ಯಲ್ಲಾಪೂರ:- ಯಲ್ಲಾಪುರದಲ್ಲಿ ಡಿಸೆಂಬರ ೨೨/೨೩ರಂದು ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ ೨೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಯನ್ನು ಶಾಸಕ ಶಿವರಾಮ ಹೆಬ್ಬಾರ ಬಿಡುಗಡೆಗೊಳಿಸಿದರು.ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಅರವಿಂದ ಕರ್ಕಿಕೋಡಿ, ತಾಲೂಕು ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿ, ನೌಕರ ಸಂಘದ ಅಧ್ಯಕ್ಷರಾದ ಪ್ರಕಾಶ ನಾಯಕ,ಙಖಿSS ಮಾಜಿ ಪ್ರಾಂಶುಪಾಲರಾದ ಬಿರಣ್ಣಾ ನಾಯಕ ಮೊಗಟಾ, ಮುಂತಾದವರು ಇದ್ದರು. … [Read more...] about ಯಲ್ಲಾಪೂರದಲ್ಲಿ ದಿ.೨೨/೨೩ ರಂದು ನಡೆಯಲಿರುವ ಜಿಲ್ಲಾ ೨೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ
ಆಮಂತ್ರಣ ಪತ್ರಿಕೆ ಬಿಡುಗಡೆ
ನವೆಂಬರ್ 1 ರಿಂದ 4ರವರೆಗೆ ಹೊನ್ನಾವರ ಕನ್ನಡ ಅಭಿಮಾನಿ ಸಂಘದಿಂದ ನಡೆಯಲಿದೆ 24 ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ.
ಹೊನ್ನಾವರ:ಕಳೆದ 23 ವರ್ಷಗಳಿಂದ ಪ್ರತಿ ವರ್ಷವು ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುತ್ತಾ ಬಂದಿರುವ ಹೊನ್ನಾವರದ ಕನ್ನಡಾಭಿಮಾನಿ ಸಂಘವು ಈ ಬಾರಿಯು 4 ದಿನದ ಕಾಲ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಎಂದು ಕನ್ನಡಾಭಿಮಾನಿ ಸಂಘದ ಅಧ್ಯಕ್ಷರಾದ ಸತ್ಯ ಜಾವಗಲ್ ಮಾಧ್ಯಮಗೊಷ್ಟಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಕಾರ್ಯಕ್ರಮದ ಕುರಿತು ವಿವರಿಸಿದರು. ನವೆಂಬರ್ 1 ಕಾರ್ಯಕ್ರಮದ ಉದ್ಘಾಟನೆಯನ್ನು ಭಟ್ಕಳ ಶಾಸಕ ಸುನೀಲ ನಾಯ್ಕ ವಹಿಸಿದರೆ … [Read more...] about ನವೆಂಬರ್ 1 ರಿಂದ 4ರವರೆಗೆ ಹೊನ್ನಾವರ ಕನ್ನಡ ಅಭಿಮಾನಿ ಸಂಘದಿಂದ ನಡೆಯಲಿದೆ 24 ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ.