ಯಲ್ಲಾಪುರ:ರಾಷ್ಟಿçÃಯ ಹೆದ್ದಾರಿ ೬೩ ಬಿಸಗೋಡ ಕ್ರಾಸ್ ನಲ್ಲಿ ನಿಲ್ಲಿಸಿದ್ದ ಬೈಕ್ ಗೆ ಲಾರಿಯೊಂದು ಡಿಕ್ಕಿಯಾಗಿ ಪಲ್ಟಿಯಾದ ಘಟನೆ ಮಂಗಳವಾರ ನಡೆದಿದೆ.
ಮಹಾರಾಷ್ಟçದಅಮರಾವತಿ ಯಿಂದ ತಮಿಳುನಾಡಿಗೆ ಹೊರಟಿದ್ದ ಹಣ್ಣು ತುಂಬಿದ್ದ ಲಾರಿಯೊಂದುಪಟ್ಟಣದ ಬಿಸಗೋಡ ಕ್ರಾಸನಲ್ಲಿ ಎದುರಿಗೆ ಬಂದ ವಾಹನ ವನ್ನು ತಪ್ಪಿಸಲು ಹೋಗಿ ಮಳೆಯಾಗಿದ್ದರಿಂದ ಲಾರಿ ಸ್ಕೀಡ್ ಆಗಿ ಪಲ್ಟಿಯಾಗಿ ಅಲ್ಲಿ ನಿಲ್ಲಿಸಿಟ್ಟಿದ್ದ ಬೈಕ್ ಮೇಲೆ ಬಿದ್ದು ಬೈಕ್ ಅಪ್ಪಚ್ಚಿಯಾಗಿದೆ .ಅದೃಷ್ಟವಶಾತ್ ಚಾಲಕ ಸೇರಿದಂತೆ ಯಾರಿಗೂ ಅಪಾಯವಾಗಿಲ್ಲ .
Leave a Comment