ಹೊನ್ನಾವರ ತಾಲೂಕಿನ ಕವಲಕ್ಕಿಯ ಮನೆಗೆ ಆಗಮಿಸಿ ಭಯ ಉಂಟುಮಾಡಿದ ೧೨ ಅಡಿ ಉದ್ದದ ಬ್ರಹತ ಕಾಳಿಂಗ ಸರ್ಪವನ್ನು ಹೊನ್ನಾವರ ಪ್ರಭಾತನಗರದ ಉರಗಪ್ರೇಮಿ ಅಮಿತಾಲಿಯಾ ಶೇಖ್ ಸುರಕ್ಷಿತವಾಗಿ ರಕ್ಷಿಸಿ ಅರಣ್ಯಕ್ಕೆ ತಲುಪಿಸಿದ್ದಾನೆ. ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ಅಮಿತಾಲಿಯಾ ಶೇಖ್ ಇದುವರೆಗೆ ಬಹಳಷ್ಡು ಹಾವುಗಳನ್ನು ರಕ್ಷಿಸಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
Leave a Comment