ಬೆಂಗಳೂರು : ಸ್ನೇಹಿತನ ಸೋಗಿನಲ್ಲಿ ಮನೆಗೆ ಬಂದು ಬೈಕ್, ಚಿನ್ನಾಭರಣ ಕದ್ದ ಆರೋಪಿ ಬ್ಯಾಡರಹಳ್ಳಿ ಠಾಣೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬ್ಯಾಡರಹಳ್ಳಿಯ ನಿವಾಸಿ ಅಮಿತ್ (32) ಬಂಧಿತ ಈತನಿಂದ 1 ರಾಯಲ್ ಎನ್ ಫೀಲ್ಡ್ ಬೈಕ್ ಹಾಗೂ 2.86 ಲಕ್ಷ ರೂ. ಮೌಲ್ಯದ 18 ಗ್ರಾಂ ಚಿನ್ನದ ಸರ ಜಪ್ತಿ ಮಾಡಲಾಗಿದೆ.ಅಮಿತ್ ದೂರುದಾರರಿಗೆ ಪರಿಚಿತನಾಗಿದ್ದು, ಅವರ ವಿಶ್ವಾಸ ಗಳಿಸಲು ಆಗಾಗ ಮನೆಗೆ ಬರುತ್ತಿದ್ದ. ಇತ್ತೀಚೆಗೆ ಮನೆಗೆ ಬಂದು 3 ಸಾವಿರ … [Read more...] about ಸ್ನೇಹಿತನ ಮನೆಗೆ ಕನ್ನ ಹಾಕಿದ್ದವ ಸೆರೆ
Crime
ಬಸ್ನಲ್ಲಿ ಹಣ ಕದ್ದಿದ್ದ ಕಳ್ಳನ ಬಂಧನ
ಸಿದ್ಧಾಪುರ : ಬೆಂಗಳೂರಿನ ಹೋಗುವ ರಾಜಹಂಸ ಬಸ್ಸಿನಲ್ಲಿ ಪ್ರಯಾಣಿಕರ ಹಣ ಕದ್ದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಶಿವಮ್ಗೊಗ ಜಿಲ್ಲೆ ಭದ್ರಾವತಿ ತಾಲೂಕಿನ, ಕುವೆಂಪುನಗರ ಹೆಸಮನೆಯ ಯಾದಗಿರಿ ತಂದೆ ಮಲ್ಲಯ್ಯ ಬೋವಿ ಬಂಧಿತ ಆರೋಪಿ. ಈತ 3/11/2020 ರಂದು ಶಿರಸಿಯಿಂದ ಬೆಂಗಳೂರಿಗೆ ಹೋಗುವ ರಾಜಹಂಸ ಬಸ್ಸಿನಲ್ಲಿ ಸಿದ್ದಾಪುರ ತಾಲೂಕಿನ ನೆಲೆಮಾಂವು ಗ್ರಾಮ ಅಣಲೇಬೈಲು ನಿವಾಸಿಗಳಾದ ರಘುಪತಿ ಭಟ್ಟ ಹಾಗೂ ಗಣಪತಿ ಭಟ್ಟ ಅವರುಗಳು ಬಸ್ಸಿನ ಲಗೇಜ್ ಕ್ಯಾರಿಯರ್ … [Read more...] about ಬಸ್ನಲ್ಲಿ ಹಣ ಕದ್ದಿದ್ದ ಕಳ್ಳನ ಬಂಧನ
ಬ್ಯಾಂಕ್ ಖಾತೆಯಿಂದ ಹಣ ಲಪಟಾವಣೆ : ದೂರು
ಕಾರವಾರ : ಯಾವುದೇ ಹಣದ ವ್ಯವಹಾರವನ್ನು ನಡೆಸದಿದ್ದರೂ ನೌಕಾನೆಲೆಯ ಅಧಿಕಾರಿಯೋರ್ವರ ಕ್ರೆಡಿಟ್ ಕಾರ್ಡ್ ನಿಂದ 77,418 ರೂ ಡೆಬಿಟ್ ಆಗಿರುವ ಬಗ್ಗೆ ನಗರದ ಸಿಇಎನ್ ಅಪರಾಧ ವಿಭಾಗದ ಠಾಣೆಯಲ್ಲಿ ದೂರು ದಾಖಲಾಗಿದೆ.ಕಾರವಾರ ತಾಲೂಕಿನ ಅರ್ಗಾದ ನೌಕಾನೆಲೆಯಲ್ಲಿ ಉದ್ಯೋಗದಲ್ಲಿರುವ 31 ವರ್ಷದ ಸುನೀಲಕುಮಾರ ಮಾನಸಿಂಗ್ ಎಂಬುವವರೇ ತಮ್ಮ ಖಾತೆಯಿಂದ ಹಣ ಕಳೆದುಕೊಂಡು ವ್ಯಕ್ತಿಯಾಗಿದ್ದಾರೆ. ಇವರು ಕಾರವಾರ ನಗರದ ಸಿಇಎನ್ ಅಪರಾಧ ವಿಭಾಗದ ಪೊಲೀಸ್ ಠಾಣೆಗೆ ಆಗಮಿಸಿ ಈ ಬಗ್ಗೆ … [Read more...] about ಬ್ಯಾಂಕ್ ಖಾತೆಯಿಂದ ಹಣ ಲಪಟಾವಣೆ : ದೂರು
ಕಾರ್ಮಿಕರ ಜಗಳ ಕೊಲೆಯಲ್ಲಿ ಅಂತ್ಯ
ಮೊಬೈಲ್ ಚಾರ್ಜಿಂಗ್ ವಿಷಯದಲ್ಲಿ ಮದ್ಯಪ್ರದೇಶ ಮೂಲದ ಕೊಲಿ ಕಾರ್ಮಿಕರಿಬ್ಬರ ನಡುವೆ ನಡೆದ ಜಗಳವೊಂದು ಹತ್ಯೆಯಲ್ಲಿ ಅಂತ್ಯ ಕಂಡಿರುವ ದುರಂತಕರ ಘಟನೆ ರಾಜಾಜಿನಗರ ಪೊಲ್ಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಅನಿಲ್ ಮೃತ ದುರ್ದೈವಿ. ಅನಿಲ್ನನ್ನು ಹತ್ಯೆಗೈದ ಅರೊಪದ ಮೇಲೆ ಅಕಾಶ್ ಎಂಬ ಯುವಕನನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕಾಶ್ ನಗರದಲ್ಲಿ ಬಾಡಿಗೆ ಮನೆಯೊದರಲ್ಲಿ ವಾಸವಾಗಿದ್ದ ಅನಿಲ್ ಮತ್ತು ಆಕಾಶ್ ಎಂದಿನAತೆ ಮಧ್ಯೆಸೇವನೆಯಲ್ಲಿ ತೊಡಗಿದ್ದರು. … [Read more...] about ಕಾರ್ಮಿಕರ ಜಗಳ ಕೊಲೆಯಲ್ಲಿ ಅಂತ್ಯ
ಬ್ಯಾಂಕ್ ಮ್ಯಾನೇಜರ್ ಮತ್ತು ಪತ್ನಿಯ ಮೇಲೆ ಹಲ್ಲೆ
ಹೊನ್ನಾವರ ಅ. 04 : ಹೊನ್ನಾವರ ಮಂಕಿ ಮೂಲದ ಸದ್ಯ ಬಾಗಲಕೋಟದಲ್ಲಿ ಕೆವಿಜಿ ಬ್ಯಾಂಕ್ ರೀಜನಲ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದೇವಿದಾಸ ಚಿಕ್ಕರಮನೆ ಮತ್ತು ಅವರ ಪತ್ನಿ ಸ್ವಾತಿ ಚಿಕ್ಕರಮನೆ ಇವರ ಮೇಲೆ ನಿನ್ನೆ ರಾತ್ರಿ ಪ್ರಾಣಾಂತಿಕ ಹಲ್ಲೆ ಮಾಡಲಾಗಿದೆ.ಇಂದು ಬೆಳಿಗ್ಗೆ ಮಾಮೂಲಿನಂತೆ ಅವರ ಭಾವ ಡಾ. ರಾಜೇಶ ಕಿಣಿ ದಂಪತಿಗಳು ಫೋನ್ ಮಾಡಿದಾಗ ಆ ಕಡೆಯಿಂದ ಪ್ರತಿಕ್ರಿಯೆ ಬರದ ಕಾರಣ ಅಕ್ಕಪಕ್ಕದವರನ್ನು ವಿಚಾರಿಸಿ ಅವರು ಸ್ಥಳಕ್ಕೆ ಹೋಗಿ ನೋಡಿದಾಗ … [Read more...] about ಬ್ಯಾಂಕ್ ಮ್ಯಾನೇಜರ್ ಮತ್ತು ಪತ್ನಿಯ ಮೇಲೆ ಹಲ್ಲೆ