• Skip to main content
  • Skip to secondary menu
  • Skip to primary sidebar
  • Skip to footer
  • ಮುಖಪುಟ
  • ಅಂಕಣಗಳು
  • ಆರೋಗ್ಯ
    • ಮನೆಮದ್ದು
  • ವಿಡಿಯೋ
  • ಪುರವಣಿಗಳು
  • ಸಂಸ್ಕೃತಿ-ಕಲೆ
  • Live News
  • Classifieds
    • Submit FREE Classified Ad

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಪ್ರವಾಸ
  • ಸಿನೆಮಾ

ಗೇರುಸೊಪ್ಪ ವಿದ್ಯುತ್ ಅವ್ಯವಸ್ಥೆಯ ಆಗರ : ಚಂದ್ರಕಾಂತ ಕೋಚರೇಕರ್

April 2, 2021 by Vishwanath Shetty Leave a Comment

ಹೊನ್ನಾವರ; ತಾಲೂಕಿನ ಹೆಸ್ಕಾಂಗೆ ಸಂಭಂದಪಟ್ಟ ಗೇರುಸೊಪ್ಪ ವಲಯವ್ಯಾಪ್ತಿಯಲ್ಲಿ ಜನರು ಪ್ರತಿ ನಿತ್ಯ ವಿದ್ಯುತ್  ಅವ್ಯವಸ್ಥೆಯ ಆಗರವಾಗಿದೆ ಎಂದು ಸ್ಪಂದನ ಸಮಾಜ ಸೇವಾ ಬಳಗ ಚಂದ್ರಕಾಂತ ಕೋಚಡೇಕರ್ ಆರೊಪಿಸಿದ್ದಾರೆ. ಗೇರುಸೋಪ್ಪಾ ಸಮೀಪದ ಗ್ರಾಮದಲ್ಲಿ ರೈತರಿಗೆ 3ಫೇಸ್ ವಿದ್ಯುತ್ ಕನಸಿನ ಮಾತಾಗಿದೆ .

ಗ್ರಹ ಬಳಕೆ ವಿದ್ಯುತ್ ಅವ್ಯವಸ್ಥೆಯ ಆಗರವಾಗಿದೆ. ದೀಪದ ಬುಡದಲ್ಲಿ ಕತ್ತಲೆ ಎನ್ನುವಂತೆ ನಾಡಿಗೆ ಜಲವಿದ್ಯುತ್ ಯೋಜನೆ ನೀಡಿದರೂ ಶರಾವತಿ ನದಿ ಪಾತ್ರದ ಜನರು ಕತ್ತಲೆಯಲ್ಲಿ ದಿನ ದೂಡುವಂತಾದದ್ದು ವಿಪರ್ಯಾಸವೇ ಸರಿಯಾಗಿದೆ. ಸಮಸ್ಯೆ ಬಗೆಹರಿಸುವಂತೆ ಇಲ್ಲಿಯ ಜನರು ಹೆಸ್ಕಾಂ ಕಛೇರಿಯನ್ನು ಸಂಪರ್ಕಿಸಿದರೆ ಹೆಚ್ಚಿನ ಸಂದರ್ಭದಲ್ಲಿ ಅಲ್ಲಿನ ದೂರವಾಣಿಯ ಸಂಪರ್ಕಸಿಗದಂತೆ ಎತ್ತಿಡುವ ಹೊಸ ವಿಧಾನವನ್ನು ಹೆಸ್ಕಾಂನವರು ಕೊಂಡುಕೊಂಡಿದ್ದಾರೆ. ಒಂದು ವೇಳೆ ಮೊಬೈಲ ದೂರವಾಣಿಯಲ್ಲಿ ಸಂಪರ್ಕ ಸಾಧ್ಯವಾದರೆ ಮೇನ್ ಲೈನ್ ಫಾಲ್ಟ್ ಎನ್ನುವ ಸಿದ್ಧ ಉತ್ತರವಂತೂ ಖಂಡಿತಾ ದೊರೆಯುತ್ತದೆ. ಗೇರುಸೊಪ್ಪ ಹೆಸ್ಕಾಂ ವಲಯದ ಶರಾವತಿ ಬಲದಂಡೆ ಪ್ರದೇಶ (ಗೇರುಸೊಪ್ಪದಿಂದ ಉಪ್ಪೋಣಿ, ಹೆರಂಗಡಿ, ಅಳ್ಳಂಕಿ,ಮೂಡ್ಕಣಿ,ಜಲವಳ್ಳಿ ವರೆಗೆ) ಪಂಚಾಯತ ವಾಪ್ತಿಯಲ್ಲಿ ವಿದ್ಯುತ್ ಅವ್ಯವಸ್ಥೆ ಹೇಳತೀರದಷ್ಟಿದ್ದು ಇದನ್ನು ಸರಿಪಡಿಸಲು ಹೆಸ್ಕಾಂ ಇಚ್ಛಾಶಕ್ತಿಯನ್ನು ತೋರಿಸುತ್ತಿಲ್ಲ. ಈ ಭಾಗದ ಈ ಪ್ರಮುಖ ಸಮಸ್ಯೆಯನ್ನು ಬಗೆಹರಿಸಲು ಜನಪ್ರತಿನಿಧಿಗಳಿಗೆ ಪುರಸೊತ್ತು ಆಗಿಲ್ಲವೋ ಅಥವಾ ಅವರ ಗಮನಕ್ಕೆ ಬಂದಿಲ್ಲವೋ ಎನ್ನುವ ಜಿಜ್ಞಾಸೆಯಲ್ಲಿರುವ ಜನರು ಹೆಸ್ಕಾಂ ವಿರುದ್ಧ ಹೋರಾಟಕ್ಕೆ ಇಳಿಯುವ ಚಿಂತನೆ ಮಾಡುತ್ತಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯ ಈ ವಿಚಾರದಲ್ಲಿ ಹೆಸ್ಕಾಂ ಕೂಡಲೇ ಮಧ್ಯ ಪ್ರವೇಶಿಸಿ ಈ ಭಾಗದ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಸುಗಮಗೊಳಿಸಲು ಕ್ರಮ ಕೈಗೊಳ್ಳಬೇಕು ಇಲ್ಲದೇ ಹೋದಲ್ಲಿ ಮುಂದಿನ ಒಂದು ವಾರದಲ್ಲಿ ಸಮಾನ ಮನಸ್ಕರೆಲ್ಲರೂ ಒಂದಾಗಿ  ಹೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕುವಂತಹ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News

Explore More:

Vishwanath Shetty

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 970,237 visitors

Get Updates on WhatsApp




✓ Valid

Footer

ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

September 2, 2020 By Vishwanath Shetty

400ಕೆಜಿ ದನದ ಮಾಂಸ ವಶ: ಇಬ್ಬರು ಆರೋಪಿಗಳ ಬಂಧನ

April 22, 2021 By bkl news

ರಾಜ್ಯ ನೌಕರರ ವಿಮಾ ನಿಗಮ (ESIC ) ದಲ್ಲಿ ಹುದ್ದೆಗಳಲ್ಲಿ ಅರ್ಜಿ ಆಹ್ವಾನ

April 22, 2021 By deepika

ಅಕ್ರಮ ಗೋವಾ ಸರಾಯಿ ವಶ

April 21, 2021 By Yogaraj SK

ದೋಣಿಯಲ್ಲಿ 3,000 ಕೋಟಿ ರೂ ಬೆಲೆಯ ಡ್ರಗ್ಸ್ ಪತ್ತೆ

April 21, 2021 By Sachin Hegde

ನೀಲಗೋಡ ಜಾತ್ರೆ ಸಂಪನ್ನ

April 21, 2021 By Vishwanath Shetty

ಇಂದು ಹೊನ್ನಾವರದಲ್ಲಿ ವಿದ್ಯುತ್ ವ್ಯತ್ಯಯ

April 21, 2021 By Vishwanath Shetty

© 2021 Canara Buzz · Contributors · Privacy Policy · Terms & Conditions

loading Cancel
Post was not sent - check your email addresses!
Email check failed, please try again
Sorry, your blog cannot share posts by email.