• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಯಲ್ಲಾಪುರದಲ್ಲಿ ನಿನಾಸಂ ನಾಟಕ ತಂಡ: ಗಾಂಧಿಕುಟೀರದಲ್ಲಿ ಡಿ. ೮ ಮತ್ತು ೯ ರಂದು ಇಫಿಜೀನಿಯಾ’ ಮತ್ತುಮುಕ್ತಧಾರ’ ನಾಟಕಪ್ರದರ್ಶನ

December 7, 2022 by Jayaraj Govi Leave a Comment

IMG 20221202 WA0101

ಯಲ್ಲಾಪುರ : ಪಟ್ಟಣದ ಗಾಂಧಿಕುಟಿರದಲ್ಲಿ ಡಿ. ೮ ಮತ್ತು ೯ ರಂದು ಸಂಜೆ ೬.೩೦ ಕ್ಕೆ ಇಫಿಜೀನಿಯಾ' ಮತ್ತುಮುಕ್ತಧಾರ’ ನಾಟಕ ನಡೆಯಲಿದೆ.ಎಂದುಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘದಅಧ್ಯಕ್ಷಎಂ .ಆರ್.ಹೆಗಡೆಕುAಬ್ರಿಗುಡ್ಡೆ ಹೇಳಿದರು. ಅವರುಅವರು ಪಟ್ಟಣದಅಡಿಕೆ ಭವನದಲ್ಲಿಅಡಿಕೆ ವ್ಯವಹಾಸ್ಥರ ಸಂಘ ಹಮ್ಮಿಕೊಂಡ ನೀನಾಸಂ ತಿರುಗಾಟದ ನಾಟಕ ಪ್ರದರ್ಶನದಕುರಿತು ಮಾಹಿತಿ ನೀಡಿ ಮಾತನಾಡಿ, ಈ ಹೊಸ ಅಲೆ ನಾಟಕದಕುರಿತುಯುವಜನಾಂಗಕ್ಕೆ ಆಸಕ್ತಿ ಬೆಳೆಸುವ ಮತ್ತು ಚಿಂತನೆಗೊಳಪಡಿಸುವ ಉದ್ದೇಶದಿಂದ ನಮ್ಮಅಡಿಕೆ ವ್ಯವಹಾರಸ್ಥರ ಸಂಘ ಹಲವು ವರ್ಷಗಳಿಂದ ಸಣ್ಣ ಪ್ರಯತ್ನ ನಡೆಸುತ್ತಿದೆಎಂದರಲ್ಲದೇ .ನಮ್ಮ ಪ್ರದೇಶದಲ್ಲಿ ಸಾಹಿತ್ಯ, ಸಂಗೀತ, ಕಲೆ, ಯಕ್ಷಗಾನ, ನಾಟಕ ಇವುಗಳಿಗೆ ವಿಶೇಷ ಸ್ಥಾನ ಇದೆ. ಅವುಗಳಲ್ಲಿ ಹೊಸ ಅಲೆ ನಾಟಕವುಕೂಡ ಪ್ರವರ್ದ್ಧಮಾನಕ್ಕೆ ಬರುತ್ತಿದೆ.

1670434577051


ಹೆಗ್ಗೋಡಿನ ನಿನಾಸಂ, ಮೈಸೂರಿನರಂಗಾಯಣ ಸೇರಿದಂತೆ ಹಲವು ನಾಟಕದ ತಂಡಗಳನ್ನು ಕರೆಸಿ ಇಲ್ಲಿನಜನರಿಗೆತಲುಪಿಸುವುದು ನಮ್ಮಉದ್ಧೇಶಎಂದರು
.ಸಂಘಟಕರಾದ ನಾರಾಯಣ ಭಟ್ಟ ಮಾತನಾಡಿ, ʼಇಫಿಜೀನಿಯಾʼ ನಾಟಕವನ್ನುಗ್ರೀಕ್ ಕವಿ ಯುರಿಪಿಡೀಸ್ ೨೫೦೦ ವರ್ಷಗಳಿಂದ ಹಿಂದೆ ಬರೆದಿದ್ದಅತ್ಯಂತ ಮನಮೋಹಕವು, ಅರ್ಥಗರ್ಭಿತವೂ ಹೃದಯಕರಗುವಂತಹ, ದುರಂತಕಥೆ. ಹೀಗೆ ಸುಂದರವಾಗಿಕಥೆಯನ್ನು ನಿರೂಪಿಸಿದ್ದಾರೆ.

IMG 20221207 WA0189

ಅದನ್ನುಕನ್ನಡಕ್ಕೆ ಮಾದವ ಚಿಪ್ಪಳಿ ಭಾಷಾಂತರಿಸಿದ್ದು, ವಿ.ಆರ್.ವೆಂಕಟರಮಣ ಐತಾಳ ನಿರ್ದೇಶನದಲ್ಲಿ ನಿನಾಸಂ ತಂಡ ಈ ನಾಟಕ ಪ್ರದರ್ಶಿಸಲಿದ್ದಾರೆ. ಹಾಗೆಯೇದೇಶದ ಪ್ರಸಿದ್ದ ಕವಿ ರವೀಂದ್ರನಾಥಠಾಗೋರ್‌ರ “ಮುಕ್ತಧಾರ” ಎಂಬ ನಾಟಕವನ್ನು ರಚಿಸಿದ್ದು, ಕನ್ನಡಕ್ಕೆ ಅಹೋಬಲ ಶಂಕರ ಅನುವಾದಿಸಿದ್ದಾರೆ. ಇದನ್ನು ಪ್ರವೀಣಕೂಮಾರಎಡಮಂಗಲ ನಿರ್ದೇಶಿಸಿದ್ದಾರೆ. ಈ ನಾಟಕವುಕೂಡ ಹರಿಯುವತೊರೆ, ನೀರು, ಕೃಷಿ ಜನರ ಬದುಕಿನ ಬವಣೆ, ಆಧುನಿಕತಂತ್ರಜ್ಞಾನ, ಆಣೆಕಟ್ಟು, ಪ್ರತಿಭಟನೆ, ಸ್ವಾತಂತ್ರ‍್ಯಕ್ಕಾಗಿ ಹೋರಾಟ ಹೀಗೆ ಹತ್ತಾರು ಆಯಾಮಗಳನ್ನೊಳಗೊಂಡಿದೆ ಎಂದರು.

IMG 20221207 WA0190


ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ನಾಟಕಕ್ಕೆ ಚಾಲನೆ ನೀಡಲಿದ್ದು, ವಿ.ಪ. ಸದಸ್ಯ ಶಾಂತಾರಾಮ ಸಿದ್ದಿ, ರಾ.ವೀ.ಯೋ. ಉಪಾಧ್ಯಕ್ಷ ಪ್ರಮೋದ ಹೆಗಡೆ, ತಹಶೀಲ್ದಾರ ಶ್ರೀಕೃಷ್ಣ ಕಾಂಮ್ಕರ್, ಡಿ.ಸಿ.ಎಫ್ ಎಸ್.ಜಿ.ಹೆಗಡೆ, ಅಡಿಕೆ ವ್ಯವಹಾರಸ್ಥರ ಸಂಘದಅಧ್ಯಕ್ಷರವಿ ಹೆಗಡೆ, ಪಿ.ಡಬ್ಲು.ಡಿಅಭಿಯಂತರ ವಿ.ಎಂ.ಭಟ್ಟ, ತಾ.ಪಂ. ಇ.ಓ ಜಗದೀಶಕಮ್ಮಾರ ಉಪಸ್ಥಿತರಿರುವರು.ಸುದ್ದಿ ಗೋಷ್ಠಿಯಲ್ಲಿರವಿ ಹೆಗಡೆ, ಲೋಕನಾಥಗಾಂವ್ಕರ್ ಉಪಸ್ಥಿತರಿದ್ದರು

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Other, Yellapur

Explore More:

About Jayaraj Govi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...