ಹೊನ್ನಾವರ ,ಜಿಲ್ಲಾ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆ ಮೊನ್ನೆಯಷ್ಟೇ ಮುಗಿಯಿತು. ಜಿಲ್ಲೆಯ ತಜ್ಞ ಶಿಕ್ಷಕರು ಸಿದ್ಧಪಡಿಸಿದ ಪ್ರಶ್ನೆಪತ್ರಿಕೆಯ ಅವಾಂತರದಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಸಮಾಜ ಪರಿಚಯ ಪ್ರಶ್ನೆ ಪತ್ರಿಕೆಯಲ್ಲಿ ಪ್ರಕಟವಾಗಿರುವ ಭಾರತದ ನಕಾಶೆ ಪಾಕಿಸ್ಥಾನ ಸರ್ಕಾರ ಪ್ರಕಟಿಸಿದಂತಿದೆ. ಜಮ್ಮು ಕಾಶ್ಮೀರ ಗುರುತಿಸುವುದೇ ಕಷ್ಟವಾಗಿದೆ. ಈ ಕುರಿತು ಕೆಲವು ಶಿಕ್ಷಕರು ಹಾಗೂ ಪಾಲಕರು ಖೇದ ವ್ಯಕ್ತಪಡಿಸಿದ್ದಾರೆ.
Leave a Comment