ಹೊನ್ನಾವರ ಸಹಾಯಧನ ಪಡೆಯುವ ಶಾಲಾ ನೌಕಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೆಂಥ್ ಥಾಮಸ್ ಪ್ರೌಡಶಾಲೆಯ ಶಿಕ್ಷಕರಾದ ಬಾಲಚಂದ್ರ ಭಟ್, ಉಪಾಧ್ಯಕ್ಷರಾಗಿ ಆರ್.ಇ.ಎಸ್ ಪ್ರೌಡಶಾಲೆ ಹಳದಿಪುರ ಶಿಕ್ಷಕರಾದ ಮಹೇಶ ಶೆಟ್ಟಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಸಿ.ಜಿ.ನಾಯ್ಕ, ಪಿ.ವಿ.ಕಾರವಾರ, ಎಂ.ರಾಜಶೇಖರ, ರಾಜು ಲಮಾಣಿ, ಎಲ್.ಎಮ್.ಹೆಗಡೆ, ವಿಲ್ಸನ್ ಲೂಯಿಸ್, ಶೈಲೇಶ ಶೋಯನ್, ಎಚ್.ಎಸ್.ಗುನಗಾ, ರಮೇಶ ಮೇಸ್ತ, ಮನೋಹರ ನಾಯ್ಕ, ಅಶೋಕ ರಾಥೋಡ್, ಮಹಾಂತೇಶ ಎನ್, ಇಂದಿರಾ ಯಾಜಿ, ಕಲ್ಪನಾ ಶೆಟ್ಟಿ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಸಹಾಯದನ ಪಡೆಯುವ ಶಾಲಾ ನೌಕರರ ಪತ್ತಿನ ಸಹಾಕಾರಿ ಸಂಘದ ಕಾರ್ಯನಿರ್ವಾಹಕ ಜಿ.ಎಸ್.ಭಟ್ ತಿಳಿಸಿದ್ದಾರೆ.
Leave a Comment