ದಾಂಡೇಲಿ : ಸ್ಥಳೀಯ ಗಾಂಧಿನಗರದ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಆಶ್ರಯದಲ್ಲಿ, ದಾಂಡೇಲಿ ಬ್ಯಾಡ್ಮಿಂಟನ್ ಅಸೋಶಿಯೇಶನ್ ಸಹಕಾರ ಹಾಗೂ ರಾಷ್ಟ್ರೀಯ ಕ್ರೀಡಾ ತರಬೇತುದಾರ ಅಮರ್.ಎಂ.ಗುರವ ಅವರ ಮಾರ್ಗದರ್ಶನದಲ್ಲಿ ನಗರದ ಸುಭಾಸನಗರದ ಒಳ ಕ್ರೀಡಾಂಗಣದಲ್ಲಿ ದಾಂಡೇಲಿ, ಹಳಿಯಾಳ, ಜೊಯಿಡಾ ತಾಲೂಕು ಮಟ್ಟದ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯು ಯಶಸ್ವಿಯಾಗಿ ಜರುಗಿತು. ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ … [Read more...] about ಗಮನ ಸೆಳೆದ ಮಿಕ್ಸೆಡ್ ಡಬಲ್ಸ್ (ಪತಿ-ಪತ್ನಿಯರಿಗಾಗಿ) ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾವಳಿ
ಗಮನ ಸೆಳೆದ
ಗಮನ ಸೆಳೆದ ಕೆಲವು ರಂಗೋಲಿಗಳು
ದೀಪಾವಳಿ ಹಬ್ಬಕ್ಕೆ ಕೆನರಾಬಜ್ ಓದುಗರಾದ ಹಳಿಯಾಳದ ಶೀತಲ ಚವ್ಹಾನ , ರತ್ನಾ ವಾವಳ ಹಾಗೂ ಶನೀಧಾಮ ಕರ್ಲಕಟ್ಟಾದ ಕೆಲವರು ತಾವು ಬಿಡಿಸಿದ ವಿಶೇಷ ರಂಗೋಲಿಗಳ ಚಿತ್ರಗಳನ್ನು … [Read more...] about ಗಮನ ಸೆಳೆದ ಕೆಲವು ರಂಗೋಲಿಗಳು
ಗಮನ ಸೆಳೆದ ರಂಗೋಲಿಯಲ್ಲಿ ಮೂಡಿದ ಲಕ್ಷ್ಮೀದೇವಿಯ ಚಿತ್ರ
ಹಳಿಯಾಳ:- ಪಟ್ಟಣದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಸಚಿವ ದೇಶಪಾಂಡೆ ಹಾಗೂ ಕುಟುಂಬದವರಿಂದ ನಡೆದ ಶತಚಂಡಿ ಹೋಮ ಅಂಗವಾಗಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ದೇವಸ್ಥಾನದಲ್ಲಿ ರಂಗೋಲಿಯಿಂದ ಬಿಡಿಸಿರುವ ಶ್ರೀ ಲಕ್ಷ್ಮೀದೇವಿಯ ಬೃಹತ್ ಚಿತ್ರ ಭಕ್ತರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. … [Read more...] about ಗಮನ ಸೆಳೆದ ರಂಗೋಲಿಯಲ್ಲಿ ಮೂಡಿದ ಲಕ್ಷ್ಮೀದೇವಿಯ ಚಿತ್ರ
ಗಮನ ಸೆಳೆದ ಪೇಂಟ್ಬಾಲ್ ಹಾಗೂ ಠಾಗೋರ ಕಡಲತೀರದಲ್ಲಿ ನಡೆದ ಬೀಚ್ ವಾಲಿಬಾಲ್ ಪಂದ್ಯ
ಕಾರವಾರ: "ಕರಾವಳಿ ಉತ್ಸವ - 2017"ಕ್ಕೆ ಡಾ.ರವೀಂದ್ರನಾಥ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಶುಕ್ರವಾರ ರಾತ್ರಿ ಅದ್ದೂರಿ ಚಾಲನೆ ದೊರೆತಿದೆ. ಹಲವು ಗಣ್ಯರು ಹಾಗೂ ಹಿರಿಯ ಕಲಾವಿದರು ಇದಕ್ಕೆ ಸಾಕ್ಷಿಯಾದರು. ಕರಾವಳಿ ಉತ್ಸವದ ಮುಖ್ಯ ವೇದಿಕೆಯಲ್ಲಿ ಹಲವು ಮನರಂಜನಾ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ ವಿವಿಧ ರೋಮಾಂಚನ ಸ್ಪರ್ಧೆಗಳು ಜರುಗಿದವು. ಮಾಲಾದೇವಿ ಮೈದಾನದಲ್ಲಿ ಆಯೋಜಿಸಿದ್ದ ಪೇಂಟ್ಬಾಲ್ ಹಾಗೂ ಠಾಗೋರ ಕಡಲತೀರದಲ್ಲಿ ನಡೆದ ಬೀಚ್ ವಾಲಿಬಾಲ್ ಪಂದ್ಯ ಗಮನ … [Read more...] about ಗಮನ ಸೆಳೆದ ಪೇಂಟ್ಬಾಲ್ ಹಾಗೂ ಠಾಗೋರ ಕಡಲತೀರದಲ್ಲಿ ನಡೆದ ಬೀಚ್ ವಾಲಿಬಾಲ್ ಪಂದ್ಯ
ಗಮನ ಸೆಳೆದ ಜನ ಜಾಗೃತಿ ನಾಟಕ
ಕಾರವಾರ: ಬೆಳಗಾವಿಯ ಚಿಕ್ಕೊಡಿಯಲ್ಲಿ ಈಚೆಗೆ ಅಮದಳ್ಳಿಯ ಬಂಟದೇವ ಯುವಕ ಸಂಘದವರು ಪ್ರದರ್ಶಿಸಿದ ಜನ ಜಾಗೃತಿ ನಾಟಕ ಗಮನ ಸೆಳೆಯಿತು. ಸಂಗೀತ ಮತ್ತು ನಾಟಕ ವಿಭಾಗ ಬೆಂಗಳೂರು, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಬೆಳಗಾವಿ, ತಾಲೂಕಾ ಪಂಚಾಯತ ಚಿಕ್ಕೋಡಿ ಆಶ್ರಯದಲ್ಲಿ ಕಸ ನಿರ್ವಹಣೆ ಮತ್ತು ಶೌಚಾಲಯ, ಸ್ವಚ್ಚ ಭಾರತ ಅಭಿಯಾನ ಕುರಿತು "ಜನಜಾಗೃತಿ ಕಾರ್ಯಕ್ರಮ"ವನ್ನು ಸಂಘಟಿಸಲಾಗಿತ್ತು. ಚಿಕ್ಕೋಡಿ ತಾಲೂಕಿನ ಉಮರಾಣಿ, ಬೆಳಕೋಡ, ಬಂಬಲವಾಡ, ಕರಗಾಂವ, ಜೈನಾಪೂರ … [Read more...] about ಗಮನ ಸೆಳೆದ ಜನ ಜಾಗೃತಿ ನಾಟಕ