ಯಲ್ಲಾಪುರ:ತಾಲ್ಲೂಕಿನ ವಜ್ರಳ್ಳಿಯ ಶೆಳೆಮನೆಯ ಸುರೇಂದ್ರ ರಾಮಯ್ಯ ಶೇರುಗಾರ ದಾಂಡೇಲಿಯ ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಗುರುವಾರ ಸಂಭವಿಸಿದ ಆಕಸ್ಮಿಕ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯ ತೀವ್ರನಿಗಾಘಟಕಕ್ಕೆ ದಾಖಲಿಸಲಾಗಿದೆ
. ಸುರೇಂದ್ರ ಶೇರುಗಾರ ಉತ್ತಮ ಕ್ರೀಡಾಪಟುವಾಗಿದ್ದು , ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತನಾಗುವ ಮೂಲಕ ಯುವ ಸಮೂಹಕ್ಕೆ ಮಾದರಿಯಾಗಿದ್ದಾನೆ. ಆತನ ಹೆಚ್ಚಿನ ಚಿಕಿತ್ಸೆಗಾಗಿ ೧೫ರಿಂದ೨೦ ಲಕ್ಷ ರೂ ವೆಚ್ಚ ತಗುಲಲಿದ್ದು ಬಡ ಕುಟುಂಬವಾದುದರಿಂದ ಮಾನವೀಯತೆಯ ನೆಲೆಯಲ್ಲಿ ಆರ್ಥಿಕ ಸಹಾಯ ಮಾಡಲಿಚ್ಛಿಸುವವರು ಆತನ ಸಹೋದರ ನರೇಶ ರಾಮಯ್ಯ ಶೇರುಗಾರ ರವರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯಲ್ಲಾಪುರ ಶಾಖೆ ಎಸ್ ಬಿ ಆಯ್ ಎನ್ ೦೦೦೧೩೧೫ ಖಾತೆ ಸಂಖ್ಯೆ ೩೩೩೭೨೯೬೮೦೧೯ ಅಥವಾ ಫೋನ್ ಫೇ ಮುಲಕವಾದರೆ ೮೭೬೨೧೦೩೭೮೭ ಗೆ ಸಹಾಯವನ್ನು ಸಂದಾಯಮಾಡಬಹುದು.
Leave a Comment