ಯಲ್ಲಾಪೂರ:- ಯಲ್ಲಾಪುರದಲ್ಲಿ ಡಿಸೆಂಬರ ೨೨/೨೩ರಂದು ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ ೨೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಯನ್ನು ಶಾಸಕ ಶಿವರಾಮ ಹೆಬ್ಬಾರ ಬಿಡುಗಡೆಗೊಳಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಅರವಿಂದ ಕರ್ಕಿಕೋಡಿ, ತಾಲೂಕು ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿ, ನೌಕರ ಸಂಘದ ಅಧ್ಯಕ್ಷರಾದ ಪ್ರಕಾಶ ನಾಯಕ,ಙಖಿSS ಮಾಜಿ ಪ್ರಾಂಶುಪಾಲರಾದ ಬಿರಣ್ಣಾ ನಾಯಕ ಮೊಗಟಾ, ಮುಂತಾದವರು ಇದ್ದರು.
Leave a Comment