ಹಳಿಯಾಳ :- ಜಯ ಕರ್ನಾಟಕ ಸಂಘಟನೆಯು ನೆರೆ ಪರಿಹಾರ ವಿಷಯದಲ್ಲಿ ರಾಜ್ಯಾದ್ಯಂತ ಸಾವಿರಾರು ಜನತೆಗೆ ನೆರವಾಗಿದೆ ಅಲ್ಲದೇ ಜನಸಾಮಾನ್ಯರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿಯೂ ಇನ್ನು ಹೆಚ್ಚಿನ ಜನ ಸೇವೆ ಮಾಡಲು ಸಂಘಟನೆ ಉತ್ಸುಕವಾಗಿದೆ ಎಂದು ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಆರ್. ಚಂದ್ರಪ್ಪ ಭರವಸೆ ನೀಡಿದರು. ಕನ್ನಡ ರಾಜ್ಯೋತ್ಸವ ಅಂಗವಾಗಿ ಪಟ್ಟಣದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಜಯ ಕರ್ನಾಟಕ ಜಿಲ್ಲಾ ಮತ್ತು ತಾಲೂಕಾ … [Read more...] about ಹಳಿಯಾಳದಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ವಿಜೃಂಭಣೆಯಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ
ಪಟ್ಟಣದ
ದೀಪಾವಳಿ ನೆಪ ಪಟ್ಟಣದ ರಿಕ್ರಿಯೇಷನ್ ಕ್ಲಬ್ ಗಳಲ್ಲಿ ಜೂಜಾಜಟದ ಅಬ್ಬರ – ನಿಯಮ ಉಲ್ಲಂಘನೆ- ಪರವಾನಿಗೆ ರದ್ದಾಗುವ ಭಿತಿಯಲ್ಲಿ ಕ್ಲಬ್ ಗಳು ?
ಹಳಿಯಾಳ:- ಹಲವು ಸಾಮಾಜಿಕ ಚಟುವಟಿಕೆ ನಡೆಸುತ್ತೇವೆಂದು ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಬಂದಿರುವ ಪಟ್ಟಣದ ಕೆಲವು ರಿಕ್ರಿಯೇಷನ್ ಕ್ಲಬ್ಗಳಲ್ಲಿ ದೀಪಾವಳಿ ಹಬ್ಬದ ನೆಪದಲ್ಲಿ ಜೂಜಾಟ ನಡೆಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಚಟುವಟಿಕೆ ಹಾಗೂ ಹಲವು ಕ್ರೀಡೆಗಳನ್ನು ನಡೆಸಲು ಪರವಾನಿಗೆ ಪಡೆದಿರುವ ಕ್ಲಬ್ಗಳಲ್ಲಿ ದೀಪಾವಳಿ ಹಬ್ಬದ ನೇಪದಲ್ಲಿ ತ್ರಿಕಾರ್ಡ(3 ಎಲೆ ಜೂಜಾಟ) ಹಾಗೂ ಅಂದರ ಬಾಹರ್ ಜೂಜಾಟ ನಡೆಸಿದ ಲಕ್ಷಾಂತರ ರೂ. ಫಂಡ್ ಸಂಗ್ರಹಿಸಿ ಜನರ … [Read more...] about ದೀಪಾವಳಿ ನೆಪ ಪಟ್ಟಣದ ರಿಕ್ರಿಯೇಷನ್ ಕ್ಲಬ್ ಗಳಲ್ಲಿ ಜೂಜಾಜಟದ ಅಬ್ಬರ – ನಿಯಮ ಉಲ್ಲಂಘನೆ- ಪರವಾನಿಗೆ ರದ್ದಾಗುವ ಭಿತಿಯಲ್ಲಿ ಕ್ಲಬ್ ಗಳು ?
ಪಟ್ಟಣದ ಶ್ರೀ ಗಣಪತಿ ಮಂದಿರದಲ್ಲಿ ಗಣೇಶೊತ್ಸವ
ಹಳಿಯಾಳ:- ಪಟ್ಟಣದ ಪ್ರಸಿದ್ಧ ಶ್ರೀ ಗಣಪತಿ ಮಂದಿರದಲ್ಲಿ ಸಕಲ ವಿಧಿವಿಧಾನಗಳೊಂದಿಗೆ ಹೋಮ ಹವನದೊಡಣೆ ಅರ್ಚಕರು ಪೂಜೆಯನ್ನು ನೆರೆವೇರಿಸಿದರು. ಪಟ್ಟಣದ ನೂರಾರು ಭಕ್ತರು ಪಾಲ್ಗೊಂಡಿದ್ದರು ಮಾಜಿ ಶಾಸಕ ಸುನೀಲ್ ಹೆಗಡೆ ಮತ್ತು ಸುವರ್ಣ ಹೆಗಡೆ ಪೂಜೆಯನ್ನು ನೆರೆವೇಸಿದರು ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ವಿ.ಡಿ.ಹೆಗಡೆ , ಶ್ರೀಕಾಂತ ಹೂಲಿ, ಶ್ರೀಪತಿ ಭಟ್, ಮಂಜುನಾಥ ಪಂಡಿತ್, ಮೋಹನ್ ಬೆಳಗಾಂವಕರ, ಜೆ.ವಿ.ಬೆಂಗಳೂರ, ಸಚಿನ ಹಳ್ಳಿಕೇರಿ ಗಣೇಶೊತ್ಸವ ಉತ್ಸವ … [Read more...] about ಪಟ್ಟಣದ ಶ್ರೀ ಗಣಪತಿ ಮಂದಿರದಲ್ಲಿ ಗಣೇಶೊತ್ಸವ
ದಿ.4 ರಂದು ಹಳಿಯಾಳಕ್ಕೆ ಯೋಗಿ ಆದಿತ್ಯನಾಥ –ರೋಡ ಶೋ- ಬಹಿರಂಗ ಸಭೆಯಲ್ಲಿ ಭಾಗಿ -ಸುನೀಲ್ ಹೆಗಡೆ.
ಹಳಿಯಾಳ:- ನಾತಪಂಥದ ರಾಷ್ಟ್ರಗುರು, ಗೊರಖಪುರ ಪಿಠಾಧೀಶರು ಆಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ದಿ.4 ಶುಕ್ರವಾರ ಬೆಳಿಗ್ಗೆ 10.30ಕ್ಕೆ ಹಳಿಯಾಳಕ್ಕೆ ಆಗಮಿಸಲಿದ್ದಾರೆಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಈ ಕುರಿತು ಮಾಹಿತಿ ನೀಡಿದ ಅವರು ಬಿಜೆಪಿ ರಾಜ್ಯ ಸಮೀತಿಯಿಂದ ಹಳಿಯಾಳದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಪಕ್ಷದ ಅಭ್ಯರ್ಥಿಯಾದ ನನ್ನ ಪರ ಚುನಾವಣಾ ಪ್ರಚಾರಾರ್ಥವಾಗಿ ಅವರು ಹಳಿಯಾಳಕ್ಕೆ ಆಗಮಿಸುತ್ತಿದ್ದು ಯೋಗಿ ಆದಿತ್ಯನಾಥ … [Read more...] about ದಿ.4 ರಂದು ಹಳಿಯಾಳಕ್ಕೆ ಯೋಗಿ ಆದಿತ್ಯನಾಥ –ರೋಡ ಶೋ- ಬಹಿರಂಗ ಸಭೆಯಲ್ಲಿ ಭಾಗಿ -ಸುನೀಲ್ ಹೆಗಡೆ.
ಅತಿಕ್ರಮಣ ಮತ್ತು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸರ್ವಪ್ರಯತ್ನ -ಶಾಸಕಿ ಶಾರದಾ ಶೆಟ್ಟಿ
ಹೊನ್ನಾವರ :ನನ್ನ ಶಾಸಕತ್ವದ ಐದು ವರ್ಷದ ಅವಧಿಯಲ್ಲಿ ಹೊನ್ನಾವರ ನಗರದಲ್ಲಿ ಸಮಸ್ಯೆಯಾಗಿ ಕಾಡುತ್ತಿರುವ ಕುಡಿಯುವ ನೀರು ಮತ್ತು ಅತಿಕ್ರಮಣ ಸಮಸ್ಯೆಯನ್ನು ಬಗೆಹರಿಸಲು ಸರಕಾರದ ಮಟ್ಟದಲ್ಲಿ ಸರ್ವ ಪ್ರಯತ್ನ ನಡೆಸಿದ್ದೇನೆ ಎಂದು ಶಾಸಕಿ ಶಾರದಾ ಎಂ. ಶೆಟ್ಟಿ ಹೇಳಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಪಟ್ಟಣದ ಗಾಂಧಿನಗರದಲ್ಲಿ ಏರ್ಪಡಿಸಿದ ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ನನ್ನ ಪ್ರಯತ್ನದ ಫಲವಾಗಿ ಹೊನ್ನಾವರ ನಗರಕ್ಕೆ … [Read more...] about ಅತಿಕ್ರಮಣ ಮತ್ತು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸರ್ವಪ್ರಯತ್ನ -ಶಾಸಕಿ ಶಾರದಾ ಶೆಟ್ಟಿ