ಹಳಿಯಾಳ: ವಿದ್ಯಾರ್ಥಿಗಳು ಜೀವನ ಪಯಣದಲ್ಲಿ ಯಶಸ್ಸು ಕಾಣಲು ಶಿಸ್ತನ್ನು ಅಳವಡಿಸಿಕೊಳ್ಳಬೇಕು, ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ಜೀವನದಲ್ಲಿ ಸತ್ಯ ಒಪ್ಪಿಗೆ ಮತ್ತು ತಾಳ್ಮೆ ಅತಿ ಮುಖ್ಯಪಾತ್ರ ನಿರ್ವಹಿಸುತ್ತವೆ ಎಂದು ಧಾರವಾಡದ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ರಸಾಯನಶಾಸ್ತ್ರ ಪ್ರಾಧ್ಯಾಪಕ ಡಾ.ಎಸ್. ಡಿ. ಧುಮ್ವಾಡ್ ಹೇಳಿದರು.
ಕೆ.ಎಲ್.ಎಸ್. ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ 2018-19 ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಶೈಕ್ಷಣ ಕ, ಸಾಂಸ್ಕøತಿಕ ಹಾಗೂ ಕ್ರೀಡಾ ಸಾಧಕರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಕರ್ನಾಟಕ ಲಾ ಸೊಸಾಯಿಟಿ ಬೆಳಗಾವಿಯ ಸದಸ್ಯ ಪ್ರಶಾಂತ ಎಸ್. ಕುಲಕಣ ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ. ಆರ್.ಎಸ್.ಮುನ್ನೊಳ್ಳಿ ಸ್ವಾಗತಿಸಿದರು. ಆರ್.ಎಸ್.ಜೋಶಿ ವಾರ್ಷಿಕ ವರದಿ ವಾಚನ ಮಾಡಿದರು. ಎಸ್.ಎನ್.ಪ್ರಭು ವಂದಿಸಿದರು, ಸುಜಾತಾ ಹಂಡಿ ನಿರೂಪಿಸಿದರು.
Leave a Comment