ಹಳಿಯಾಳ:- ಪಟ್ಟಣದ ಪ್ರಸಿದ್ಧ ಶ್ರೀ ಗಣಪತಿ ಮಂದಿರದಲ್ಲಿ ಸಕಲ ವಿಧಿವಿಧಾನಗಳೊಂದಿಗೆ ಹೋಮ ಹವನದೊಡಣೆ ಅರ್ಚಕರು ಪೂಜೆಯನ್ನು ನೆರೆವೇರಿಸಿದರು. ಪಟ್ಟಣದ ನೂರಾರು ಭಕ್ತರು ಪಾಲ್ಗೊಂಡಿದ್ದರು
ಮಾಜಿ ಶಾಸಕ ಸುನೀಲ್ ಹೆಗಡೆ ಮತ್ತು ಸುವರ್ಣ ಹೆಗಡೆ ಪೂಜೆಯನ್ನು ನೆರೆವೇಸಿದರು ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ವಿ.ಡಿ.ಹೆಗಡೆ , ಶ್ರೀಕಾಂತ ಹೂಲಿ, ಶ್ರೀಪತಿ ಭಟ್, ಮಂಜುನಾಥ ಪಂಡಿತ್, ಮೋಹನ್ ಬೆಳಗಾಂವಕರ, ಜೆ.ವಿ.ಬೆಂಗಳೂರ, ಸಚಿನ ಹಳ್ಳಿಕೇರಿ ಗಣೇಶೊತ್ಸವ ಉತ್ಸವ ಮಂಡಳಿಯ ಸದಸ್ಯರು, ಟ್ರಸ್ಟಿಗಳು ಪಾಲ್ಗೊಂಡಿದ್ದರು
Leave a Comment