• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬ್ಯಾಂಕ್‍ಗೆ ಕಟ್ಟಡಕ್ಕೆ ಜಾಗ ಮಾಡಿ ಕೊಡಿ -ನಂದಿಗದ್ದಾ ವ್ಯವಸ್ಥಾಪಕರ ಮನವಿ

August 1, 2019 by Sandesh Desai Leave a Comment

watermarked 29 jyd 3 a 1

ಜೋಯಿಡಾ –
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗುಂದ ಶಾಖೆ ಸೋಮವಾರ ಗ್ರಾಹಕರ ಸಭೆ ಕರೆದಿತ್ತು,
ಗ್ರಾಹಕರನ್ನು ಉದ್ದೇಶಿಸಿ ಮಾತನಾಡಿದ ಬ್ಯಾಂಕ್ ವ್ಯವಸ್ಥಾಪಕ ಮಲ್ಲಿಕಾರ್ಜುನ ಅವರು ಗುಂದ ಶಾಖೆಯು ಕಳೆದ ಹಲವಾರು ವರ್ಷಗಳಿಂದ ನಷ್ಟದಲ್ಲಿದೆ, ಈಗ ಬ್ಯಾಂಕ್ ಕಟ್ಟಡದ ಬಾಡಿಗೆಯನ್ನು ಕಟ್ಟಡದ ಮಾಲಿಕರು ಹೆಚ್ಚಿಸಲು ಹೇಳುತ್ತಿದ್ದಾರೆ, ನಮ್ಮ ಕೇಂದ್ರ ಕಚೇರಿ ಇದಕ್ಕೆ ಒಪ್ಪುತ್ತಿಲ್ಲ, ಆದ್ದರಿಂದ ನಮಗೆ ಇಲ್ಲಿನ ಗ್ರಾಹಕರು ಬೇರೆ ಕಟ್ಟಡ ವ್ಯವಸ್ಥೆ ಮಾಡಿಕೊಡಿ ಎಂದರು.
ವ್ಯವಸ್ಥಾಪಕರ ಮಾತಿಗೆ ಗ್ರಾಹಕರು ತೀವೃ ಆಕ್ಷೇಪ ವ್ಯೆಕ್ತಪಡಿಸುತ್ತಾ , ಬ್ಯಾಂಕ್ ನಷ್ಟದಲ್ಲಿದೇ ಎಂದರೆ ತಪ್ಪು, ನಮ್ಮ ಶಾಖೆಯಲ್ಲಿಸಂಗ್ರಹವಾದ 9 ಕೋಟಿ ಉಳಿತಾಯವನ್ನು ತಾವು ಶಾಖೆಯ ವ್ಯಾಪ್ತಿಯಲ್ಲಿ ಬಂಡವಾಳವಾಗಿ ಬಳಸಿಲ್ಲ, ಬೇರೆಡೆ ತೊಡಗಿಸಿದ್ದಕ್ಕೆ ಈ ಶಾಖೆ ಹಾನಿ ತೋರಿಸುತ್ತಿದೆ ಎಂದರೆ ತಪ್ಪು, ರೈತರಿಗೆ ಹೆಚ್ಚಾಗಿರುವ ಈ ಶಾಖೆಯ ವ್ಯಾಪ್ತಿಗೆ ಸಾಕಷ್ಟು ಸಾಲ ಸೌಲಭ್ಯ ನೀಡುತ್ತಿಲ್ಲ, ಶಾಲ ನೀಡಬೇಕಾದರೂ ತುಂಬಾ ಅನವಶ್ಯಕ ಕಾಗದ ಪತ್ರ ತರಲು ಹೇಳುತ್ತಿರಿ,ಬ್ಯಾಂಕಿನ ಲೀಗಲ್ ಅಧಿಕಾರಿ ಬೇಕಾಬಿಟ್ಟಿ ಹಣ ಕೇಳುತ್ತಾರೆ, ಬಡ ರೈತರಿಗೆ ಇದರಿಂದ ತೊಂದರೆಯಾಗುತ್ತದೆ, ಲೀಗಲ್ ಅಧಿಕಾರಿಗೆ ನಿರ್ಧಿಷ್ಟ ಪಡಿಸಿದ ಹಣವನ್ನು ಬ್ಯಾಂಕನವರೇ ಬರಿಸಬೇಕು , ನಂತರ ಸಾಲಗಾರರಿಂದ ಪಡೆಯಬೇಕು, ಇಂಥ ಹಣಕ್ಕೆ ಖಡಿವಾಣ ಹಾಕಬೇಕು , ರೈತರಿಗೆ ಸಾಕಷ್ಟು ಸಾಲ ಬೇಕಾದಲ್ಲಿ ಗ್ರಾಮೀಣ ಬ್ಯಾಂಕು ಉದ್ದೇಶ ಗಮನದಲ್ಲಿಟ್ಟು ಸಾಲ ಸೌಲಭ್ಯ ನೀಡಬೇಕು, ಬ್ಯಾಂಕಿನ ಎಲ್ಲಾ ಶಾಖೆಗಳೂ ಲಾಭದಲ್ಲಿಯೇ ನಡೆಯಬೇಕೆಂದಿನಿಲ್ಲ, ಗ್ರಾಹಕರ ಸೇವೆಯನ್ನು ಗಮನದಲ್ಲಿಟ್ಟು ಬ್ಯಾಂಕ್ ಕೆಲಸ ಮಾಡಬೇಕಾಗುತ್ತದೆ, ಈ ಬ್ಯಾಂಕ್ ಆರಂಭದಿಂದಲೂ ಗ್ರಾಹಕರು ಬ್ಯಾಂಕಿನೊಂದಿಗೆ ನಿಖಟ ಸಂಭಂದ ಇಟ್ಟುಕೊಂಡರೂ ಬ್ಯಾಂಕಿ ಆಡಳಿತ ವರ್ಗದವರು ಗ್ರಾಹಕ ಸಭೆ ಕರೆಯುತ್ತಿಲ್ಲ, ಇಲ್ಲಿನ ಸಮಸ್ಯಗೆ ಸ್ವಂದಿತ್ತಿಲ್ಲ, ಈ ರೀತಿಯ ವರ್ತನೆಯನ್ನು ನಾವು ಖಂಡಿಸುತ್ತೇವೆ, ಬರುವ ಅಗಸ್ಟ 30 ರೊಳಗೆ ಬ್ಯಾಂಕಿನ ಆಡಳಿತ ವರ್ಗ ಇಲ್ಲಿನ ಸಮಸ್ಯೆ ಬಗ ಹರಿಸಿದೇ ಇದ್ದಲ್ಲಿ ಇಲ್ಲಿನ ಗ್ರಾಹಕರು 9 ಕೋಟಿ ಹಣವನ್ನು ವಾಪಾಸ್ಸು ನೀಡಬೇಕೆಂದು ಗ್ರಾಹಕರು ಕೇಳಿಕೊಂಡಿದ್ದಾರೆ,
ಅಲ್ಲದೇ ಬ್ಯಾಂಕಿನ ಹಿರಿಯ ಅಧಿಕಾರಿಗಳು ಬಂದು ಗ್ರಾಹಕರೊಂದಿಗೆ ಸಭೆ ನಡೆಸಿ ಅಚಿತಿಮ ನಿರ್ಣಯ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಸಭೆಯ ಅಧ್ಯಕ್ಷತೆಯನ್ನು ನಂದಿಗದ್ದಾ ಗ್ರಾಮ ಪಂಚಾಯತ ಅಧ್ಯಕ್ಷ ಅರುಣ ದೇಸಾಯಿ ವಹಿಸಿದ್ದರು, ನಂದಿಗದ್ದಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್,ವಿ,ಹೆಗಡೆ ,ಎಸ್,ಎಸ್, ಭಟ್ಟ ವೇದಿಕೆಯಲ್ಲಿದ್ದರು, ನಂದಿಗದ್ದಾ ಗ್ರಾ,ಪಂ, ಸದಸ್ಯ ಆರ್,ವಿ ದಾನಗೇರಿ, ಆರ್,ಎನ್, ಹೆಗಡೆ, ಶಂಕರ ಭಟ್ಟ, ಶ್ರೀಧರ ಭಾಗ್ವತ ಮತ್ತು ನೂರಾರು ಗ್ರಾಹಕರು ಚರ್ಚೆಯಲ್ಲಿ ಭಾಗವಹಿಸಿದ್ದರು.

watermarked 29 jyd 3

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಜಾಗ ಮಾಡಿ ಕೊಡಿ, ತೀವೃ ಆಕ್ಷೇಪ ವ್ಯೆಕ್ತ, ನಂದಿಗದ್ದಾ ವ್ಯವಸ್ಥಾಪಕರ ಮನವಿ, ಬ್ಯಾಂಕ್ ಕಟ್ಟಡದ ಬಾಡಿಗೆ, ಬ್ಯಾಂಕ್‍ಗೆ ಕಟ್ಟಡಕ್ಕೆ

Explore More:

About Sandesh Desai

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...