• Skip to main content
  • Skip to secondary menu
  • Skip to primary sidebar
  • Skip to footer
  • ಮುಖಪುಟ
  • ಅಂಕಣಗಳು
  • ಆರೋಗ್ಯ
    • ಮನೆಮದ್ದು
  • ವಿಡಿಯೋ
  • ಪುರವಣಿಗಳು
  • ಸಂಸ್ಕೃತಿ-ಕಲೆ
  • Live News
  • Classifieds
    • Submit FREE Classified Ad

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಪ್ರವಾಸ
  • ಸಿನೆಮಾ

ಕೋಳಿಯ ತಾಜ್ಯ,ವಸ್ತುಗಳನ್ನು ಹೊಳೆಗೆ ಹಾಕಿ ಮಲೀನ;ಕ್ರಮ ಕೈಗೊಳ್ಳುವಂತೆ ಮನವಿ

January 5, 2021 by bkl news Leave a Comment

ಭಟ್ಕಳ:  ವೆಂಕಟಾಪುರ ಹೊಳೆಯ ಸೇತುವೆ ಮೇಲಿಂದ   ಕೋಳಿ ಅಂಗಡಿಕಾರರು  ಕೋಳಿಯ ತಾಜ್ಯ,ವಸ್ತುಗಳನ್ನು ಹೊಳೆಗೆ ಹಾಕಿ ಮಲೀನ ಮಾಡುತ್ತಿದ್ದು, ಇವರ ವಿರುದ್ದ ಕ್ರಮ ಕೈಗೊಳ್ಳುವಂತೆ ಸಹಾಯಕ ಆಯುಕ್ತರಿಗೆ ಕ್ರೀಯಾಶೀಲ ಗೆಳೆಯರ ಸಂಘ ,ಭಟ್ಕಳ.ಹಾಗೂ ವೆಂಕಟಾಪುರ ಗ್ರಾಮಸ್ಥರು ಮಂಗಳವಾರದಂದು ಮನವಿ ಸಲ್ಲಿಸಿದ್ದಾರೆ. 


ವೆಂಕಟಾಪುರ ಹೊಳೆಯ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಮೇಲಿಂದ  ವೆಂಕಟಾಪುರದ  ಆಕ್ಕಪಕ್ಕದ ಹಾಗೂ ಭಟ್ಕಳದ ನಗರದ  ಕೆಲವು ಕೋಳಿ ಅಂಗಡಿಕಾರರು ಕೋಳಿಯ ತಾಜ್ಯ ವಸ್ತುಗಳನ್ನು ತಂದು ಸೇತುವೆಯ ಮೆಲಿಂದ  ಹೊಳೆಗೆ ಚೆಲ್ಲುವುದರಿಂದ  ಹೊಳೆಯ ನೀರು ಮಲೀನವಾಗುತ್ತದೆ.ಮತ್ತು ಹೊಳೆಗೆ ತಾಜ್ಯ ವಸ್ತುಗಳನ್ನು ಚೆಲ್ಲುವಾಗ ರಸ್ತೆಯ ಮೇಲೆಯೂ ಹಾಕುತ್ತಿದ್ದಾರೆ. ಈ ತಾಜ್ಯ ವಸ್ತುಗಳಿಂದ ಸುತ್ತಮುತ್ತಲಿನ ಪ್ರದೇಶದವರೆಗೆ  ದುರ್ವಾಸನೆ .ಬರುತ್ತಿದೆ,ಆದ್ದರಿಂದ ಕೋಳಿ. ತಾಜ್ಯ ವಸ್ತಗಳನ್ನು ಹಾಕುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಉಲ್ಲೇಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಕಾಂತ ನಾಯ್ಕ, ಮನಮೋಹನ ನಾಯ್ಕ, ಪಾಂಡು ನಾಯ್ಕ, ರಮೇಶ ಖಾರ್ವಿ, ವೆಂಕಟೇಶ ಮೊಗೇರ, ಭವಾನಿಶಂಕರ ನಾಯ್ಕ, ದೀಪಕ ನಾಯ್ಕ, ವೆಂಕಟೇಶ ನಾಯ್ಕ, ಮಾಸ್ತಯ್ಯ ನಾಯ್ಕ, ಹಾಗೂ ಹೆಬ್ಳೆ ಪಂಚಾಯತ ಸದಸ್ಯೆ ಮಾದೇವಿ ನಾಯ್ಕ ಉಪಸ್ಥಿತರಿದ್ದರು .

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Bhatkal News, Canara News Tagged With: Assistant Commissioners of Action, Poultry Parks, Poultry Shoppers, ಕೋಳಿ ಅಂಗಡಿಕಾರರು, ಕೋಳಿಯ ತಾಜ್ಯ, ಕ್ರಮ ಕೈಗೊಳ್ಳುವಂತೆ ಸಹಾಯಕ ಆಯುಕ್ತರಿಗೆ, ವೆಂಕಟಾಪುರ ಹೊಳೆಯ ರಾಷ್ಟ್ರೀಯ ಹೆದ್ದಾರಿಯ ಸೇತುವೆ

Explore More:

Avatar

About bkl news

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 921,372 visitors

Get Updates on WhatsApp




✓ Valid

Footer

ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

September 2, 2020 By Vishwanath Shetty

ಕಾರು ಮತ್ತು ಕ್ರೂಸರ್ ನಡುವೆ ಮುಖಾ ಮುಖಿ ಡಿಕ್ಕಿ;ಮೂವರಿಗೆ ಗಾಯ

January 27, 2021 By bkl news

ಶಾಂತಿ ಸಹಬಾಳ್ವೆಯ ದ್ಯೋತಕವಾದ ಸಂವಿಧಾನ ದೇಶದ ಜನತೆಗೆ ಮಹಾನಾಯಕರು ನೀಡಿದ ಬಹುದೊಡ್ಡ ಕೊಡುಗೆ: ತಹಶೀಲ್ದಾರ ವಿವೇಕ ಶೇಣ್ವಿ

January 27, 2021 By Vishwanath Shetty

ಮಂಕಿ ಕೊಕ್ಕೊಶ್ವರ ಸಭಾವನದಲ್ಲಿ ಜಿಲ್ಲಾ ರಾಮಕ್ಷತ್ರೀಯ ನೌಕರ ಸಂಘದ ೧೦ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗು ಸನ್ಮಾನ ಕಾರ್ಯಕ್ರಮ ಜರುಗಿತು

January 26, 2021 By Vishwanath Shetty

ಮತದಾರರ ಮೇಲೆ ಆಮಿಷ ಪ್ರಜಾಪ್ರಭುತ್ವ ವ್ಯವಸ್ಥೆ ಹಿನ್ನಡೆ ;ನ್ಯಾಯಾಧೀಶ ಎಂ.ವಿ.ಚನ್ನಕೇಶವ ರೆಡ್ಡಿ

January 26, 2021 By Vishwanath Shetty

ಹೊನ್ನಾವರ ತಾಲೂಕಾ ಆಸ್ಪತ್ರೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ

January 26, 2021 By Vishwanath Shetty

ಸಿರಿ ಕಿಣಿಗೆ”ರವಿ ದಾತಾರ್” ಪ್ರತಿಭಾ ಪುರಸ್ಕಾರ

January 26, 2021 By Vishwanath Shetty

© 2021 Canara Buzz · Contributors · Privacy Policy · Terms & Conditions

loading Cancel
Post was not sent - check your email addresses!
Email check failed, please try again
Sorry, your blog cannot share posts by email.