• Skip to main content
  • Skip to secondary menu
  • Skip to primary sidebar
  • Skip to footer
  • ಮುಖಪುಟ
  • ಅಂಕಣಗಳು
  • ಆರೋಗ್ಯ
    • ಮನೆಮದ್ದು
  • ವಿಡಿಯೋ
  • ಪುರವಣಿಗಳು
  • ಸಂಸ್ಕೃತಿ-ಕಲೆ
  • Live News
  • Classifieds
    • Submit FREE Classified Ad

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಪ್ರವಾಸ
  • ಸಿನೆಮಾ

ತಾಲೂಕಿನ ವಿವಿಧಡೆ ಮಳೆ

January 4, 2021 by Yogaraj SK Leave a Comment

ಶಿರಸಿ: ತಾಲೂಕಿನ ವಿವಿಧಡೆ ಸೋಮವಾರ ಮಳೆ ಬಂದಿದ್ದು ಬೇಸಾಯಕ್ಕೆ‌ ಸಂಕಷ್ಟ  ತಂದಿದೆ. ಕೆಲವಡೆ ರವಿವಾರ ರಾತ್ರಿ ಮಳೆ ಬಂದರೆ, ತಾಲೂಕಿನ ಬಹುತೇಕ‌ ಕಡೆ ಸೋಮವಾರ‌ ಸಂಜೆ ಮಳೆ ಆರಂಭವಾಗಿದೆ.

ಈ‌ ಅಕಾಲಿಕ ಮಳೆ ಜ.೮ರ ತನಕವೂ ಜಿಲ್ಲೆಯಲ್ಲಿ ಬೀಳುವ ಸಾಧ್ಯತೆ ಇದ್ದು, ಅಡಿಕೆ ಹಾಗೂ ಭತ್ತದ ಕೊಯ್ಲು ಮಾಡಿದ ರೈತರಿಗೆ ಇಕ್ಕಟ್ಟು ತಂದಿದೆ. ಭತ್ತ ಬೆಳೆ ಮುಗ್ಗಾಗಿ ಮೊಕೆ ಬರುವ ಮೂಲಕ ಹಾನಿಯಾಗುವ ಆತಂಕ ನಿರ್ಮಾಣವಾಗಿದೆ. ಅಡಿಕೆಗೆ ಮುಗ್ಗುವ ಆತಂಕ ತಂದಿದೆ. ಮೋಡದ ವಾತಾವರಣ ಕೂಡ ಕಳೆದ ಎರಡು ದಿನದಿಂದ ಇದ್ದು ಕಷ್ಟಕ್ಕೆ ತಂದಿದೆ. ಸಣ್ಣಗೆ ಮಳೆ ಇದ್ದರೂ ಗಾಳಿ, ಗುಡಗು ಇಲ್ಲ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Sirsi News Tagged With: ‌ Premature rain, Nut, paddy crop, paddy harvesting farmers, ಅಕಾಲಿಕ ಮಳೆ, ಅಡಿಕೆ, ಅಡಿಕೆಗೆ ಮುಗ್ಗುವ, ಭತ್ತ ಬೆಳೆ ಮುಗ್ಗಾಗಿ ಮೊಕೆ, ಭತ್ತದ ಕೊಯ್ಲು ಮಾಡಿದ ರೈತರಿಗೆ

Explore More:

Yogaraj SK

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 921,370 visitors

Get Updates on WhatsApp




✓ Valid

Footer

ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

September 2, 2020 By Vishwanath Shetty

ಕಾರು ಮತ್ತು ಕ್ರೂಸರ್ ನಡುವೆ ಮುಖಾ ಮುಖಿ ಡಿಕ್ಕಿ;ಮೂವರಿಗೆ ಗಾಯ

January 27, 2021 By bkl news

ಶಾಂತಿ ಸಹಬಾಳ್ವೆಯ ದ್ಯೋತಕವಾದ ಸಂವಿಧಾನ ದೇಶದ ಜನತೆಗೆ ಮಹಾನಾಯಕರು ನೀಡಿದ ಬಹುದೊಡ್ಡ ಕೊಡುಗೆ: ತಹಶೀಲ್ದಾರ ವಿವೇಕ ಶೇಣ್ವಿ

January 27, 2021 By Vishwanath Shetty

ಮಂಕಿ ಕೊಕ್ಕೊಶ್ವರ ಸಭಾವನದಲ್ಲಿ ಜಿಲ್ಲಾ ರಾಮಕ್ಷತ್ರೀಯ ನೌಕರ ಸಂಘದ ೧೦ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗು ಸನ್ಮಾನ ಕಾರ್ಯಕ್ರಮ ಜರುಗಿತು

January 26, 2021 By Vishwanath Shetty

ಮತದಾರರ ಮೇಲೆ ಆಮಿಷ ಪ್ರಜಾಪ್ರಭುತ್ವ ವ್ಯವಸ್ಥೆ ಹಿನ್ನಡೆ ;ನ್ಯಾಯಾಧೀಶ ಎಂ.ವಿ.ಚನ್ನಕೇಶವ ರೆಡ್ಡಿ

January 26, 2021 By Vishwanath Shetty

ಹೊನ್ನಾವರ ತಾಲೂಕಾ ಆಸ್ಪತ್ರೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ

January 26, 2021 By Vishwanath Shetty

ಸಿರಿ ಕಿಣಿಗೆ”ರವಿ ದಾತಾರ್” ಪ್ರತಿಭಾ ಪುರಸ್ಕಾರ

January 26, 2021 By Vishwanath Shetty

© 2021 Canara Buzz · Contributors · Privacy Policy · Terms & Conditions

loading Cancel
Post was not sent - check your email addresses!
Email check failed, please try again
Sorry, your blog cannot share posts by email.