• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಸಹಾಯಕ ಸ್ಥಿತಿಯಲ್ಲಿದ್ದ ಅಜ್ಜನ ರಕ್ಷಣೆ

July 7, 2021 by Yogaraj SK Leave a Comment

ಶಿರಸಿ ತಾಲೂಕಿನ RTO ಕಛೇರಿ ಬಳಿ ಅನಾಥ ವ್ರದ್ಧ ವ್ಯಕ್ತಿಯೊಬ್ಬರು ರಸ್ತೆಯ ಮೇಲೆ ಮಳೆಯಲ್ಲಿಯೇ ಅನಾಥ ಸ್ಥಿತಿಯಲ್ಲಿ ಇರುವ ಬಗ್ಗೆ  ಸ್ಥಳೀಯರಾದ ರುದ್ರಗೌಡ್ ಪಾಟೀಲ್ ರವರು ನನಗೆ ಕರೆ ಮಾಡಿ ಮಾಹಿತಿ ನೀಡಿದರು.  ನಾನು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಪಿ ಎಸ್ ಐ ರವರಾದ ಭೀಮಾಶಂಕರ್ ರವರಿಗೆ ಕರೆಮಾಡಿ ಈ ಕುರಿತು ಮಾಹಿತಿ ನೀಡಿದೆ.

IMG 20210706 WA0138

ಇದಲ್ಲದೆ ಸ್ಥಳೀಯರಾದ ರುದ್ರಗೌಡ್ ಪಾಟೀಲ್ ರವರು ಹಾಗೂ ಬಿಜೆಪಿ ಮುಖಂಡರು ಹಾಗೂ ಶಿರಸಿ ನಗರಸಭೆ ಸದಸ್ಯರಾದ ಶ್ರೀಕಾಂತ ಬಳ್ಳಾರಿ ರವರು ಖುದ್ದಾಗಿ ಪೋಲಿಸ್ ಠಾಣೆಗೆ ಹೋಗಿ ಪೋಲಿಸ್ ಅಧಿಕಾರಿಗಳಿಗೆ ಈ ಅಜ್ಜನ ಸ್ಥಿತಿಯ ಬಗ್ಗೆ ಮಾಹಿತಿ ನೀಡಿರುತ್ತಾರೆ.    ತಕ್ಷಣ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಪಿ ಎಸ್ ಐ ರವರಾದ ಭೀಮಾಶಂಕರ್ ರವರು ತಮ್ಮ ಸಿಬ್ಬಂದಿಯವರೊಂದಿಗೆ ಈ ಅಜ್ಜ ಇರುವ ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿದರು.

ನಂತರ ಪಿ ಎಸ್ ಐ ರವರು ಈತನನ್ನು ನಮ್ಮ ಪ್ರಚಲಿತ ಆಶ್ರಯಧಾಮ ಅನಾಥಾಶ್ರಮಕ್ಕೆ ಸೇರಿಸಿಕೊಳ್ಳುವಂತೆ ನನ್ನನ್ನು ಕೋರಿಕೊಂಡರು.  ಈ ಅನಾಥ ವ್ರದ್ಧ ವ್ಯಕ್ತಿಯನ್ನು ರಕ್ಷಣೆ ಮಾಡಿ ಸಿದ್ದಾಪುರದ ಮುಗದೂರಿನ ದೇವಸ್ಥಳದಲ್ಲಿರುವ ನಮ್ಮ ಪ್ರಚಲಿತ ಆಶ್ರಯಧಾಮ ಅನಾಥಾಶ್ರಮಕ್ಕೆ ಕರೆದುಕೊಂಡು ಬಂದಿರುತ್ತೇನೆ. 

 

  • IMG 20210706 WA0141
  • IMG 20210706 WA0139
  • IMG 20210706 WA0140

ನಂತರ ಈ ಅಜ್ಜನನ್ನು ಸಿದ್ದಾಪುರದ ತಾಲೂಕಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ನಮ್ಮ ಪ್ರಚಲಿತ ಆಶ್ರಯಧಾಮ ಅನಾಥಾಶ್ರಮಕ್ಕೆ ಕರೆತರಲಾಗಿದೆ. ಈ ಅಜ್ಜ ಕನ್ನಡ ಮಾತನಾಡುತ್ತಿದ್ದಾನೆ. ತನ್ನ ಹೆಸರು ಶಂಕರ ಊರು ಬಂಡಲ್ ಎಂದು ಹೇಳುತ್ತಿದ್ದಾನೆ.               

ನಂತರ ಈತನ ಕಟಿಂಗ್ ದಾಡಿ ಮಾಡಿ ಸ್ನಾನ ಮಾಡಿಸಲಾಗಿದೆ. ಈ ಅಜ್ಜ ಈಗ ದೇವಸ್ಥಳದಲ್ಲಿರುವ ಆಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ. ಇವರ ಗುರುತು ಪರಿಚಯ ಇರುವವರು 9481389187 ಈ ನಂಬರಿಗೆ ಮಾಹಿತಿ ನೀಡಬೇಕಾಗಿ ವಿನಂತಿ.                      ಈ ಸೇವೆಗೆ ಸಹಾಯ, ಸಹಕಾರ ನೀಡುವವರು ಈ ಕೆಳಗಿನ ಖಾತೆ ಸಂಖ್ಯೆಗೆ ಹಣ ಸಂದಾಯ ಮಾಡಬಹುದು. 
PRACHALITA PUBLIC CHARITABLE TRUST     

 A/C  No:- 03083070000994 ,

Canara Bank, Siddapur Branch,

 IFSC Code: –  CNRB0010308    ಅಥವಾ *9481389187 ಈ ಪೋನ್ ಪೇ* ನಂಬರಿಗೆ ಕೂಡ ಕಳುಹಿಸಿ ಕೊಡಬಹುದು.                      ನಾಗರಾಜ ನಾಯ್ಕ   ಮುಖ್ಯಸ್ಥರು                 

ಪ್ರಚಲಿತ ಆಶ್ರಯಧಾಮ  ಅನಾಥಾಶ್ರಮ ,ಮುಗದೂರು, ಪೊ.ಕೊಂಡ್ಲಿ,  ತಾ.ಸಿದ್ದಾಪುರ, ಉಕ -581355             

ಮೊ. 9481389187

ಗೋವಾ ರಾಜ್ಯಕ್ಕೆ ಅಕ್ರಮ ಗಾಂಜಾ ಸಾಗಾಟ; ಆರೋಪಿ ಬಂಧನ

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, SIDDAPURA

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...