ಕೆಲಸ ಮಾಡುವಾಗ ಬಿದ್ದು ಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಈಗ ಸ್ವಲ್ಪ ಚೇತರಿಸಿಕೊಂಡಿರುವ ಕುಮಟಾ ತಾಲೂಕಿನ ಬರ್ಗಿ ನಿವಾಸಿಯಾದ ಶ್ರೀಮತಿ ಶರಾವತಿ ಪಾಂಡುರಂಗ ಪಟಗಾರ,ಇವರಿಗೆ ಸಾಂತ್ವನ ಹೇಳಿ ಗ್ರಾಮ ಒಕ್ಕಲು ಯುವ ಬಳಗದ ಅಪಘಾತ ಪರಿಹಾರ ನಿಧಿಯಿಂದ ರೂ.5000/-ವನ್ನು ನೀಡಿ ಬೇಗ ಗುಣಮುಖರಾಗಲಿ ಮತ್ತು ತನ್ನನ್ನೇ ನಂಬಿರುವ ಕುಟುಂಬಕ್ಕೆ ಆಸರೆಯಾಗಿರುವ ಶರಾವತಿ ಇವರು ಮುಂದಿನ ದಿನಗಳಲ್ಲಿ ಮತ್ತೇ ದುಡಿದು ತನ್ನ ಕುಟುಂಬವನ್ನು ಸಲಹುವಂತಾಗಲಿ ಎಂದು ಯುವ ಬಳಗವು ಹಾರೈಸಿತು,ಈ ಸಂದರ್ಭದಲ್ಲಿ ಯುವ ಬಳಗದ ಸದಸ್ಯರು ಹಾಗೂ ಬರ್ಗಿ ಗ್ರಾಮದ ಸದಸ್ಯರು ಹಾಜರಿದ್ದರು.
Leave a Comment