ಭಟ್ಕಳ: ಕೆಲಸದ ಮೇಲೆ ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿ ಹೋದ ಯುವಕನೊರ್ವ ವಾರ ಕಳೆದರು ಮನೆಗೆ ಮರಳಿ ಬರದೆ ನಾಪತ್ತೆಯಾದ ಘಟನೆ ಭಟ್ಕಳದಲ್ಲಿ ನಡೆದಿದೆ .
ನಾಪತ್ತೆಯಾದ ಯುವಕ ಮಂಜುನಾಥ ಕೇಶವ ಆಚಾರಿ ಇಲ್ಲಿನ ನಾಗಪ್ಪ ನಾಯ್ಕ ರಸ್ತೆ ನಿವಾಸಿ ಎಂದು ತಿಳಿದು ಬಂದಿದೆ..ಈತ ಮಾರ್ಚ 29 ರಂದು ತನ್ನ ಮೆನೆಯಿಂದ ಮುಂಜಾನೆ 6.30 ರ ಸುಮಾರಿಗೆ ಬೆಂಗರಿಗೆ ಕೆಲಸದ ಮೇಲೆ ಹೋಗಿ ಬರುವುದಾಗಿ ಹೇಳಿ ಹೋದವನು ಹತ್ತು ದಿನಗಳಾದರೂ ಮನಗೆ ಬರದೇ ಎಲ್ಲಿಯೋ ಹೋಗಿ ಕಾಣಿಯಾಗಿದ್ದು. ನಾಪತ್ತೆಯಾದ ಯುವಕನ್ನಯೂ ಹುಡುಕಿ ಕೊಡುವಂತೆ ಯುವಕನ ಸೋಹದರ ಭಟ್ಕಳ ನಗರ ಠಾಣೆ ಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Leave a Comment