• Skip to main content
  • Skip to secondary menu
  • Skip to primary sidebar
  • Skip to footer
  • ಮುಖಪುಟ
  • ಅಂಕಣಗಳು
  • ಆರೋಗ್ಯ
    • ಮನೆಮದ್ದು
  • ವಿಡಿಯೋ
  • ಪುರವಣಿಗಳು
  • ಸಂಸ್ಕೃತಿ-ಕಲೆ
  • Live News
  • Classifieds
    • Submit FREE Classified Ad

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಪ್ರವಾಸ
  • ಸಿನೆಮಾ

ಬಿ.ಬಿ.ಎ ವಿದ್ಯಾರ್ಥಿಗಳಿಗೆ ಓರಿಯಂಟೇಶನ್‌ ಕಾರ್ಯಕ್ರಮ

February 23, 2021 by Vishwanath Shetty Leave a Comment

ಹೊನ್ನಾವರ : ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾವರದ ಪ್ರಥಮ ವರ್ಷದ ಬಿ.ಬಿ.ಎ. ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ  ಓರಿಯಂಟೇಶನ್‌ ಕಾರ್ಯಕ್ರಮ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲೆ ಡಾ.ಸುಮಂಗಲಾ ನಾಯ್ಕ ಮಾತನಾಡಿ  ಗ್ರಾಮೀಣ ಭಾಗದ

ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಒದಗಿಸಬೇಕೇಂಬ ಮಹತ್ವಾಕಾಂಕ್ಷೆಯಿಂದ ಬಿ,ಬಿ,ಎ ವಿಭಾಗವನ್ನು 2007ರಲ್ಲಿ ಆರಂಭಿಸಲಾಗಿದೆ.ಈ ಸುದೀರ್ಘ 13ವರ್ಷಗಳಲ್ಲಿ ಹಲವಾರು ವಿದ್ಯಾರ್ಥಿಗಳು ಬಿ.ಬಿ.ಎ ಪದವಿ ಪಡೆದು ಇಂದು ಸರ್ಕಾರಿ ಮತ್ತು ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕಾಲೇಜಿನ ಘನತೆಯನ್ನು ಹೆಚ್ಚಿಸಿದ್ದಾರೆ ಎಂದರು. ಕಾಲೇಜಿನ  ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡುತ್ತಾ ಈಗಾಗಲೆ ಸುಸಜ್ಜಿತವಾದ ಕೋಠಡಿಗಳು, ಸಭಾಂಗಣಗಳನ್ನು ಕಾಲೇಜು ಹೊಂದಿದ್ದು ಇನ್ನು ಹೆಚ್ಚಿನ ಅಭಿವೃದ್ಧಿಗೆ ಪ್ರಯತ್ನಿಸುವುದಾಗಿ ಹೇಳಿದರು.
     ವೇದಿಕೆಯಲ್ಲಿ  ಕಾಲೇಜಿನ ಉಪನ್ಯಾಸಕರಾದ ನಾಗೇಶ ಶೆಟ್ಟಿ, ಗ್ರಂಥಪಾಲಕರಾದ  ಕಾಳಾನಾಯ್ಕ ಮತ್ತು ಕಛೇರಿ ಅಧೀಕ್ಷಕರಾದ ಶಂಕರ ದೇವಾಡಿಗ ಉಪಸ್ಥಿತರಿದ್ದರು.ವಿಭಾಗದ ಉಪನ್ಯಾಸಕರಾದ  ಕುಮಾರ ನಾಯ್ಕ ಮತ್ತು  ಪ್ರವೀಣರಾಜ ಶೆಟ್ಟಿ  ಉಪಸ್ಥಿತರಿದ್ದರು.  ಕಾಲೇಜಿ‌ನ ಮ್ಯಾನಜಮೇಂಟ್ ವಿಭಾಗದ ಮುಖ್ಯಸ್ಥ ವಿಶ್ವನಾಥ ನಾಯ್ಕ ಪ್ರಾಸ್ತವಿಕವಾಗಿ ಮಾತನಾಡಿದರು.ಶರಾವತಿ ಗೌಡ ಕಾರ್ಯಕ್ರಮ ನಿರ್ವಹಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News

Explore More:

Vishwanath Shetty

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 934,912 visitors

Get Updates on WhatsApp




✓ Valid

Footer

ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

September 2, 2020 By Vishwanath Shetty

ಹಿಂದಿಭಾಷಾ ಶಿಕ್ಷಕನಿಂದ ಸಮಾಜಮುಖಿ ಕಾರ್ಯ

March 2, 2021 By Vishwanath Shetty

ಕನ್ನಡಭಾಷೆಗೆ ಅನ್ಯಾಯವಾಗುವ ಪ್ರಸಂಗ ಎದುರಾದರೆ ಯಾವುದೇ ಪಕ್ಷದ ವಿರುದ್ದ ಹೋರಾಡಲು ಹಿಂಜರಿಯುದಿಲ್ಲ;ಆನಂದಕುಮಾರ

March 2, 2021 By Sachin Hegde

ಬೀದಿ ಬದಿ ವ್ಯಾಪಾರಿಗಳು ಆತ್ಮನಿರ್ಭರ ಯೋಜನೆಯ ಸದುಪಯೋಗ ಪಡೆದುಕೊಂಡು ನಿಮ್ಮ ವ್ಯಾಪಾರವನ್ನು ಇನ್ನಷ್ಟು ವೃದ್ಧಿಸಿ ಕೊಳ್ಳಿ ;ರಾಧಾಕೃಷ್ಣ ಭಟ್ಟ

March 1, 2021 By bkl news

ಬೈಕ್ ಅಪಘಾತ – ಯಕ್ಷಗಾನ ಕಲಾವಿದ ಸುಬ್ರಮಣ್ಯ ಚಿಟ್ಟಾಣಿಗೆ ಗಂಭೀರ

March 1, 2021 By Vishwanath Shetty

ಶರಾವತಿ ಕುಡಿಯುವ ನೀರು ಯೋಜನೆ ಸಿದ್ಧರಾಮಯ್ಯ ಸರಕಾರದ ಕನಸಿನ ಕೂಸು;ಜಗದೀಪ ಎನ್. ತೆಂಗೇರಿ

March 1, 2021 By Sachin Hegde

ಅದ್ದೂರಿಯಿಂದ ನಡೆದ ಹನುಮಂತ ದೇವರ ಜಾತ್ರಾ ಮಹೋತ್ಸವ

February 27, 2021 By bkl news

© 2021 Canara Buzz · Contributors · Privacy Policy · Terms & Conditions

loading Cancel
Post was not sent - check your email addresses!
Email check failed, please try again
Sorry, your blog cannot share posts by email.