ದಾಂಡೇಲಿ : ಅಂಬೇವಾಡಿ ನವಗ್ರಾಮದ ನಿವಾಸಿ ಗೌಸ್ ಖಾನ್ ಪಟೇಲ್ ಎಂಬುವವರು ತನ್ನ ಮನೆಯನ್ನು ಬಿಚ್ಚಿ ಹೊಸ ಮನೆ ಕಟ್ಟುತ್ತಿದ್ದಾಗ ನೆರೆ ಮನೆಯ ಕುಮಾರ್ ಎಂಬಾತ ಏಕಾಏಕಿ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ.
ತಕ್ಷಣವೆ ಇರಿತಕ್ಕೊಳಗಾದ ಗೌಸ್ ಖಾನ್ ಪಡೇಲ್ ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸಾರ್ವಜನಿಕ ಆಸ್ಪತ್ರೆಗೆ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಹಲ್ಲೆಗೊಳಗಾದವನಿಂದ ಮಾಹಿತಿ ಪಡೆದಿದ್ದಾರೆ.
Leave a Comment