ಹೊನ್ನಾವರ : ಶಾಸಕ ದಿನಕರ್ ಶೆಟ್ಟಿ ಪಟ್ಟಣದ ಮಾರ್ತೋಮಾ ಕಾಂಪ್ಲೆಕ್ಸ್ ಹಾಗೂ ಶರಾವತಿ ಸರ್ಕಲ್ ಸಮೀಪದ ಎಲ್ಲಾ ಮಳಿಗೆಗಳಿಗೆ ಬೇಟಿ ನೀಡಿ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿದರು.
ಪಟ್ಟಣದ ಸಾಯಿ ಕಾಂಪ್ಲೆಕ್ಸ್ ಸಮೀಪದ ಕಾರು ಚಾಲಕರ ಸದಸ್ಯರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿ, ಪಟ್ಟಣದಲ್ಲಿ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡುವಂತೆ ಕೋರಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ವಿನೋಧ ಪ್ರಭು ಮತ್ತು ನಾರಾಯಣ ಕಾಮತ್ ಇತರರು ಉಪಸ್ಥಿತರಿದ್ದರು.
Leave a Comment