ಭಟ್ಕಳ: ಕುಟುಂಬದ ಸಮೇತ ರೈಲಿನಲ್ಲಿ ಪ್ರಯಾಣಿಸುತ್ತಿದ್ದವ್ಯಕ್ತಿಯೋರ್ವರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ
ಮೃತ ವ್ಯಕ್ತಿ ರತ್ನಾಕರ ಖಾರ್ವಿ ಕುಂದಾಪುರದ ಗಂಗೊಳ್ಳಿ ನಿವಾಸಿ ಎಂದು ತಿಳಿದು ಬಂದಿದೆ. ಇವರು ತಮ್ಮ ಪತ್ನಿ ಹಾಗೂ ಮಗನೊಂದಿಗೆ ಮುಂಬೈನಲ್ಲಿ ವಾಸವಾಗಿದ್ದು.

ಅಲ್ಲಿನ ದೈನಿಕ ಭಾಸ್ಕರ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು. ತನ್ನ ತಂದೆಯ ಕಾರ್ಯ ಇರುವುದರಿಂದಮುಂಬೈಯಿಂದ ಗಂಗೊಳ್ಳಿಗೆ ರೈಲಿನಲ್ಲಿ ತನ್ನ ಪತಿ ಹಾಗೂ ಮಗನೊಂದಿಗೆ ತೆರಳುವ ವೇಳೆ ರೈಲಿನಲ್ಲಿ ಹ್ರದಯಾಘಾತ ಉಂಟಾಗಿ ಸಾವನ್ನಪ್ಪಿದ್ದಾನೆ ನಂತರ ಅವರ ಮೃತ ದೇಹವನ್ನು ಭಟ್ಕಳ ತಾಲೂಕಾಸ್ಪತ್ರೆಯಗೆ ಸಾವಿಸಿದ್ದಾರೆ.
Leave a Comment