ಯಲ್ಲಾಪುರ :೩೫ ನೇ ಸಂಕಲ್ಪ ಉತ್ಸವ ಕಾರ್ಯಕ್ರಮ ನವೆಂಬರ್ 6ರಂದು ಚಾಲನೆಗೊಳ್ಳಲಿದೆ.ಮಧ್ಯಾಹ್ನ 3ಗಂಟೆಗೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ,(ರಿ) ಉತ್ತರ ಕನ್ನಡದ ಸಂಯುಕ್ತ ಆಶ್ರಯದಲ್ಲಿ “ಬಾರಿಸು ಕನ್ನಡ ಡಿಂಡಿಮವ* ಕವಿಗೋಷ್ಠಿ. ವಿಶೇಷವಾಗಿ ನಾಡು ನುಡಿ ನೆಲ,ಜಲ,ಸಂಸ್ಕೃತಿಯ ಕುರಿತಾಗಿ ತಮ್ಮೆಲ್ಲ ಅನುಭಾವ ಗಳನ್ನು ಕವಿತೆಯ ವಾಚನದಸಂಕಲ್ಪ ಉತ್ಸವದ ಭಾಗ ತನ್ನ ೩೫ ವರ್ಷಗಳ ಕಲೆ,ಸಾಹಿತ್ಯ, ಸಂಸ್ಕೃತಿಗಳ ಸಂಗಮದ ಪ್ರತೀಕವಾಗಿ ಹಮ್ಮಿಕೊಳ್ಳುತ್ತಿರುವ ಉತ್ಸವ ನಾಡಿನ ಕಲಾ,ಸಾಹಿತ್ಯ ಆರಾಧಕರಿಗೆ ವೇದಿಕೆಯ ಕಲ್ಪಿಸಿ ಪ್ರೋತ್ಸಾಹ ನೀಡುತ್ತ ಬಂದಿದೆ.
ಈ ವರ್ಷ ೭೦ ಕ್ಕೂ ಹೆಚ್ಚು ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಲಿ ದ್ದಾರೆ.,
ನವೆಂಬರ್ ೬ ರಂದು ಮಧ್ಯಾಹ್ನ ೩ ಗಂಟೆಗೆ ಕವಿಗೋ ಷ್ಠಿ ಪ್ರಾರಂಭವಾಗುವುದು.
ಕವಿಗೋಷ್ಠಿಯ
ಉದ್ಘಾಟಕರಾಗಿ ಸಂಸ್ಥೆ ಯ ಅಧ್ಯಕ್ಷ ಪ್ರಮೋದ ಹೆಗಡೆ,ಅಧ್ಯಕ್ಷತೆ, ಕವಯತ್ರಿ ಶಿವಲೀಲಾ ಹುಣಸಗಿ .ಮುಖ್ಯ ಅತಿಥಿಗಳಾಗಿ ಸಾಹಿತಿ ಭಾಗೀರಥಿ ಹೆಗಡೆ ಡಾ.ಬಸುಬೇವಿನಗಿಡದ ನಿರ್ದೇಶಕರು ಆಕಾಶವಾಣಿ ಧಾರವಾಡ,ಯಲ್ಲಾಪುರ ಕವಿ ವನರಾಗ ಶರ್ಮ , ದೀಪ್ತಿ ಭದ್ರಾವತಿ,ಪ್ರಕಾಶ ಕಡಮೆ ಹುಬ್ಬಳ್ಳಿ, ರೇಣುಕಾ ರಮಾನಂದ ಅಂಕೋಲಾ, ಜ್ಯೋತಿ ಆಚಾರಿ ಮುಂಡಗೋಡ, ಸಮನ್ವಯಧಿಕಾರಿ ಶ್ರೀ ರಾಮ ಹೆಗಡೆ .ಪಾಲ್ಗೊಳ್ಳು ವರು ಎಂದು ಸಂಚಾಲಕರು ತಿಳಿಸಿದ್ದಾರೆ
Leave a Comment