ಹೊನ್ನಾವರ ಹಳ್ಳಿಗಾಡಾದ ಹೆಬ್ಬಾನ್ ಕಾನ್ ಇಲ್ಲಿ ಜನಿಸಿ, ಅರೇ ಅಂಗಡಿ, ಪ್ರೌಢಶಾಲೆಯಲ್ಲಿ ಹೊನ್ನಾವರ ಕಾಲೇಜಿನಲ್ಲಿ ಅಧ್ಯಯನ ಮಾಡಿ, ಇಂದು ಬೆಂಗಳೂರಿನಲ್ಲಿ ಸಿ.ಎ. ಅಧ್ಯಯನ ನಡೆಸಿ ಪ್ರಥಮ ಶ್ರೇಣಿ ಯಲ್ಲಿ ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣನಾದ ಗಣಪತಿ ಗಣೇಶ ಹೆಗಡೆ ಹೆಬ್ಬಾನ್ ಕಾನ್ ಅಭಿನಂದನಾರ್ಹನಾಗಿದ್ದಾನೆ. ಹೆಬ್ಬಾನ್ ಕಾನ್ ಮಹಾಬಲ ಗೌರಿ ಹೆಗಡೆ ಯವರ ಪೌತ್ರ ಗಣೇಶ – ಮಂಗಲಾ ಹೆಗಡೆ ಇವರ ಪುತ್ರನಾಗಿದ್ದಾನೆ. ಯಶಸ್ವಿಗೆ ನಿವ್ರತ್ತ ಪ್ರಾಚಾರ್ಯ ವಿ.ಜಿ.ಹೆಗಡೆ ಗುಡ್ಗೆ ಅಭಿನಂದಿಸಿದ್ದಾರೆ.
Leave a Comment