• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಕ್ಫ ಬೊರ್ಡ್ ನಿಯಮಗಳನ್ನು ಗಾಳಿಗೆ ತೂರಿದ ಗೌಸಿಯಾ ಮಸೀದಿ ಕಮೀಟಿ–ಮಹಮ್ಮದ್ ಗೌಸ್

August 17, 2021 by Jayaraj Govi Leave a Comment

IMG 20210816 170325

ಯಲ್ಲಾಪುರ:ಪಟ್ಟಣದ ಗೌಸಿಯಾ ಮಸೀದಿಯಲ್ಲಿ ಅವ್ಯವಹಾರದ  ನಡೆದಿದೆ. ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ತಾಮೀರ್ ಕೊ ಆಪ್ ಸೊಸೈಟಿ ಮಾಜಿ ಅಧ್ಯಕ್ಷ ಮಹಮ್ಮದ ಗೌಸ್ ಆಗ್ರಹಿಸಿದ್ದಾರೆ.
    ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ  ಮಾತನಾಡಿದ ಅವರು ಕಳೆದ ಏಳು ವರ್ಷಗಳಿಂದ ಗೌಸಿಯಾ ಮಸೀದಿ ಆಡಳಿತ ಕಮೀಟಿ ಅಸ್ತತ್ವದಲ್ಲಿದ್ದು ಕಾನೂನಾತ್ಮಕವಾಗಿ ಸರ್ಕಾರದಲ್ಲಿ ನೊಂದಣಿಯಾಗಿಲ್ಲ. ಅಲ್ಲದೇ ಇದರಲ್ಲಿರುವ ಸದಸ್ಯರು ವಕ್ಫ್ ಬೋರ್ಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಸಮಿತಿಯಲ್ಲಿ ಹಣಕಾಸು, ಲೆಕ್ಕ ಪತ್ರ ಸರಿಯಾಗಿ ಇಟ್ಟಿಲ್ಲ. ಇದರ ಬಗೆಗೆ ಆಡಿಟ್ ಮಾಡಿಸಿಲ್ಲ. ಮಸೀದಿ ಹೆಸರಿನಲ್ಲಿ ಹಣ ಮಾಡುವ ದಂಧೆಗೆ ಇಳಿದಿದ್ದಾರೆಂದು ಆರೋಪಿಸಿದ್ದಾರೆ.


   ಹಣಕಾಸಿನ ಲೆಕ್ಕಪತ್ರವನ್ನು ವಕ್ಫ್ ಬೋರ್ಡಿಗೆ ನೀಡಿಲ್ಲ. ನೋಂದಣಿಯಾಗದೇ ಶಾದಿ ಮಹಲ್ ಬಾಡಿಗೆಗೆ ನೀಡುವುದರೊಂದಿಗೆ ಸಂಬAಧಿಸಿದ ಪಾತ್ರೆಗಳನ್ನೂ ಬಾಡಿಗೆಗೆ ನೀಡುತ್ತಿದ್ದು ಇದಕ್ಕೂ ಯಾವುದೇ ಲೆಕ್ಕವಿಲ್ಲ. ಹಿಂದೆ ವಕ್ಫ್ ಬೋರ್ಡಿನ ಅಧ್ಯಕ್ಷರು,ಉಪಾಧ್ಯಕ್ಷರು, ಅಧಿಕಾರಿಗಳು ಬಂದು ಲೆಕ್ಕ ಪತ್ರ ಒಪ್ಪಿಸಲು ಹೇಳಿದ್ದರೂ ಸಮಿತಿಯವರು ಒಪ್ಪಿಸಿಲ್ಲ.  ಇಷ್ಟೇ ಅಲ್ಲದೇ ಮಸೀದಿ ಜಾಗವನ್ನು ಕಮೀಟಿ ಸದಸ್ಯರೇ ಅತಿಕ್ರಮಣ ಮಾಡಿದರೂ ಯಾವುದೇ ಕ್ರಮವಾಗಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವರ ಪರಿಶ್ರಮದಿಂದ ಇನ್ನೆರಡು ಮಸೀದಿಗಳಿಗೆ ತಲಾ ೨೦ ಲಕ್ಷ ಅನುದಾನ ಬಂದಿದೆ ಆದರೆ ಗೌಸಿಯಾ ಮಸಿದಿಯಲ್ಲಿ   ಹಣಕಾಸಿನ ಅವ್ಯವಹಾರ ನಡೆಯುತ್ತಿರುವದರಿಂದ ಮೊದಲ (ಮೂಲ )ಮಸೀದಿಯಾಗಿದ್ದರೂ ಸರಕಾರದಿಂದ ಯಾವದೇ ಅನುದಾನವೂ ಬಾರದಾಗಿದೆ. ಆದ್ದರಿಂದ ಒಂದು ಧಾರ್ಮಿಕ, ಸಾರ್ವಜನಿಕ ಆಸ್ತಿ ದುರುಪಯೋಗ ಮಾಡುವದು ಕಾನೂನಿನ ಪ್ರಕಾರ ಅಪರಾಧವಾಗಿದೆ.  .  ಸೂಕ್ತ ತನಿಖೆಯಾಗಿ ವ್ಯವಹಾರ ಸರಿಯಾಗಿ ಮಾಡುªವರೆಗೂ ಈ ಮಸೀದಿಗೆ ಆಡಳಿತ ಮಂಡಳಿಯ ಚುನಾವಣೆ ನಡೆಸದಂತೆ ತಡೆಯಾಜ್ಞೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ನಾನು ರ್ಸಾಜನಿಕ ಹಿತಾಸಕ್ತಿಯಿಂದ  ಮಸೀದಿಯ ಅವ್ಯವಹಾರ ಬಯಲಿಗೆ ತರುತ್ತಿರುವದರಿಂದ ನನಗೆ ಜೀವ ಬೆದರಿಕೆಯನ್ನು ಹಾಕುತ್ತಿದ್ದಾರೆ ಎಂದರು.
ಈ ಕುರಿತು ಸೂಕ್ತ ತನಿಖೆ ಮಾಡಿ, ಕ್ರಮ ಕೈಗೊಳ್ಳಲು ತಹಸೀಲ್ದಾರ ಶ್ರೀಕೃಷ್ಣ ಕಾಮ್ಕರ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಸಮಾಜ ಬಾಂಧವರೊAದಿಗೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದ್ದಾರೆ. ಗಾಸಿಯಾ ಅರೇಬಿಕ್ ಮದರಸಾ ಅಧ್ಯಕ್ಷ ಖಾಸಿಂ ಸಾಬ್ ಮಹಮ್ಮದ್ ಗೌಸ್ ಮುಲ್ಲಾ  ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Yellapur Tagged With: ಧಾರ್ಮಿಕ, ಮಸೀದಿಗಳಿಗೆ ತಲಾ ೨೦ ಲಕ್ಷ ಅನುದಾನ, ಸಾರ್ವಜನಿಕ ಆಸ್ತಿ ದುರುಪಯೋಗ, ಸೂಕ್ತ ತನಿಖೆಯಾಗಿ ವ್ಯವಹಾರ ಸರಿಯಾಗಿ ಮಾಡುªವರೆಗೂ

Explore More:

About Jayaraj Govi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...