ಹೊನ್ನಾವರ:
ಕನ್ನಡ ಅಭಿಮಾನಿ ಸಂಘದ ವತಿಯಿಂದ ಆಯೊಜಿಸಿದ ಕನ್ನಡ ಹಬ್ಬ ಕಾರ್ಯಕ್ರಮದ ದಿ£ದಂದುÀ ಜಿಲ್ಲಾ ಮಟ್ಟದ ದೇಹಾದಾಡ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.ಜಿಲ್ಲೆಯ ವಿವಿಧ ತಾಲೂಕಿನ ಸ್ಪರ್ಧಾಳುಗಳು ತಮ್ಮ ದೇಹಾಧಾಡ್ಯವನ್ನು ಪ್ರದರ್ಶಿಸಿದರು.
ಕಾರ್ಯಕ್ರಮದ ಉದ್ಗಾಟಕರಾಗಿ ಆಗಮಿಸಿದ್ದ ಪೊಲೀಸ್ ಉಪಅಧಿಕ್ಷಕÀ ವೆಲಂಟಿನ್ ಡಿಸೊಜಾ ದೀಪ ಬೆಳಗುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ ಕನ್ನಡಾಭಿಮಾನÀ ಹೊನ್ನಾವರದ ಪರಿಸರದಲ್ಲಿ ಶಾಶ್ವತವಾಗಿ ನೆಲೆಯೂರಲು ಈ ಕನ್ನಡ ಅಭಿಮಾನಿ ಸಂಘಟನೆ ಕೆಲಸ ಮಾಡುತ್ತಿದೆ ಎಂದು ಅಭಿನಂದಿಸಿದರು. ರಾಷ್ಟ್ರ ಅಂತರಾಷ್ಟೀಯ ಮಟ್ಟದಲ್ಲಿ ಕನ್ನಡಿಗರು ಇದ್ದಾರೆ ಅವರು ಕನ್ನಡತನವನ್ನು ಉಳಿಸಿ ಬೆಳೆಸುತ್ತಿದ್ದಾರೆ ನಾಡಿನಲ್ಲಿದ್ದ ನಾವು ಕನ್ನಡವನ್ನು ಪ್ರೀತಿಸುವ ಕೆಲಸ ಮಾಡಬೇಕಿದೆ. ಇಂದು ನಡೆಯುವ ಸ್ಪರ್ಧೆಯಲ್ಲಿ ಸೊಲು ಗೆಲವು ಇರುವುದು ಇದನ್ನು ಸಮಾನಾಗಿ ಸ್ವಿಕರಿಸಿ ಎಂದು ಸ್ಪರ್ಧಾಳುಗಳಿಗೆ ಕಿವಿಮಾತು ಹೇಳಿದರು.
ಇದೆ ಸಂಧರ್ಬದಲ್ಲಿ ರಾಷ್ಟ್ರೀಯ ದೇಹದಾಡ್ಯ ತಿರ್ಪುಗಾರ ಜೆ.ಡಿ.ಭಟ್, ಸಾಹಸಿ ಮೀನುಗಾರÀ ಕೇಶವ ತಾಂಡೇಲ್, ರಾಷ್ಟ್ರೀಯ ಕ್ರೀಡಾಪಟು ರೊಶನ ಭಂಡಾರಿ ಇವರನ್ನು ಸಂಘಟನೆವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿತಿಯಾಗಿ ಆಗಮಿಸಿದ್ದ .ಪಿ.ಇ ಸೊಸೈಟಿಯ ಉಪಾಧ್ಯಕ್ಷ ಕ್ರಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ ಕಳೆದ 24 ವರ್ಷದಿಂದ ತಾಲೂಕಿನ ವಿವಿಧ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸುವ ಮೂಲಕ ಕಲೆ ಹಾಗು ಕಲಾವಿದರನ್ನು ಪೊತ್ಸಾಹಿಸಿದೆ ಇಂತಹ ಸಂಘಟನೆಗೆ ಎಲ್ಲರ ಸಹಕಾರ ಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಇಡಗುಂಜಿಯ ಧರ್ಮದರ್ಶಿಗಳಾದ ಡಾ.ಜಿ.ಜಿ.ಸಭಾಹಿತ್ ಕನ್ನಡಾಭಿಮಾನಿ ಸಂಘಟನೆಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಜಿಲ್ಲಾ ಮಾಜಿ ಲಯನ್ಸ್ ಗರ್ವನರ್ ಲೈನ್ ಗಣಪತಿ ನಾಯಕ, ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಜಿ.ಹೆಗಡೆ, ಗ್ಲೋರಿ ವ್ಯಾಯಮ ಶಾಲೆ ಮಾಲಿಕರಾದ. ಗ್ಲೂರಿ ಆರ್ ಮೀರಾಂಡ, ಕನ್ನಡ ಅಭಿಮಾನಿ ಸಂಘದ ಅಧ್ಯಕ್ಷ ಸತ್ಯಜಾವಗಲ್,ಗೌರವಾಧ್ಯಕ್ಷ ಎಸ್.ಜೆ.ಕೈರನ್,ಸಂಸ್ಥಾಪಕ ಅಧ್ಯಕ್ಷ ಉದಯರಾಜ ಮೇಸ್ತ, ಸುಧಾಕಾರ ಹೊನ್ನಾವರ ಉಪಸ್ತಿತರಿದ್ದರು.ಸಭಾ ಕಾರ್ಯಕ್ರಮದ ನಂತರ ಜಿಲ್ಲಾಮಟ್ಟದ ದೇಹದಾಡ್ರ್ಯ್ ಪ್ರದರ್ಶನ ನಡೆಯಿತು.
Leave a Comment