ಹೊನ್ನಾವರ: ಹೊನ್ನಾವರ ಸಿಟಿ ಯೂನಿಯನ್ ಹಾಗೂ ಸಂಸ್ಕೃತಿ ಫೌಂಡೇಶನ್ ಆಯೋಜಿಸಿದ ಮುದ್ದು ಕೃಷ್ಣ ಮತ್ತು ಮುದ್ದು ರಾಧೇ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.ಜೂನಿಯರ್ ಕೃಷ್ಣ ಸ್ಪರ್ಧೆಯಲ್ಲಿ ಇಶಾನ್ ಆರ್ ಶೇಟ್ ಹಾಗೂ ಆರುಷ್ ಎಚ್ ನಾಯ್ಕ್ ಪ್ರಥಮ ಬಹುಮಾನ, ಅದ್ವಿಕಾ ಎ. ಭಟ್ ಹಾಗೂ ಧನ್ವಿಕಾ ಆರ್ ಪೈ ದ್ವಿತೀಯ ಬಹುಮಾನ, ಪಾವನೀ ವಿ. ಪೈ ಹಾಗೂ ಆಶ್ರಿ ಆರ್ ಸಾಲೆಹಿತ್ಲ ತ್ರತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಸೀನಿಯರ್ ಕೃಷ್ಣ ವಿಭಾಗದಲ್ಲಿ ಪೂರ್ಣ ಆರ್ ಶೇಟ್ ಪ್ರಥಮ, ಅನಿಶ್ ಆರ್ ಶೇಟ್ ದ್ವಿತೀಯ, ಆದ್ಯ ಕಿರಣ ಶಾನಭಾಗ್ ಹಾಗೂ ಭುವನ್ ಸಂದೇಶ ನಾಯ್ಕ್ ತ್ರತೀಯ ಬಹುಮಾನ ಪಡೆದುಕೊಂಡಿದ್ದಾರೆ. ಜೂನಿಯರ್ ರಾಧಾ ಸ್ಪರ್ಧೆಯಲ್ಲಿ ದೃತಿ ಲೋಹಿತ್ ನಾಯ್ಕ ಪ್ರಥಮ, ರೋಶನಿ ಗಜಿನ್ಕರ್ ದ್ವಿತೀಯ, ಸನ್ನಿಧಿ ಸಂದೀಪ್ ನಾಯ್ಕ ತ್ರತೀಯ ಬಹುಮಾನ ಪಡೆದುಕೊಂಡಿದ್ದಾರೆ.ಸೀನಿಯರ್ ರಾಧಾ ವಿಭಾಗದಲ್ಲಿ ಯಾಧ್ವಿ ಜಿ ನಾಯ್ಕ ಪ್ರಥಮ, ಧನ್ಯಶ್ರೀ ವಿನಾಯಕ ಗೌಡ ದ್ವಿತೀಯ, ಸಾಧ್ವಿ ಎಸ್. ತ್ರತೀಯ ಬಹುಮಾನ ಪಡೆದುಕೊಂಡಿದ್ದಾರೆ ಎಂದು ಸಂಘಟಕರಾದ ಕಿರಣ್ ನಾಯಕ, ಪ್ರಮೋದ್ ನಾಯ್ಕ, ಶ್ರೀಧರ್ ಮೇಸ್ತ ತಿಳಿಸಿದ್ದಾರೆ.
Leave a Comment