ಹೊನ್ನಾವರ .ವಲಯ ಮಟ್ಟದ ಸಾ.ಶಿ.ಇಲಾಖೆಯ ಕ್ರೀಡಾಕೂಟ ಆರ್.ಈ.ಎಸ್ ಪ್ರೌಢಶಾಲೆ ಹಳದೀಪುರ ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಶ್ರೀ ಚೆನ್ನಕೇಶವ ಪ್ರೌಢಶಾಲೆಯ ಈ ಕೆಳಗಿನ ವಿದ್ಯಾರ್ಥಿಗಳು ವಿಜಯಶಾಲಿಗಳಾಗಿದ್ದಾರೆ.
ಕುಮಾರ ಸುದೀಪ ಹೊನ್ನೆಕಾಯಿ:- ಬರ್ಚಿ ಎಸೆತ-ಪ್ರಥಮ
ಹೆಮ್ಮರ ಥ್ರೋ-ಪ್ರಥಮ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ
ಎತ್ತರ ಜಿಗಿತ-ದ್ವಿತೀಯ
ಕುಮಾರಿ ವಂದನಾ ಎನ್ ಗೌಡ ಚಕ್ರ ಎಸೆತ-ಪ್ರಥಮ
ಗುಂಡು ಎಸೆತ-ಪ್ರಥಮ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ
ಬರ್ಚಿ ಎಸೆತ-ಪ್ರಥಮ
ಕುಮಾರ-ಪ್ರಶಾಂತ ಬಿ. ಗೌಡ ಪೊಲ್ ವಾಲ್ಟ್ -ಪ್ರಥಮ
ಕುಮಾರಿ ರಮ್ಯಾ.ಟಿ.ಗೌಡ -ಕೋಲು ನೆಗೆತ (ಪೊಲ್ ವಾಲ್ಟ್) ಪ್ರಥಮ
ಕುಮಾರಿ ಅನ್ವಿತಾ.ಸಿ.ನಾಯ್ಕ – ಕೋಲು ನೆಗೆತ -ದ್ವಿತೀಯ
ಕುಮಾರಿ ಪ್ರೇಮಾ .ಪಿ. ಮುಕ್ರಿ -ಉದ್ದ ಜಿಗಿತ -ದ್ವಿತೀಯ
ಕುಮಾರ-ಅಜಿತ ವಿ ಆಚಾರಿ – ಚಕ್ರ ಎಸೆತ -ದ್ವಿತೀಯ
ಕುಮಾರಿ-ಪೂಜಾ .ಎಚ್ ಮುಕ್ರಿ -ಗುಂಡು ಎಸೆತ -ತೃತೀಯ
ಕುಮಾರ-ಗಣೇಶ. ಜಿ. ಮುಕ್ರಿ -100 ಮೀ ಓಟ -ತೃತೀಯ
ಕುಮಾರ-ಅರುಣ.ಜಿ.ನಾಯ್ಕ -ನಡಿಗೆ ಸ್ಫರ್ಧೆ -ತೃತೀಯ
ಕುಮಾರ-ವಿಘ್ನೇಶ್ವರ ಬಿ. ಗೌಡ -ಜವಲಿನ -ತೃತೀಯ
ಬಾಲ ಬ್ಯಾಡ್ಮಿಂಟನ-ಕಾರ್ತಿಕೆಯ ಭಟ್ಟ ಸಂಗಡಿಗರು -ಪ್ರಥಮ
ಬಾಲ ಬ್ಯಾಡ್ಮಿಂಟನ-ದಿಕ್ಷಿತಾ ಎಸ್ ಮೇಸ್ತ ಸಂಗಡಿಗರು -ಪ್ರಥಮ
ಕಬ್ಬಡ್ಡಿ-ದೇವೆಂದ್ರ ಮುಕ್ರಿ ಸಂಗಡಿಗರು -ಪ್ರಥಮ
ಥ್ರೋಬಾಲ- ಪೂಜಾ ಎಚ್ ಮುಕ್ರಿ ಸಂಗಡಿಗರು -ಪ್ರಥಮ
ಥ್ರೋಬಾಲ-ಅಜಿತ ವಿ ಆಚಾರಿ ಸಂಗಡಿಗರು -ದ್ವಿತೀಯ
ಯೋಗಾಸನ-ಪ್ರಶಾಂತ.ಬಿ,ಗೌಡ ಸಂಗಡಿಗರು -ದ್ವಿತೀಯ
ಅಶ್ವಿನಿ ನಾಯ್ಕ -ಚಸ್-ತೃತೀಯ. ಪ್ರವೀಣ ಟಿ ಗೌಡ -ಚಸ್-5ನೇ ಸ್ಥಾನ
ಚರಣ.ಜಿ.ನಾಯ್ಕ -ಉದ್ದ ಜಿಗಿತ -ಪ್ರಥಮ
ವಿಜೇತರಾದ ಕ್ರೀಡಾ ಪಟುಗಳನ್ನು ಹಾಗೂ ದೈ.ಶಿ.ಶಿಕ್ಷಕರಾದ ಎಸ್.ಎನ್.ಹೆಗಡೆ ಇವರುಗಳನ್ನು ಶಾಲಾ ಮುಖ್ಯಾಧ್ಯಾಪಕರಾದ ಎಲ್.ಎಂ.ಹೆಗಡೆ ಹಾಗೂ ಶಿಕ್ಷಕ ವೃಂದದವರು. ಶಾಲಾ ಆಡಳಿತ ಕಮಿಟಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಹೆಬ್ಬಾರ ಹಾಗೂ ನಿರ್ಧೇಶಕರು.ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ ಇವರುಗಳು ಹಾಗೂ ಊರಿನ ಗಣ್ಯ ನಾಗರಿಕರು ಅಭಿನಂದಿಸಿದ್ದಾರೆ.
Leave a Comment