ಕಾರವಾರ: ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂದಿ ವಿಭಾಗ ಮುಖ್ಯಸ್ಥ, ಮೂಲತ ನಗರದ ಹರಿಕಂತ್ರವಾಡ ನಿವಾಸಿಯಾಗಿರುವ ಪ್ರೋ. ಪ್ರವೀಣ ಮಾಹಾಭಲೇಶ್ವರ ಆನಂದಕಂದರಿಗೆ ಕುವೆಂಪು ವಿಶ್ವ ವಿದ್ಯಾಲಯ ಪಿ.ಎಚ್.ಡಿ ಪದವಿ ನೀಡಿದೆ.
“ಡಾ. ಸರಗು ಕೃಷ್ಣಮೂರ್ತಿಯವರ ಕಾವ್ಯ ಕೃತಿಯಲ್ಲಿ ಸಾಮಾಜಿಕ ಚಿಂಥನೆ” ವಿಷಯವಾಗಿ ಇವರು ಮಂಡಿಸಿದ ಪ್ರಬಂಧಕ್ಕೆ ಪದವಿ ಲಭಿಸಿದೆ. ಕುವೆಂಪು ವಿಶ್ವ ವಿದ್ಯಾಲಯದ ಸಹ್ಯಾದ್ರಿ ಕಲಾ ಕಾಲೇಜಿನ ಹಿಂದಿ ಮುಖ್ಯಸ್ಥ ಡಾ.ಬಿಸಿ ಬೂದಿನಾಯ್ಕ ಇವರಿಗೆ ಮಾರ್ಗದರ್ಶನ ನೀಡಿದ್ದರು.
Leave a Comment