ಹೊನ್ನಾವರ ಉಡುಪಿಯ ಶ್ರೀ ಮಾಧ್ವ ವಾದಿರಾಜ ಇನಸ್ಟಿಟ್ಯೂಟ್ ಆಫ್ ಟೆಕ್ನೋಲಜಿ ಎಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿರುವ ಗಜಾನನ ಅಣ್ಣೆ ಅವರಿಗೆ ಸುರತ್ಕಲ್ನ ನೇಶನಲ್ ಇನಸ್ಟಿಟ್ಯೂಟ್ ಆಫ್ ಟೆಕ್ನೋಲಜಿ ಕರ್ನಾಟಕ(ಎನ್ಐಟಿಕೆ) ವಿಶ್ವವಿದ್ಯಾಲಯ ಪಿಎಚ್ಡಿ.ಪದವಿ ನೀಡಿದೆ.
“ಡೆವಲಪ್ಮೆಂಟ್ ಎಂಡ್ ಕ್ಯಾರೆಕ್ಟರಿಸ್ಟಿಕ್ಸ್ ಆಫ್ ಅಲ್ಟ್ರಾ ಫೈನ್ ಗ್ರೇನ್ಡ್ ಎಂಜಿ-ಝಡ್ಎನ್/ಎಐ ಮಲ್ಟಿಲೇಯರ್ ಕಾಂಪೊಸಿಟ್ಸ್ ಬೈ ಎಕ್ಯುಮುಲೇಟಿವ್ ರೋಲ್ ಬಾಂಡಿಂಗ್ ಪ್ರಾಸೆಸ್'(Development and characteristics of ultra fine grained Mg-Zn/Al multilayer composites by accumulative roll bonding process) ಎಂಬ ವಿಷಯದ ಕುರಿತು ಗಜಾನನ ಅಣ್ಣೆ ಅವರು ಮಂಡಿಸಿದ ಮಹಾಪ್ರಬಂಧವನ್ನು ಮನ್ನಿಸಿ ವಿವಿ ಅವರಿಗೆ ಈ ಪದವಿ ನೀಡಿದೆ.ಗಜಾನನ ಅಣ್ಣೆ ಅವರು ಹೊನ್ನಾವರ ತಾಲೂಕಿನ ಸಾಲಕೋಡ ಗ್ರಾಮದ ಅಣ್ಣೆರಾಮನಕೇರಿಯ ದತ್ತಾತ್ರೇಯ ಹೆಗಡೆ ಹಾಗೂ ಮಾಲಿನಿ ಹೆಗಡೆ ದಂಪತಿಯ ಪುತ್ರ.
Leave a Comment