• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
    • Bank job
    • Government jobs
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಮಾಹಿತಿ
    • ಸೇವೆ
    • ಸಾಧನೆ
  • Entertainment
    • Kannada Movies
    • Hindi Movies
    • Telugu Movies
    • Movies

ತೋಟಗಾರಿಕೆ ಇಲಾಖೆಯಲ್ಲಿರುವ ಯೋಜನೆಗಳು ಮತ್ತು ರೈತ ಉತ್ಪಾದಕರ ಸಂಸ್ಥೆಯ ಕುರಿತು ಮಾಹಿತಿ ಶಿಬಿರ

April 27, 2022 by Jayaraj Govi Leave a Comment

ಯಲ್ಲಾಪುರ:ರೈತರ ನೆರವಿಗೆ ತೋಟಗಾರಿಕೆ ಇಲಾಖೆಯ ಅಡಿಯಲ್ಲಿ ಶ್ರೀದೇವಿ ರೈತ ಉತ್ಪಾದಕರ ಸಂಸ್ಥೆಯು ನೆರವಾಗಲಿದ್ದು ಕೃಷಿಕರ ಮನೆ ಬಾಗಿಲಿಗೆ ಸೇವೆಯನ್ನು ನೀಡಲಿದೆ. . ಎಂದು ಸಂಸ್ಥೆಯ ನಿರ್ದೇಶಕಗಜಾನನ ಭಟ್ಟ, ಕಳಚೆ ಹೇಳಿದರು.ಅವರು ವಜ್ರಳ್ಳಿಯ ಗ್ರಾಮ ಪಂಚಾಯತ ಸಭಾಭವನದಲ್ಲಿ ಯಲ್ಲಾಪುರ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಮತ್ತು ಶ್ರೀದೇವಿ ರೈತ ಉತ್ಪಾದಕರ ಕಂಪನಿ ಕಳಚೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ತೋಟಗಾರಿಕೆ ಇಲಾಖೆಯಲ್ಲಿರುವ ಯೋಜನೆಗಳು ಮತ್ತು ರೈತ ಉತ್ಪಾದಕರ ಸಂಸ್ಥೆಯ ಕುರಿತು ಮಾಹಿತಿ ಶಿಬಿರದಲ್ಲಿ ಮಾತನಾಡಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ .ಮಾತನಾಡಿ ರೈತರ ಒಕ್ಕೂಟವು ಕಂಪನಿಯ ಕಾಯಿದೆಯ ಅಡಿಯಲ್ಲಿ ಬರುವುದರಿಂದ ಸರ್ಕಾರೇತರ ಸಂಸ್ಥೆಯಾಗಿ ಬೆಳೆಯಲಿದೆ ಎಂದರು.
ಸಂಘದ ಶೇರನ್ನು ಕಂಪನಿ ಮೂಲಕ ರೈತರು ತೊಡಗಿಸಿದ ಹಣವು ಕಂಪನಿಯ ಲಾಭಾಂಶವು ರೈತರಿಗೆ ನೇರವಾಗಿ ಸಿಗಲಿದೆ. ಹೆಚ್ಚಿನ ನಷ್ಟವನ್ನು ರೈತರ ಮೇಲೆ ಹೊರಿಸದೇ ಕೇವಲ ನಿರ್ದೇಶಕರು ಮಾತ್ರ ಭರಿಸಬೇಕು.
ಮುಂದಿನ ದಿನಗಳಲ್ಲಿ ತೋಟಗಾರಿಕೆ ಇಲಾಖೆ ಯ ಯೋಜನೆಯ ಸಹಾಯಧನದ ಲಾಭ ಪಡೆದುಕೊಳ್ಳಬೇಕೆಂದರೆ ರೈತ ಉತ್ಪಾದಕರ ಸಂಸ್ಥೆಯ ಸದಸ್ಯರಾಗಬೇಕು ಎಂದರು
ಸಭೆಯ ಅಧ್ಯಕ್ಷೆತೆವಹಿಸಿದ್ದ ಶ್ರೀದೇವಿ ರೈತ ಉತ್ಪಾದಕರ ಕಂಪನಿ ಯ ಅಧ್ಯಕ್ಷಸುಬ್ರಹ್ಮಣ್ಯ ಬಾಗಿನಕಟ್ಟಾ ರೈತರ ‌ ಸಲಹೆ ಸೂಚನೆಯೊಂದಿಗೆ ಸಂಸ್ಥೆಯನ್ನು ಬೆಳಸಬೇಕಿದೆ. ಸಾರ್ವಜನಿಕರ ಸಹಭಾಗಿತ್ವ ಅಗತ್ಯ. ಎಂದರು.
ಅತಿಥಿಗಳಾಗಿ ಗ್ರಾಮ ಪಂಚಾಯತ ಉಪಾಧ್ಯಕ್ಷ ರತ್ನಾ ಬಾಂದೇಕರ್ ಉಪಸ್ಥಿತರಿದ್ದರು.

ಮಾಹಿತಿ ಶಿಬಿರದಲ್ಲಿ ತೋಟಗಾರಿಕೆ ಇಲಾಖೆ ಯ ಅಧಿಕಾರಿಗಳಾದ ವೇದಾವತಿ ನಾಯ್ಕ,ಹೀನಾ ಅಬ್ಧುಲ್ ಗನಿ, ಕೀರ್ತಿ ಮಲಮರಡಿ ಉಪಸ್ಥಿತರಿದ್ದರು.

Related Posts :

ಶ್ರೀ ನಾಗರಕಟ್ಟೆ ಗ...
ಕಿರವತ್ತಿ ಯಲ್ಲಿ ವ...
ಆರ್ ಎಸ್ ಎಸ್ ನ ಕಾರ...
ಯಲ್ಲಾಪುರ ಮಂಚಿಕೇ...

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Other, Yellapur

Explore More:

About Jayaraj Govi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 1,368,438 visitors
SURE Card

Footer

JSW has proposed another port at Honavar

July 26, 2021 By Sachin Hegde

ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ /KPSC Recruitment 2022

May 17, 2022 By Deepika

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು

May 17, 2022 By Deepika

ಸಮುದ್ರ ಸುಳಿಗೆ ಸಿಲುಕಿ ಯುವಕ ಸಾವು

May 17, 2022 By Deepika

ಬದುಕಿಗೆ ಮತ್ತು ಬರವಣಿಗೆಗೆ ಸಾಮ್ಯತೆ ಇರಬೇಕು.

May 17, 2022 By Jayaraj Govi

ಪ್ರೇಕ್ಷಕರನ್ನು ರಂಜಿಸಿದ ರಾಜಾ ರುದ್ರಕೋಪ ಯಕ್ಷಗಾನ

May 17, 2022 By Jayaraj Govi

ಲಯನ್ಸ್ ಕಾರ್ಯ ಚುವಟಿಕೆಗಳ ಕುರಿತು ಆನ್ ಲೈನ್ ನಲ್ಲಿ ಮಾಹಿತಿ

May 17, 2022 By Jayaraj Govi

© 2022 Canara Buzz · Contributors · Privacy Policy · Terms & Conditions

 

Loading Comments...
 

    loading Cancel
    Post was not sent - check your email addresses!
    Email check failed, please try again
    Sorry, your blog cannot share posts by email.