• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳದಲ್ಲಿ ಬೆಳಗಿನ ಜಾವ ಮನೆಗೆ ನುಗ್ಗಿ ಮನೆ ಯಜಮಾನನ ಮೇಲೆ ಹಲ್ಲೆ ನಡೆಸಿ ದರೊಡೆ, ಸರಣಿ‌ ಕಳ್ಳತನಕ್ಕೆ ಯತ್ನ ಬೆಚ್ಚಿ ಬಿದ್ದ‌ ಹಳಿಯಾಳದ ಜನತೆ

June 12, 2018 by Yogaraj SK Leave a Comment

ಹಳಿಯಾಳ : ಹಳಿಯಾಳ ಪಟ್ಟಣದ   ಮುಖಭಾಗವಾದ ಬಸ್ ನಿಲ್ದಾಣದ ಹಿಂದಿನ ಪ್ರತಿಷ್ಠಿತ  ಕೆಎಚ್  ಬಿ ಕಾಲೊನಿಯಲ್ಲಿ ಬೆಳಗಿನ ೩.೩೦ರಿಂರ ೪ಗಂಟೆ ಒಳಗೆ  ಮನೆ ಬಾಗಿಲು ಒಡೆದು ಮನೆಗೆ ನುಗ್ಗಿದ ೪ ಜನ ದರೊಡೆಕೊರರ ತಂಡ ಮಾಲಿಕನ ಮೇಲೆ ಮಾರಣಾಂತಿಕ ಹಲ್ಲೆ  ನಡೆಸಿ  ನಗನಾಣ್ಯ, ಬಂಗಾರ , ಮಾಂಗಲ್ಯ ಸಹಿತ ಬೈಕ್ ದರೊಡೆ ಮಾಡಿ ಪರಾರಿಯಾದ‌ ಘಟನೆ ನಡೆದಿದೆ.
ಭಾರತೀಯ ಜೀವ ವಿಮಾ‌‌ ನಿಗಮದ ಅಭಿವೃದ್ಧಿ ಅಧಿಕಾರಿ
ಎಮ್ ಕೆ ಶಾಸ್ತ್ರಿ ಅವರ ಮನೆ‌‌‌‌ ದರೊಡೆ‌. ಸುಮಾರು ೬ ಲಕ್ಷ ರೂ ಮೌಲ್ಯದ ೧೮೦ ಗ್ರಾಂ (೧೮ ತೊಲೆ) ಬಂಗಾರ, ಪತ್ನಿಯ ಕೊರಳಿಗೆ ಕೈಹಾಕಿ ಮಾಂಗಲ್ಯ ಕಿತ್ತುಕೊಂಡು,  ನಗದು ೫ ಸಾವಿರ ಹಾಗೂ ಅವರದ್ದೇ‌ ಬೈಕ್  ಕದ್ದು ಪರಾರಿಯಾದ ದರೊಡೆಕೊರರು.
ಮನೆಯಲ್ಲಿ ದಂಪತಿ ಹಾಗೂ ಇಬ್ಬರು ಮಕ್ಕಳು
 ಇರುವಾಗಲೇ  ದರೊಡೆ. ಬಡಿಗೆಯಿಂದ ಶಾಸ್ತ್ರೀಯವರ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸಿದ‌ ದರೊಡೆಕೊರರು.
ಘಟನೆಯಿಂದ ಭಯಭಿತರಾದ ದಂಪತಿ  ಮಕ್ಕಳಿಗೆ ಹಾಗೂ ತಮಗೆ ಜೀವಕ್ಕೆ ಅಪಾಯ ಮಾಡದಂತೆ ದರೊಡೆಕೊರರ ಬಳಿ ಅಂಗಲಾಚಿದ್ದಾರೆ.
ಹಳಿಯಾಳದಲ್ಲಿ‌‌  ನೂರಾರು ಕಳ್ಳತನ ಪ್ರಕರಣಗಳು‌ ನಡೆದಿವೇ‌ ಆದರೇ  ಮನೆಯಲ್ಲಿ
ಕುಟುಂಬದವರು ಇರುವಾಗಲೇ ಹಲ್ಲೆ ನಡೆಸಿ ದರೊಡೆ‌ ಮಾಡಿದ ಘಟನೆ ಇದೆ ಮೊದಲು..
ನಡೆದಿದ್ದು ಹಳಿಯಾಳದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ಮುಖಕ್ಕೆ ಮಾಸ್ಕ  ಬಳಸದೆ ಬಂದಿದ್ದ. ನಾಲ್ವರು ದರೊಡೆಕೊರರು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು
ದರೊಡೆಗೊಳಗಾದ ಶಾಸ್ತ್ರೀಯವರು ಮಾಹಿತಿ‌ ನೀಡಿದ್ದಾರೆ.
ಅಲ್ಲದೇ ಹಳಿಯಾಳದಲ್ಲಿ ಸರಣಿ ಕಳ್ಳತನಕ್ಕೆ ಯತ್ನಸಿದ್ದು
ಕೆಎಚ್ ಬಿ‌ ಕಾಲೊನಿ ಬಳಿಕ ಬೆಳಗಾವಿ ‌ರಸ್ತೆಯ ಚಿಕ್ಕ‌‌‌ ನೀರಾವರಿ ಕಚೇರಿ ಆವರಣದಲ್ಲಿಯ. ಮನೆ  ಹಾಗೂ ಕಚೇರಿ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದು ಇಲ್ಲಿ‌ ಮನೆಯಲ್ಲಿ ಯಾರು ಇಲ್ಲದ್ದರಿಂದ ಬೀಗ ಮುರಿದು ೩ ತೊಲೆ‌ ಬಂಗಾರ ಹಾಗೂ ಸ್ವಲ್ಪ ನಗದು ದೊಚಲಾಗಿದೆ.
ಹಳಿಯಾಳ ಪೊಲಿಸ್  ಠಣೆಯಲ್ಲಿ ಪ್ರಕರಣ ದಾಖಲಾಗಿದ್ದು.. ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ್ದು ..
 ಜಿಲ್ಲಾ ಕೇಂದ್ರ‌ ಕಾರವಾರದಿಂದ  ಬೆರಳಚ್ಚು ತಂತ್ರಜ್ಞರು, ಶ್ವಾನದಳ ಬಂದು ಪರಿಶಿಲನೆ‌‌‌ ನಡೆಸಿದೆ.
ದರೊಡೆಕೊರರು ಬಾಗಿಲು‌ ಮುರಿದು ಒಳಗೆ ನುಗ್ಗಿದಾಗ ಎಚ್ಚರಗೊಂಡ‌ ದಂಪತಿಗಳು ದರೊಡೆಕೊರರನ್ನು ಪ್ರಶ್ನೀಸಿ ಅವರನ್ನು ತಡೆಯಲು ಯತ್ನಿಸಿದಾಗ ಹಲ್ಲೆಗೆ ಮುಂದಾದ ದರೊಡೆಕೊರರು
ಶಾಸ್ತ್ರೀಯವರ‌‌ ಮೇಲೆ‌ ಬಡಿಗೆಯಿಂದ‌ ಹಲ್ಲೆ ನಡೆಸಿದಾಗ ಭಯಭಿತರಾದ‌‌ ಅವರ‌‌ ಪತ್ನಿ  ಪತಿಗೆ  ಏನು ಮಾಡಬೇಡಿ  ನಿಮಗೆ ಬೇಕಾದನ್ನು ತೆಗೆದುಕೊಂಡು ಹೊಗಿ‌‌ ಎಂದು
ಸಮಯ ಪ್ರಜ್ಞೆ ಮೆರೆದಿದ್ದು
 ಮತ್ತೇ‌‌ ಏನಾದರೂ ಪ್ರತಿರೋಧ‌ ವ್ಯಕ್ತ ಪಡಿಸಿದ್ದರೇ‌  ಗಂಭೀರ ಘಟನೆ‌ ನಡೆಯುತ್ತಿತ್ತು ಎನ್ನಲಾಗಿದೆ‌.
ಘಟನಾ ಸ್ಥಳಕ್ಕೆ
ಪಿಎಸ್ ಐ ಆನಂದಮೂರ್ತಿ, ಸಿಪಿಐ ಸುಂದರೇಶ ಹೊಳೆನ್ನವರ ಭೆಟಿ ನೀಡಿ ಪರಿಶೀಲನೆ ನಡೆಸಿದ್ದು.. ತನಿಖೆ‌ ನಡೆಸುತ್ತಿದ್ದಾರೆ..

watermarked IMG 20180612 WA0056 watermarked IMG 20180612 WA0084 watermarked IMG 20180612 WA0082 watermarked IMG 20180612 WA0081 watermarked IMG 20180612 WA0080 watermarked IMG 20180612 WA0078 robbery,haliyal robbery,haliyal

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: HALIYAL, Robbery, ಕೈಹಾಕಿ ಮಾಂಗಲ್ಯ ಕಿತ್ತುಕೊಂಡು, ದರೊಡೆ, ದರೊಡೆಕೊರರು ಬಾಗಿಲು‌ ಮುರಿದು, ನಗನಾಣ್ಯ, ನಡೆಸಿ, ಪಿಎಸ್ ಐ ಆನಂದಮೂರ್ತಿ, ಪ್ರತಿಷ್ಠಿತ  ಕೆಎಚ್  ಬಿ ಕಾಲೊನಿ, ಬಂಗಾರ, ಬಸ್ ನಿಲ್ದಾಣದ, ಬೆಚ್ಚಿ ಬಿದ್ದ‌, ಬೆಳಗಿನ ಜಾವ, ಬೈಕ್ ದರೊಡೆ, ಭಾರತೀಯ ಜೀವ ವಿಮಾ ನಿಗಮ, ಮನೆ, ಮನೆಗೆ ನುಗ್ಗಿ, ಮಾಂಗಲ್ಯ, ಮಾಲಿಕನ ಮೇಲೆ ಮಾರಣಾಂತಿಕ ಹಲ್ಲೆ, ಯಜಮಾನನ ಮೇಲೆ ಹಲ್ಲೆ, ಶಾಸ್ತ್ರೀಯವರ, ಸರಣಿ‌ ಕಳ್ಳತನಕ್ಕೆ ಯತ್ನ, ಸಹಿತ, ಸಿಪಿಐ ಸುಂದರೇಶ ಹೊಳೆನ್ನವರ ಭೆಟಿ, ಹಳಿಯಾಳ, ಹಳಿಯಾಳ ಪಟ್ಟಣ, ಹಳಿಯಾಳದ ಜನತೆ, ಹಿಂದಿನ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...