ಹಳಿಯಾಳ:- ಪಟ್ಟಣದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಸಚಿವ ದೇಶಪಾಂಡೆ ಹಾಗೂ ಕುಟುಂಬದವರಿಂದ ನಡೆದ ಶತಚಂಡಿ ಹೋಮ ಅಂಗವಾಗಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ದೇವಸ್ಥಾನದಲ್ಲಿ ರಂಗೋಲಿಯಿಂದ ಬಿಡಿಸಿರುವ ಶ್ರೀ ಲಕ್ಷ್ಮೀದೇವಿಯ ಬೃಹತ್ ಚಿತ್ರ ಭಕ್ತರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.
Daily Updated Canara News
Yograj typically covers local news from Haliyal
Leave a Comment