
ಯಲ್ಲಾಮರ: ಪಟ್ಟಣದ ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನೂತನ ಆಡಳಿತ ಮಂಡಳಿಯ ರ ಆಯ್ಕೆ ಪ್ರಕ್ರಿಯೆ ನಡೆಯಿತು.ಸಂಘದ ಅಧ್ಯಕ್ಷರಾಗಿ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಹಾಗೂ ಉಪಾಧ್ಯಕ್ಷರಾಗಿ ಎಂ.ಜಿ.ಭಟ್ಟ ಶಿಗೇಪಾಲ್ ಪುನರಾಯ್ಕೆಯಾದರು.
ನೂತನ ನಿರ್ದೇಶಕರಾಗಿ ಮಧು ಕೇಶ್ವರ ಭಟ್ಟ ಕರಡಿಗೆಮನೆ, ಎಂ.ಆರ್. ಹೆಗಡೆ ತಾರೇಹಳ್ಳಿ, ಜಿ.ಆರ್.ಹೆಗಡೆ ಬೆದೆಹಕ್ಲು ರಾಘವೇಂದ್ರ ಭಟ್ಟ ಕಳಚೆ, ರವಿ ಹುಳ್ಸೆ, ದತ್ತಾತ್ರೇಯ ಬೋಳಗುಡ್ಡೆ, ಎಂ.ಪಿ.ಹೆಗಡೆ ಚವತ್ತಿ, ಜಾನು ಗಾಡಿ ಸೋಮನಹಳ್ಳಿ, ರವೀಂದ್ರ ಗೌಡರ್, ಸುಮಾ ಹೆಗಡೆ ಬೆಳಗುಂದಿ, ನಾಗವೇಣಿ ಭಟ್ಟ ಗಟ್ಟಿಮನೆ, ವಾಸು ಬೋವಿ ಆಯ್ಕೆಯಾದರು.
Leave a Comment