ಹೊನ್ನಾವರ ,ನ್ಯೂಇಂಗ್ಲೀಷ್ಆಂಗ್ಲ ಮಾಧ್ಯಮಪ್ರೌಢಶಾಲೆ, ಪ್ರಭಾತನಗರ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಲನವು Àಕನ್ನಡ ಮಾಧ್ಯಮ ಬಯಲುರಂಗ ಮಂದಿರದಲ್ಲಿ ನಡೆಸಲಾಯಿತು. ಸಂಜನಾಕರ್ಕೀಕರ್ ಸಂಗಡಿಗರಿಂದ ಪ್ರಾರ್ಥನೆ ನಡೆಯಿತು.
ಸಿಂಧು ಮತ್ತು ಸಂಗಡಿಗರಿಂದ ಸ್ವಾಗತಗೀತೆ ನಡೆಯಿತು.ಮುಖ್ಯಅಧ್ಯಾಪಕಿ ಕಮಲಾ ನಾಯ್ಕಇವರು ಮುಖ್ಯಅತಿಥಿ ಆನಂದ ಮೂರ್ತಿ. ಸಿ.ಆರಕ್ಷಕ ಉಪನಿರೀಕ್ಷಕರು ಹೊನ್ನಾವರ ಮತ್ತುಅಧ್ಯಕ್ಷರಾದ ಉದ್ಯಮಿಗಳು ಮತ್ತು ಸಮಾಜ ಸೇವಕರೂಆದ ಜಗದೀಶ. ಟಿ. ಪೈರವರನ್ನು ಸ್ವಾಗತಿಸಿದರು. ವಾರ್ಷಿಕ ವರದಿಯನ್ನು ಶಿಕ್ಷಕರಾಘವೇಂದ್ರ ವಾಚಿಸಿದರು. ದತ್ತಿ ನಿಧಿ ಪುರಸ್ಕಾರ ವರದಿಯನ್ನು ಶಿಕ್ಷಕಿ ಅನುಷಾ, ನಡೆಸಿ ಕೊಟ್ಟರು. ಸ್ಪರ್ಧಾತ್ಮಕ ಪರೀಕ್ಷೆ ಪುರಸ್ಕಾರ ವರದಿಯನ್ನು ಶಿಕ್ಷಕಿ ಸೀಮಾ ಭಂಡಾರಕರ್ ವಾಚಿಸಿದರು.ಸಾಂಸ್ಕøತಿಕ ವರದಿ ವಾಚನವನ್ನು ಶಿಕ್ಷಕಿ ಮಂಗಲಾ ಮೇಸ್ತ ನಡೆಸಿಕೊಟ್ಟರು.ಕ್ರೀಡಾ ವರದಿಯನ್ನು ಶಿಕ್ಷಕ ಗೌರೀಶ. ಭಂಢಾರಿ ನಡೆಸಿಕೊಟ್ಟರು.ಅತಿಥಿಗಳು ಮತ್ತುಅಧ್ಯಕ್ಷರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.ಕಾರ್ಯಕ್ರಮದ ನಿರ್ವಹಣೆಯನ್ನು ಶಿಕ್ಷಕ ಮಧುಕರ ಹೆಗಡೆ ಮತ್ತು ವಿದ್ಯಾರ್ಥಿ ಪ್ರತಿನಿಧಿ ರುಚಿತಾ ನಡೆಸಿಕೊಟ್ಟರು.ಮನೋರಂಜನೆಕಾರ್ಯಕ್ರಮದೊಂದಿಗೆ ವಾರ್ಷಿಕ ಸ್ನೇಹ ಸಮ್ಮೇಲನವು ಮುಕ್ತಾಯಗೊಂಡಿತು.ಆಭಾರಮನ್ನಣೆಯನ್ನು ವಿದ್ಯಾರ್ಥಿ ಪ್ರತಿನಿಧಿ ಎನ್. ಕೆ.ತೇಜಸ್ವಿನಿ ನಡೆಸಿಕೊಟ್ಟರು.
Leave a Comment