ಕಾರವಾರದ ಕಾಳಿ ಸಂಗಮ ಪ್ರದೇಶದ ರಿವರ್ ಗಾರ್ಡನ್ನಲ್ಲಿ ನಡೆಯುತ್ತಿರುವ ವೈನ್ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಶನಿವಾರ ಭೇಟಿ ನೀಡಿದರು. ನಂತರ ಮಾತನಾಡಿದ ಅವರು, ದ್ರಾಕ್ಷಾರಸ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ನಿಯಮಿತವಾಗಿ ದ್ರಾಕ್ಷಾರಸ ಸೇವನೆ ಮಾಡುವದರಿಂದ ಯಾವದೇ ಅಪಾಯವಿಲ್ಲ. ಎಂದು ಹೇಳಿದರು. ವಿವಿಧ ಗಣ್ಯರು ಹಾಜರಿದ್ದರು. … [Read more...] about ವೈನ್ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ
ಪ್ರದೇಶ
ಗುಡ್ಡದಿಂದ ಬಿದ್ದು ಗಾಯಗೊಂಡ ಕಡವೆ
ಕಾರವಾರ:ಐವತ್ತು ಅಡಿ ಎತ್ತರದ ಗುಡ್ಡದಿಂದ ಕಡವೆ ಮರಿಯೊಂದು ಜಾರಿ ಬಿದ್ದ ಘಟನೆ ಬಿಣಗಾದಲ್ಲಿ ನಡೆದಿದೆ. ಬಿಣಗಾದ ಸಂಕ್ರುಭಾಗ ಪ್ರದೇಶದ ಅರಣ್ಯ ವ್ಯಾಪ್ತಿಯಲ್ಲಿ ವನ್ಯಜೀವಿಗಳು ಕಂಡು ಬರುತ್ತವೆ. ಇಲ್ಲಿ ಕಡವೆ ಹೇರಳವಾಗಿದ್ದು, ಭಾನುವಾರ ಗುಡ್ಡ ಪ್ರದೇಶದಿಂದ 8 ತಿಂಗಳ ಹೆಣ್ಣು ಕಡವೆ ನೆಲಕ್ಕೆ ಅಪ್ಪಳಿಸಿದೆ. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಎತ್ತರದಿಂದ ಬಿದ್ದ ಪರಿಣಾಮ ಕಡವೆಯ ಮುಂಗಾಲು ಮುರಿದಿದ್ದು, ಅರಣ್ಯ ಇಲಾಖೆಯವರು ಪ್ರಾಥಮಿಕ … [Read more...] about ಗುಡ್ಡದಿಂದ ಬಿದ್ದು ಗಾಯಗೊಂಡ ಕಡವೆ
ಇಲಿ ಜ್ವರ ಪ್ರಕರಣ ಪತ್ತೆ
ಕಾರವಾರ:ಕದ್ರಾ ರಾಜೀವನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಇಲಿ ಜ್ವರ ಪ್ರಕರಣ ಪತ್ತೆಯಾಗಿರುವುದು ಆ ಪ್ರದೇಶದ ಜನರಲ್ಲಿ ಆತಂಕ ಶುರುವಾಗಿದೆ. ಕೈಗಾದ ಅಣು ವಿದ್ಯುತ್ ಘಟಕದಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ನೂರಾರು ನೌಕರಲ್ಲಿ ಬಹುತೇಕರು ಪರ ರಾಜ್ಯದವರಾಗಿದ್ದಾರೆ. ಅವರಲ್ಲಿ ಕೆಲವಷ್ಟು ನೌಕರರು ಕದ್ರಾದ ರಾಜೀವನಗರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ವಾಸವಾಗಿದ್ದಾರೆ. ಹಾಗಾಗಿ ಹೊರವಲಯದಿಂದ ಬಂದಂತಹ ವ್ಯಕ್ತಿಗಳಿಂದ ಈ ಇಲಿ ಜ್ವರ … [Read more...] about ಇಲಿ ಜ್ವರ ಪ್ರಕರಣ ಪತ್ತೆ
ಉತ್ತರ ಕನ್ನಡ ಜಿಲ್ಲೆ ಇತರೆ ಜಿಲ್ಲೆಗಳಂತೆ ಅಭಿವೃದ್ದಿ ಹೊಂದಿಲ್ಲ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ತೆರಳಲು ಸರಿಯಾದ ರಸ್ತೆಯಿಲ್ಲ. ರಸ್ತೆಗೆ ಅಡ್ಡ ಬರುವ ಹಳ್ಳ-ಕೊಳ್ಳಗಳಿಗೆ ಸೇತುವೆ ಭಾಗ್ಯ ಕೂಡಿ ಬಂದಿಲ್ಲ. ಹಲವು ಊರುಗಳಲ್ಲಿ ಶೌಚಾಲಯವಿಲ್ಲ. ರಾತ್ರಿ ಕತ್ತಲು ದೂರ ಮಾಡಲು ಇಲ್ಲಿ ವಿದ್ಯುತ್ ತಲುಪಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. ಸಂಪರ್ಕ ಸಾಧನಕ್ಕೆ ಪೂರಕವಾಗಿ ವಾಹನ ವ್ಯವಸ್ಥೆಯಿಲ್ಲ. ಕೆಲವಡೆ ಮೊಬೈಲ್ ಟವರ್ಗಳು ಇನ್ನು ಜನ್ಮ ತಾಳಿಲ್ಲ. ಆಸ್ಪತ್ರೆ ಆರೈಕೆ ಸೌಲಭ್ಯಗಳು ಸಿಗುತ್ತಿಲ್ಲ. ಮಕ್ಕಳ … [Read more...] about ಉತ್ತರ ಕನ್ನಡ ಜಿಲ್ಲೆ ಇತರೆ ಜಿಲ್ಲೆಗಳಂತೆ ಅಭಿವೃದ್ದಿ ಹೊಂದಿಲ್ಲ
ದಿ ಗ್ರೇಟ್ ಕೆನರಾ ಟ್ರೇಲ್ ಯೋಜನೆಯ ಮಾರ್ಗ ನಿರ್ಮಾಣಕ್ಕೆ ಸಜ್ಜಾದ ಸರ್ಕಾರ
ಕಾರವಾರ: ಜಿಲ್ಲೆಯಲ್ಲಿ ಸೂಕ್ಷ್ಮ, ಅತೀ ಸೂಕ್ಷ್ಮ ಅರಣ್ಯ ಪ್ರದೇಶಗಳ ಮಾರ್ಗವಾಗಿ ದಿ ಗ್ರೇಟ್ ಕೆನರಾ ಟ್ರೇಲ್ ಯೋಜನೆಯ ಮಾರ್ಗದಲ್ಲಿ ನಿರ್ಮಾಣ ಮಾಡಲು ಸರಕಾರ ಸಜ್ಜಾಗಿದೆ. ಕೆಲ ಪ್ರಮುಖ ಬದಲಾವಣೆಗಳನ್ನು ಮಾಡಿ ಮಳೆಗಾಲದ ಮುಕ್ತಾಯದ ನಂತರ ಅನುಷ್ಠಾನಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ. ಇದಕ್ಕೆ ಪರಿಸರವಾದಿಗಳು ಮತ್ತು ವನ್ಯ ಜೀವಿ ಪ್ರಿಯರಿಂದ ತೀವ್ರ ವಿರೋಧದ ವ್ಯಕ್ತವಾಗುತ್ತಿದೆ. ಕಾಳಿ ಹುಲಿ ಸಂರಕ್ಷಣಾ ಪ್ರದೇಶ ಹಾಗೂ ದಾಂಡೇಲಿ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿ ಕೆನರಾ … [Read more...] about ದಿ ಗ್ರೇಟ್ ಕೆನರಾ ಟ್ರೇಲ್ ಯೋಜನೆಯ ಮಾರ್ಗ ನಿರ್ಮಾಣಕ್ಕೆ ಸಜ್ಜಾದ ಸರ್ಕಾರ