ಹೊನ್ನಾವರ.ಅಪರಾಧ ವಿಭಾಗದ ಪಿ.ಎಸ್.ಐ ಗಣೇಶ ಜೋಗಳೇಕರರನ್ನು ಅಮಾನತ ಮಾಡನಾಗಿದೆಯೆಂದು ತಿಳಿದು ಬಂದಿದೆ.ಇತ್ತೀಚೆಗಷ್ಟೇ ಮಂಗಳೂರು ನಗರ ಠಾಣೆಗೆ ಕಾನೂನು ಸುವಿವಸ್ಥೆ ಎಸ್.ಐ ಆಗಿ ವರ್ಗವಣೆಗೊಂಡ ಗಣೇಶ ಜೋಗಳೇಕರ ಹೊನ್ನಾವರದಲ್ಲಿ ಹಿರಿಯ ಪೋಲಿಸ್ ಅಧಿಕಾರಿಗಳು ವಹಿಸಿದ್ದ ಕರ್ತವ್ಯ ಜವಾಬ್ದಾರಿಯನ್ನು ಸೂಕ್ತವಾಗಿ ನಿಭಾಯಿಸದೇ ನಿರ್ಲಕ್ಷ್ಯ ವಹಿಸಿದರು.ಎನ್ನುವಕಾರಾಣಕ್ಕಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಲ್ಲಿಸಿದ. ವರದಿಯಂತೆ ಗಣೀಶ ಜೋಗಳೇಕರರನ್ನು ಸೇವೆಯಿಂದ ಅಮಾನತು ಮಾಡಲಾಗಿದೆಯೆಂದು ತಿಳಿದು ಬಂದಿದೆ.
Leave a Comment