ಯಲ್ಲಾಪುರ :ನಾಡಿನ ಹೆಸರಾಂತ ಪ್ರವಚನಕಾರ ವೇದಾಂತ ಶಿರೋಮಣಿ ಪ್ರೊ.ಕೆ. ಎಸ್ ನಾರಾಯಣಚಾರ್ಯ ವಿಧಿವಶರಾದ ಹಿನ್ನೆಲೆಯಲ್ಲಿ ಪತಂಜಲಿ ಯೋಗ ಸಮಿತಿ ಯಲ್ಲಾಪುರ ವತಿಯಿಂದ ಅಡಿಕೆ ಭವನ ಯಲ್ಲಾಪುರ ಇಲ್ಲಿ ನಡೆಯುವ ನಿರಂತರ ಯೋಗ ತರಗತಿಯಲ್ಲಿ ಅಗ್ನಿಹೊತ್ರ ಹಾಗೂ ಮೌನಾಚರಣೆ ನಡೆಸಿ ಆಚಾರ್ಯರ ಆತ್ಮಕ್ಕೆ ಸದ್ಗತಿಯನ್ನು ಕೋರಿ ಶೃದ್ಧಾಂಜಲಿ ಅರ್ಪಿಸಿದರು
Leave a Comment