• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಪ್ತಾ ವಸೂಲಿ ಆರೋಪ ಶುದ್ಧ ಸುಳ್ಳು; ಶ್ರೀರಾಮಸೇನೆ ರಾಜಾಧ್ಯಕ್ಷ ಜಯಂತ ನಾಯ್ಕ ಸ್ಪಷ್ಟನೆ

February 14, 2021 by bkl news Leave a Comment

ಭಟ್ಕಳ: ಶ್ರೀ ರಾಮಸೇನೆ ರಾಜ್ಯ ಉಪಾಧ್ಯಕ್ಷ ಜಯಂತ ನಾಯ್ಕ ತಮ್ಮ ಮೇಲೆ ಗಣೇಶ ಹರಿಕಾಂತ ಎಂಬುವವರ ಹಪ್ತಾ ವಸೂಲಿಗೆ ಸಂಬಂಧಿಸಿದಂತೆ ನೀಡಿದ ದೂರು, ಆರೋಪ ಶುದ್ದ ಸುಳ್ಳು ಹಾಗೂ ಗಣೇಶ ಹರಿಕಾಂತ ಎಂಬುವವರೇ ನಮ್ಮ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿರುವುದು ಬಗ್ಗೆ ನಾನು ನೀಡಿದ ದೂರು ಪೊಲೀಸರು ದಾಖಲಿಸದೇ ಇರುವ ವಿರುದ್ದ ನಗರ ಠಾಣೆಯ ಎದುರು ಶುಕ್ರವಾರದಂದು ಶ್ರೀರಾಮ ಸೇನೆ ವತಿಯಿಂದ ಧರಣಿ ನಡೆಸಲಾಯಿತು.

tempFileForShare 20210214 085020

ಧರಣಿ ನಿರತ ಶ್ರೀ ರಾಮಸೇನೆ ರಾಜ್ಯ ಉಪಾಧ್ಯಕ್ಷ ಜಯಂತ ನಾಯ್ಕ ಮಾತನಾಡಿ ‘10 ವರ್ಷದಿಂದ ಮುಡೇಶ್ವರದಲ್ಲಿ ಜಯಂತ ನಾಯ್ಕ ಹಪ್ತಾ ವಸೂಲಿ ಮಾಡುತ್ತಿದ್ದಾನೆಂದು ನನ್ನ ಮೇಲೆ ಜನರಲ್ಲಿ ತಪ್ಪು ಕಲ್ಪನೆ ಮೂಡುವಂತೆ ಮಾಡುತ್ತಿದ್ದು ಒಂದು ವೇಳೆ ನನ್ನ ಆರೋಪಿಸಿದವರೆಲ್ಲರೂ ನಿಗದಿತ ದಿನದಂದು ಧರ್ಮಸ್ಥಳಕ್ಕೆ ಬಂದು ದೇವರ ಮುಂದೆ ಕಾಯಿ ಮುಟ್ಟಿ ಆಣೆ ಮಾಡಲಿ ಆಗ ನಂಬುತ್ತೇನೆ, ಅವರು ಬರದೇ ಇದ್ದರೆ ನನ್ನ ಮೇಲಿನ ಆರೋಪಿ ಸುಳ್ಳು ಎಂಬುದು ಸಾಬೀತಾಗಲಿದೆ. ಬೇಕಿದ್ದರೆ ಧರ್ಮಸ್ಥಳಕ್ಕೆ ಬರುವ ಖರ್ಚಿ ಸಹ ನಾನೇ ಭರಿಸಲಿದ್ದೇನೆ. ಮುರ್ಡೇಶ್ವರದಲ್ಲಿ ನಿಜವಾಗಿಯೂ ಹಪ್ತಾ ವಸೂಲಿ ಮಾಡಿದವರು ಯಾರು ಹಾಗೂ ಭಾರಿ ದೊಡ್ಡ ಅವ್ಯವಹಾರ ನಡೆಸಿರುವವರು ಯಾರು ಎಂಬುದರ ಬಗ್ಗೆ ಶೀಘ್ರದಲ್ಲಿ ಎಲ್ಲವೂ ಜನರ ಮುಂದೆ ಇಡಲಿದ್ದೇನೆ. ಇನ್ನು ಮುಂದೆ ಕೇವಲ ದಾಖಲೆಗಳು ಮಾತ್ರ ಸತ್ಯವನ್ನು ಬಿಚ್ಚಿಡಲಿದೆ ಎಂದು ಆರೋಪಿಸಿದರು.ಜನವರಿ 6ರಂದು ರಾತ್ರಿ 7.30ರ ಸುಮಾರಿಗೆ ಮುಡೇಶ್ವರದ ಕಡಲ ತೀರದಲ್ಲಿ ನಡೆದುಕೊಂಡು ಹೋಗುವಾಗ ಗಣೇಶ ಮಂಜುನಾಥ ಹರಿಕಾಂತ ಎನ್ನುವವರು ನನ್ನನ್ನು ಅಡ್ಡಗಟ್ಟಿ ಹಣೆಗೆ ಬಂದೂಕು ಇಟ್ಟು ಹೆದರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾಹಿತಿ ಹಕ್ಕಿನಲ್ಲಿ ನನ್ನ ಬಗ್ಗೆ ಮಾಹಿತಿ ಪಡೆಯುತ್ತಿರುವುದು ನನಗೆ ತಿಳಿದಿದೆ. ಇದೇ ರೀತಿ ನನ್ನ ವ್ಯವಹಾರದಲ್ಲಿ ತೊಂದರೆ ನೀಡಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಜೇಬಿನಲ್ಲಿದ್ದ 4300 ರೂ.ಗಳನ್ನು ಲೂಟಿ ಮಾಡಿ ಹೋಗಿರುವ ಬಗ್ಗೆ ದೂರು ನೀಡಲು ಹೋದರೆ ಪೊಲೀಸರು ದೂರು ಸ್ವೀಕರಿಸಿಲ್ಲದಿರುವಕ್ಕೆ ಅಧಿಕಾರಿಗಳು ತಪ್ಪಿತಸ್ಥರ ವಿರುದ್ದ ಮೀನಾಮೇಷ ಎಣಿಸುತ್ತಿದ್ದಾರೆಂದು ಆರೋಪಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Bhatkal News, Canara News Tagged With: ಗಣೇಶ ಹರಿಕಾಂತ, ಪೊಲೀಸರು ದಾಖಲಿಸದೇ ಇರುವ, ಶುದ್ದ ಸುಳ್ಳು, ಹಪ್ತಾ ವಸೂಲಿ

Explore More:

About bkl news

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...