ಹಳಿಯಾಳ:- ಕೆ.ಎಲ್.ಎಸ್. ಪದವಿಪೂರ್ವ ವಿಜ್ಞಾನ, ವಾಣಿಜ್ಯ ಹಾಗೂ ಬಿ.ಸಿ.ಎ. ಮಹಾವಿದ್ಯಾಲಯದ ಪ್ರಥಮ ವರ್ಷದ ಪಿ.ಯು. ಹಾಗೂ ಬಿ.ಸಿ.ಎ. ವಿದ್ಯಾರ್ಥಿಗಳ ಸ್ವಾಗತ ಹಾಗೂ ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳ ಅಂಗವಾಗಿ “ಪ್ರೇರಣಾ 2019”ರ ಉದ್ಘಾಟನೆಯನ್ನು ಸ್ವಾಪ್ಟವೇರ್ ಇಂಜಿನಿಯರ ಪ್ರಭುದೇವ ಪಟ್ಟಣಶೇಟ್ಟಿ ನೆರವೆರಿಸಿದರು. ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಭುದೇವ ಅವರು ತಂತ್ರಜ್ಞಾನಯುಗದಲ್ಲಿ ವಿಜ್ಞಾನ ಮತ್ತುತಂತ್ರಜ್ಞಾನ … [Read more...] about ಕೆಎಲ್ ಎಸ್ ಕಾಲೇಜಿನಲ್ಲಿ ಪ್ರೇರಣಾ ೨೦೧೯ ಉದ್ಘಾಟನೆ
ಕೆ.ಎಲ್.ಎಸ್. ಪದವಿಪೂರ್ವ ವಿಜ್ಞಾನ
ಕೆ.ಎಲ್.ಎಸ್. ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ 2018-19 ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ
ಹಳಿಯಾಳ: ವಿದ್ಯಾರ್ಥಿಗಳು ಜೀವನ ಪಯಣದಲ್ಲಿ ಯಶಸ್ಸು ಕಾಣಲು ಶಿಸ್ತನ್ನು ಅಳವಡಿಸಿಕೊಳ್ಳಬೇಕು, ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ಜೀವನದಲ್ಲಿ ಸತ್ಯ ಒಪ್ಪಿಗೆ ಮತ್ತು ತಾಳ್ಮೆ ಅತಿ ಮುಖ್ಯಪಾತ್ರ ನಿರ್ವಹಿಸುತ್ತವೆ ಎಂದು ಧಾರವಾಡದ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ರಸಾಯನಶಾಸ್ತ್ರ ಪ್ರಾಧ್ಯಾಪಕ ಡಾ.ಎಸ್. ಡಿ. ಧುಮ್ವಾಡ್ ಹೇಳಿದರು. ಕೆ.ಎಲ್.ಎಸ್. ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ 2018-19 ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಶೈಕ್ಷಣ … [Read more...] about ಕೆ.ಎಲ್.ಎಸ್. ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ 2018-19 ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ