• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳದಲ್ಲಿ ವಿಶಿಷ್ಠ ಸಂಗೀತ ಸಂಜೆ – ಖ್ಯಾತ ಗಾಯಕರಿಗೆ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಿದ ಹವ್ಯಾಸಿ ಕಲಾವಿದರು.

January 3, 2019 by Yogaraj SK Leave a Comment

watermarked Still1230 00001

ಹಳಿಯಾಳ: 2000ನೇ ಸಾಲಿನಲ್ಲಿ ಆರಂಭಗೊಂಡ ಹಳಿಯಾಳದ ‘ಹಳೆಯ ಚಿತ್ರ ಸಂಗೀತ ಪ್ರೇಮಿಗಳ ಸಂಘ’ದಿಂದ ಖ್ಯಾತ ಗಾಯಕ ಮೊಹಮ್ಮದ ರಫೀ ಹಾಗೂ ಇತರ ಗಾಯಕರಾದ ಕಿಶೋರ ಕುಮಾರ ಮುಖೇಶ, ಹೇಮಂತ ಕುಮಾರ, ಮನ್ನಾಡೆ, ತಲತ ಮೆಹಮೂದ, ಮಹೇಂದ್ರ ಕಪೂರ ರವರಿಗೆ ಅವರು ಹಾಡಿದ ಕೆಲವು ಪ್ರಸಿದ್ದ ಹಾಡುಗಳನ್ನು ಹಾಡುವ ಮೂಲಕ ಶೃದ್ದಾಂಜಲಿ ಸಲ್ಲಿಸಲಾಯಿತು.
ಪಟ್ಟಣದ ಪೋಲಿಸ್ ಲೈನಲ್ಲಿರುವ ರಂಗಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ದೋ ಆಂಖೆ ಬಾರಾ ಹಾತ್’ ಚಿತ್ರದ “ಹೈ ಮಾಲಿಕ ತೆರೆ ಹಮ್” ಭಜನ ಡಾ. ಸಿ.ಎಸ್.ಒಶೀಮಠ ಹಾಗೂ ಸಂಘದ ಎಲ್ಲ ಕಲಾವಿದರು ಸೇರಿ ಸುಮುಧುರವಾಗಿ ಹಾಡಿ ಜನರ ಮೆಚ್ಚಿಗೆ ಪಡೆದರು.
ಎವರಗ್ರೀನ್ 30 ಗೀತೆಗಳನ್ನು ಹಾಡಿದ ಕಲಾವಿದರು:-
ಒಟ್ಟೂ 30 ಗೀತೆಗಳನ್ನು ಸಾಧರ ಪಡಿಸಲಾಗಿದ್ದು ಡಾ. ಎಚ್.ಎ.ಇಳಕಲ್ ಹಾಡಿದ ‘ಮೆರೆ ಹಮ್ ದಮ್ ಮೆರೆ ದೊಸ್ತ’ ಚಿತ್ರದ “ಮೆರೆ ದುಶ್ಮನ್ ತು ಮೇರಿ ದೋಸ್ತಿ ಕೊ ತರಸೇ’ ಹಾಗೂ ಹಾಗೂ ಡಾ. ಸಿ.ಎಸ್.ಓಶೀಮಠ ನೂತನ ಗಾಯಕಿ ಮಾಲಾ ಸಿದ್ಧಿರೊಂದಿಗೆ ಹಾಡಿದ ‘ಆದಮಿ ಮುಸಾಫೀರ ಹೈ’ (ಚಿತ್ರ ಆಪ್ನಾಪನ) ಜನರ ಉತ್ತಮ ಮೆಚ್ಚುಗೆ ಪಡೆದವು.
ರವಿ ನಾಯರ ಹಾಗೂ ಶರ್ಮಿಳಾ ಹಾಡಿದ ‘ದಿಲ್ ತೆರಾ ದಿವಾನಾ’ ಚಿತ್ರದ “ದಿಲ್ ತೆರಾ ದಿವಾನಾ ಹೈ ಸನಮ್” ಗೆಕುಡಾ ಶ್ರೋತ್ರುಗಳ ಮೆಚ್ಚುಗೆ ದೊರಕಿತು. ಅನಿಲ್ ಬದ್ರಿ ಹಾಡಿದ ‘ಕಿಸಿನಾ ಕಿಸಿಸೆ’ ಅನಿಲ ಬದ್ರಿ ತೀರ ಉತ್ಸಾಹದಿಂದ ಹಾಡಿದರು ಶೌಕತ್ ಅಲಿರೋಣ ಸಾದರ ಪಡಿಸಿದ ‘ಆಜಿ ಐಸಾ ಮೊಕಾ ಕಹಾ ಮಿಲೆಗಾ’(ಚಿತ್ರ- ಆ್ಯನ್ ಇವನಿಂಗ್ ಇನ್ ಪ್ಯಾರಿಸ್) ಅವರು ರಾಧಾ ಪೂಜಾರದೊಂದಿಗೆ ಸಾದರ ಪಡಿಸಿದ ‘ನಮಕ್ ಹಲಾಲ’ ಚಿತ್ರದ ‘ಇಮ್ಪ್ತಿಹಾ ಹೋಗಯಿ’ ಗೀತಕ್ಕೆ ಪ್ರಚಂಡ ಚಪ್ಪಾಳೆ ದೊರಕಿತು.

OFMLA - BR vibhute sangeeta sanje
ಜನರ ಮೆಚ್ಚುಗೆ :-
ಹಳಿಯಾಳದ ಗಾಯಕ ಅರುಣ ಗೊಂಧಳಿ ಪತ್ನಿ ಭಾರತಿಯೊಂದಿಗೆ ಹಾಡಿದ ‘ಮುಜೆ ಕಿತನಾ ಪ್ಯಾರ ಹೈ ತುಮಸೆ’, ಶೌಕತ್‍ಅಲಿ ಹಾಗೂ ರೂಪಾಲಿ ‘ಆರಾಧನಾ’ ಚಿತ್ರದ ‘ಗುನ ಗುನಾರಹಾ ಹೈ’ ಜನರ ಮೆಚ್ಚುಗೆ ಪಡೆದವು. ಜೀವನದ ಸತ್ಯ ಹೇಳುವ ರಫೀ ರವರಿಂದ ‘ಏ ದುನಿಯಾ ನಹಿ ಜಾಹೀರ ಕಿಸಿಕಿ’ ಶ್ರೋತ್ರುಗಳ ಮೆಚ್ಚುಗೆ ಪಡೆಯಿತು ಒಟ್ಟಾರೆ ಎಲ್ಲ ಮೂವತ್ತು ಗೀತೆಗಳಿಗೆ ಜನರ ಪ್ರಚಂಡ ಮೆಚ್ಚುಗೆ ದೊರಕಿತು.
ಸಚಿವ ದೇಶಪಾಂಡೆಯಿಂದ ಶುಭ ಸಂದೇಶ :- ಸಚಿವ ಆರ್.ವಿ ದೇಶಪಾಂಡೆ ಹಾಗೂ ಎಮ್.ಎಲ್.ಸಿ ಎಸ್.ಎಲ್.ಘೊಟ್ನೇಕರ, ನಿಪ್ಪಾಣ ನಗರದ ಖ್ಯಾತ ಉದ್ಯಮಿ ಹಾಗೂ ಹಳೆಯ ಚಿತ್ರ ಗೀತೆಗಳ ಪ್ರೇಮಿ ಪ್ರವೀಣ ಶಾಹ ಹಾಗೂ ಬೆಳಗಾವಿಯ ಪ್ರಸಿದ್ಧ ಹಳೆಯ ಚಿತ್ರ ಸಂಗೀತ ಚಿತ್ರಗಳ ದಾಖಲೆಗಳ ಸಂಗ್ರಹಕಾರ ರವಿ ನಾಫಡೆ ಕಾರ್ಯಕ್ರಮಕ್ಕೆ ಶುಭ ಸಂದೇಶ ಕಳಿಸಿದ್ದರು.

watermarked Still1230 00012
ಕಾರ್ಯಕ್ರಮಕ್ಕೆ ಆರ್ಥಿಕ ಸಹಾಯ:-
ಧಾರವಾಡದ ಉಚ್ಛ ನ್ಯಾಯಾಲಯದ ಖ್ಯಾತ ವಕೀಲರಾದ ವೆಂಕಟೇಶ ಅಥಣ ಹಾಜರಿದ್ದರು. ಕಾರ್ಯಕ್ರಮಕ್ಕಾಗಿ ಅರಣ್ಯ, ಚಿಕ್ಕ ನೀರಾವರಿ, ಪಿ,ಡಬ್ಲೂ.ಡಿ, ವಿ.ಆರ್.ಡಿ.ಎಮ್.ಟ್ರಸ್ಟ, ದಾಂಡೇಲಿಯ ಕಾಗದ ಕಾರ್ಖಾನೆ ಮುಂತಾದವರಿಂದ ಆರ್ಥಿಕ ಸಹಾಯ ದೊರಕಿತು ಎಂದು ಸಂಘದ ಗೌರವಾಧ್ಯಕ್ಷ ಬಿ.ಆರ್.ವಿಭೂತೆ ತಿಳಿಸಿದರು.

OFMLA - BR vibhute sangeeta sanje OFMLA - BR vibhute sangeeta sanje

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: OFMLA - BR vibhute sangeeta sanje, ಇತರ, ಎವರಗ್ರೀನ್ 30 ಗೀತೆ, ಖ್ಯಾತ ಗಾಯಕರಿಗೆ, ಖ್ಯಾತ ವಕೀಲರಾದ ವೆಂಕಟೇಶ ಅಥಣ, ಗಾಯಕರಾದ ಕಿಶೋರ ಕುಮಾರ ಮುಖೇಶ, ಗೆಕುಡಾ ಶ್ರೋತ್ರುಗಳ ಮೆಚ್ಚುಗೆ, ಜನರ ಮೆಚ್ಚುಗೆ, ತಲತ ಮೆಹಮೂದ, ದಿಲ್ ತೆರಾ ದಿವಾನಾ’ ಚಿತ್ರದ “ದಿಲ್ ತೆರಾ ದಿವಾನಾ ಹೈ ಸನಮ್, ಧಾರವಾಡದ ಉಚ್ಛ ನ್ಯಾಯಾಲಯದ, ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಿದ ಹವ್ಯಾಸಿ ಕಲಾವಿದರು, ಮನ್ನಾಡೆ, ಮಹೇಂದ್ರ ಕಪೂರ ರವರಿಗೆ ಅವರು ಹಾಡಿದ ಕೆಲವು ಪ್ರಸಿದ್ದ ಹಾಡುಗಳನ್ನು, ಮೆರೆ ದುಶ್ಮನ್ ತು ಮೇರಿ ದೋಸ್ತಿ ಕೊ ತರಸೇ, ಮೆರೆ ಹಮ್ ದಮ್ ಮೆರೆ, ಮೊಹಮ್ಮದ ರಫೀ, ಶರ್ಮಿಳಾ ಹಾಡಿದ, ಸಚಿವ ದೇಶಪಾಂಡೆಯಿಂದ ಶುಭ ಸಂದೇಶ, ಹಳಿಯಾಳದಲ್ಲಿ ವಿಶಿಷ್ಠ ಸಂಗೀತ ಸಂಜೆ, ಹಾಡುವ ಮೂಲಕ ಶೃದ್ದಾಂಜಲಿ, ಹೇಮಂತ ಕುಮಾರ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...