ತೂದಳ್ಳಿ, ಬೈಲೂರ ಶಿವಕುಮಾರ ಮೊಗೇರ, ಎನ್ನುವ ವ್ಯಕ್ತಿಕ್ರಷ್ಣ ಹರಿಕಾಂತ ಎನ್ನುವವಾರಹತ್ತಿರ ದಿನಾಂಕ: 24-05-2019 ರಂದು ವ್ಯವಹಾರದ ಅಭಿವೃದ್ದಿಗಾಗಿ 5,00,000/- ರೂಪಾಯಿ ಹಣವನ್ನು ಪಡೆದುಕೊಂಡಿದ್ದು ಇರುತ್ತದೆ. ಅದರಲ್ಲಿ 1,00,000/- ರೂಪಾಯಿ ಗೂಗಲ್ ಪೇ ಮುಖಾಂತರ ನೀಡಿದ್ದು, ಉಳಿದ 4,00,000/- ರೂಪಾಯಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಮುರ್ಡೇಶ್ವರದಿಂದ ಕ್ರಷ್ಣ ಹರಿಕಾಂತ ಹೆಸರಿನಲ್ಲಿ ದಿನಾಂಕ: 02-09-2020 ರಂದು ಚೆಕ್ ಅನ್ನು ನೀಡಿದ್ದು, ‘ಅದರಲ್ಲಿ ಸಾಕಷ್ಟು ಹಣ ಇದೆ ನಗದೀಕರಿಸಿಕೊಳ್ಳಿ’ ಅಂತಾ ಹೇಳಿದ್ದು, ಕರ್ಷಣ ಹರಿಕಯಂತ ಚೆಕ್ ಅನ್ನು ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಶಾಖೆ ಮುರ್ಡೇಶ್ವರದಲ್ಲಿ ನಗದೀಕರಿಸಲು ಹಾಕಿದ್ದು, ಅದು ದಿನಾಂಕ: 11-09-2020 ರಂದು ಕರ್ಷಮಹರಿಕಾಂತ ಅವರಿಗೆಹಿಂಬರಹದೊಂದಿಗೆ ವಾಪಸ್ ಬಂದಿದ್ದು ಇರುತ್ತದೆ. ಸದ್ರಿ ಆರೋಪಿತನು ಖಾತೆಯಲ್ಲಿ ಸಾಕಷ್ಟು ಹಣ ಇದೆ ಅಂತಾ ಹೇಳಿ ಖೊಟ್ಟಿ ಚೆಕ್ ಅನ್ನು ನೀಡಿ ಮೋಸ ಹಾಗೂ ವಂಚನೆ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಕೃಷ್ಣ ತಂದೆ ನಾರಾಯಣ ಹರಿಕಾಂತ, ಪ್ರಾಯ-33 ವರ್ಷ, ಸಾ|| ಪಾರ್ವತಿ ನಿಲಯ, ಹಿರೇದೊಮ್ಮಿ, ಮಾವಳ್ಳಿ-1, ಮುರ್ಡೇಶ್ವರ, ತಾ: ಭಟ್ಕಳ ರವರು ದಿನಾಂಕ: 31-12-2020 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
Leave a Comment