• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
    • Bank job
    • Government jobs
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಮಾಹಿತಿ
    • ಸೇವೆ
    • ಸಾಧನೆ
  • Entertainment
    • Kannada Movies
    • Hindi Movies
    • Telugu Movies
    • Movies

ಜೇನು ಕೃಷಿಯಿಂದ ತೋಟಗಾರಿಕೆ ಉತ್ಪನ್ನಗಳ ಗುಣಪಟ್ಟ ಹೆಚ್ಚಿಸಬಹುದು : ಕಾಗೇರಿ

June 18, 2022 by Deepika Leave a Comment

ಸಿದ್ದಾಪುರ : ರೈತರು ಜೇನುಕೃಷಿ ಕೈಗೊಳ್ಳುವುದರಿಂದ ಹೆಚ್ಚುವರಿ ಆಧಾಯವಲ್ಲದೇ, ತೋಟಗಾರಿಕೆ ಉತ್ಪನ್ನಗಳ ಪ್ರಮಾಣ ಮತ್ತು ಗುಣಪಟ್ಟ ಹೆಚ್ಚಿಸಬಹುದಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು 2022-23ನೇ ಸಾಲಿನ ಮಧವನ ಮತ್ತು ಜೇನುಗಾರಿಕೆ ಅಭಿವೃದ್ದಿ ಯೋಜನೆ ಅಡಿಯಲ್ಲಿ ತೋಟಗಾರಿಕೆ ಇಲಾಖೆಯಿಂದ 42 ರೈತ ಫಲಾನುಭವಿಗಳಿಗೆ ಜೇನುತುಪ್ಪ ತೆಗೆಯುವ ಯಂತ್ರವನ್ನು ಶೇ 75 ರ ಸಹಾಯಧನದಲ್ಲಿ ವಿತರಿಸಿ ಮಾತನಾಡಿದರು.

ತಾಲ್ಲೂಕಿನಲ್ಲಿ ಆಸಕ್ತ ಜೇನು ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಶುದ್ಧ ಜೇನು ತುಪ್ಪಕ್ಕೆ ವಿಶೇಷ ಬೆಲೆಯಿದೆ. ಮಲೆನಾಡು ಪಶ್ಚಿಮ ಘಟ್ಟದ ಜೇನು ಉತ್ಪನ್ನಗಳು ಪ್ರತ್ಯೇಕ ಶೇಣಿಯಲ್ಲಿ ಮಾರಾಟವಾಗುವ ಇಲ್ಲಿನ ಸಂಘಟಣೆಗಳು ಉತ್ತಮ ಕಾರ್ಯ ಕೈಗೊಳ್ಳುತ್ತಿದೆ. ಇಲಾಖೆಯಿಂದ ಶೇ. 75ರಂತೆ ಜೇನು ಪೆಟ್ಟಿಗೆ ಹಾಗೂ ಕುಟುಂಬಗಳಿಗೆ, ಖಾಸಗಿ ಮಧುವನಗಳಿಗೆ, ತುಪ್ಪ ತೆಗೆಯುವ ಯಂತ್ರಗಳಿಗೆ ಸಹಾಯಧನ ಲಭ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ. ಸತೀಶ ಬಿ ಪಿ ತೋಟಗಾರಿಕೆ ಉಪನಿರ್ದೇಶಕರು ಶಿರಸಿ, ಪಟ್ಟಣ ಪಂಚಾಯತ ಸದಸ್ಯರಾದ ಮಾರುತಿ ಟಿ. ನಾಯ್ಕ, ಗುರುರಾಜ್ ಶಾನಭಾಗ್ ನಂದನ ಬೀರ್ಕರ್, ಹಿರಿಯ ಸಹಾಯಕ ತೋಟಗಾರಿಕೆ ನಿದೇಶಕರಾದ ಅರುಣ ಹೆಚ್.ಜಿ. ಭಾಗ್ಯವಿಧಾತ ರೈತ ಉತ್ಪಾದಕ ಕಂಪನಿ (ನಿ) ಬಿಳಗಿ ಎಂ.ಡಿ ಪ್ರಸನ್ನ ಶ್ರೀರಾಮ ಹೆಗಡೆ ಪಾಲ್ಗೊಂಡಿದ್ದರು.

ಮಹಾಬಲೇಶ್ವರ ಬಿ.ಎಸ್ ಸಹಾಯಕ ತೋಟಗಾರಿಕೆ ನಿರ್ದೇಶಕರು ಕಾರ್ಯಕ್ರಮವನ್ನು ನಿರ್ವಹಿಸಿದರು. ಇಲಾಖೆಯ ಎಲ್ಲಾ ಸಿಬ್ಬಂದಿಗಳು ಜೇನು ತುಪ್ಪ ತೆಗೆಯುವ ಯಂತ್ರವಿತರಣೆಯಲ್ಲಿ ಸಹಕರಿಸಿದರು.

Related Posts :

ಸಾವಯವ ಶಾಖಾಹಾರಿ ಅ...
ಕಿರು ನೀರಾವರಿ ನಿಧ...
ಜೇನು ಸಾಕಾಣಿಕೆ ನೋ...
ಕುವೈತ್ ಗೆ 192 ಟನ್ ಹ...

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, SIDDAPURA, ಕೃಷಿ

Explore More:

About Deepika

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 1,402,757 visitors

Footer

JSW has proposed another port at Honavar

July 26, 2021 By Sachin Hegde

ಸೋಡಿಗದ್ದೆ ರಿಕ್ಷಾ ನಿಲ್ದಾಣ ಚಾವಣಿ ಉದ್ಘಾಟನೆಗೆ ಆಟೋ ಏರಿ ಬಂದ ಶಾಸಕ ಸುನೀಲ್ ನಾಯ್ಕ

July 6, 2022 By bkl news

ಕ್ರಿಪ್ಟೋ ಕರೆನ್ಸಿ ನಕಲಿ ಎಕ್ಸ್ ಚೇಂಜ್‌ಗಳು ; ಭಾರತೀಯ ಹೂಡಿಕೆದಾರರಿಗೆ 1000 ಕೋಟಿ ರೂ. ವಂಚನೆ !

July 6, 2022 By Deepika

ಭಾವಕವಿ , ಸಾಹಿತಿ, ಭಟ್ಕಳದ ಉಮೇಶ ಮುಂಡಳ್ಳಿಯವರಿಗೆ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ಘೋಷಣೆ

July 5, 2022 By Sachin Hegde

ಆರ್ತಿ ಬೈಲ್ ನಲ್ಲಿ ಪಲ್ಟಿಯಾಗಿದ್ದಟ್ಯಾಂಕ‌ರ ನ್ನು ಕ್ರೇನ್ ಮೂಲಕ ತೆರವು ಗೊಳಿಸಿ ಸಂಚಾರ ಸುಗಮ

July 5, 2022 By Jayaraj Govi

ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ 2022

July 5, 2022 By Deepika

ಪತಿಯಿಂದಲೇ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ

July 4, 2022 By Deepika

© 2022 Canara Buzz · Contributors · Privacy Policy · Terms & Conditions

 

Loading Comments...
 

    loading Cancel
    Post was not sent - check your email addresses!
    Email check failed, please try again
    Sorry, your blog cannot share posts by email.