• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ರಾಸಾಯನಿಕ ಟ್ಯಾಂಕರ್ ಪಲ್ಟಿ:ಹಳ್ಳಕ್ಕೆಬೆಂಕಿ

October 13, 2021 by Jayaraj Govi Leave a Comment

ಯಲ್ಲಾಪುರ:ತಾಲೂಕಿನ ಆರತಿಬೈಲ ಘಟ್ಟದ ಬಳಗಾರ ಕ್ರಾಸ್ ಬಳಿ ರಾಸಾಯನಿಕ ಟ್ಯಾಂಕರ್ ಪಲ್ಟಿಯಿಂದ ಆದ ಭೀಕರ ದುರಂತದಲ್ಲಿ ರಾಸಾಯನಿಕ ದ್ರವ ಪಕ್ಕದ ಹಳ್ಳಕ್ಕೆ ಸೇರಿದ್ದು  ನೀರು ಕಲ್ಮಷಗೊಂಡು ಆತಂಕಕ್ಕೆ ಕಾರಣವಾಗಿದೆ.

IMG 20211013 WA0042


ಹಳ್ಳದ ನೀರಿನ ಮೇಲೆ ದ್ರಾವಣ ಹರಿಯುತ್ತಿದ್ದು ಇದು ಜಲಚರಗಳಿಗೆ ಅಪಾಯ ತರುವ ಭೀತಿ ಎದುರಾಗಿದೆ. ಪಕ್ಕದ ಗದ್ದೆಗಳಿಗೂ ಈ ದ್ರಾವಣ ವ್ಯಾಪಿಸಿದೆ. ಹಳ್ಳದಲ್ಲಿ ಮೀನು ಮತ್ತಿತರ ಜಲಚರಗಳು,  ನೀರು ಕುಡಿಯಲು ಬರುವ ದನಕರುಗಳು ಇದರಿಂದ ಬಾಧಿತವಾಗುವ ಭೀತಿಯನ್ನು ಜನ ವ್ಯಕ್ತಪಡಿಸತೊಡಗಿದ್ದಾರೆ.

IMG 20211013 WA0055


ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಹೊರಟ ಟ್ಯಾಂಕರ್ ಪಲ್ಟಿಯಾಗಿದ್ದು ಪೇಂಟ್ ತಯಾರಿಕೆಯಲ್ಲಿ ಬಳಸುವ ಕೆಮಿಕಲ್  ಟ್ಯಾಂಕರ್ ನಿಂದ. ಸೋರಿಕೆಯಾಗಿದೆ. ಇದು ಹಾಗೆಯೇ ಪಕ್ಕದ ಹೊಳೆಯ ನೀರನ್ನು ಸೇರಿದೆ. ಸ್ವಲ್ಪ ದೂರ ಹೋಗುತ್ತಲೇ ಈ ದ್ರಾವಣಕ್ಕೆ ಬೆಂಕಿ ಬಿದ್ದಿದ್ದು ಅದು ಹಿಮ್ಮುಖದಲ್ಲಿ ಚಲಿಸಿ ಟ್ಯಾಂಕರ್ ತನಕ ತಲುಪಿದೆ. ಇದರಿಂದ ಟ್ಯಾಂಕರ್ ಸುಟ್ಟು ಹೋಗಿದೆ.

ಪೊಲೀಸರು,ಅಗ್ನಿಶಾಮಕ ದಳದ ನಾಲ್ಕೂ ವಾಹನಗಳು  ಹಾಗೂ ಸಿಬ್ಬಂದಿ ಅಗ್ನಿ ನಂದಿಸುವಲ್ಲಿ ಶ್ರಮಿಸಿದ್ದಾರೆ.
ಡಿ ವಾಯ್ ಎಸ್ ಪಿ ರವಿ ನಾಯ್ಕ, ಸಿಪಿ ಐ ಸುರೇಶ ಯಳ್ಳೂರ್, ಪಿ ಎಸ್ ಆಯ್ ಪ್ರಿಯಾಂಕಾ ನ್ಯಾಮಗೌಡ ಇದ್ದರು.ಹೊಳೆಯಲ್ಲಿ ದೂರದವರೆಗೆ ಸಾಗಿದ ದ್ರಾವಣಕ್ಕೆ ಬೆಂಕಿ ತಗುಲಿದ್ದು ಹೇಗೆ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ.ಈ ಬಗ್ಗೆ ತನಿಖೆ ನಡೆಸುವುದಾಗಿ ಡಿವೈಎಸ್ಪಿ ರವಿ ನಾಯ್ಕ  ತಿಳಿಸಿದ್ದಾರೆ.
ಘಟನೆಯಿಂದ ವಾಹನ ಸಂಚಾರಕ್ಕೆ ವ್ಯತ್ಯಯವಾಗಿದ್ದು, ಇಕ್ಕೆಲಗಳಲ್ಲಿ ವಾಹನಗಳ ಸಾಲು  ಕಂಡು ಬಂತು.

IMG 20211010 WA0066
IMG 20211010 WA0064
IMG 20211010 WA0065

shri devaki krishna wash point ,karki naka, honavar, contact; sachin mesta 9538529046,8310014860

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Yellapur

Explore More:

About Jayaraj Govi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...