ಚಿನ್ನದ ದರ 350 ಬೆಳ್ಳಿ 7750 ಇಳಿಕೆ 2023ನವದೆಹಲಿ (ಪಿಟಿಐ): ಇಲ್ಲಿನ ಚಿನಿವಾರ ಪೇಟೆಯಲ್ಲಿ ಶುಕ್ರವಾರ ಚಿನ್ನದ ದರ 10 ಗ್ರಾಂಗೆ 1350ರಷ್ಟು ಇಳಿಕೆ ಕಂಡು 260,450003 ಮಾರಾಟ ಆಯಿತು. ಬೆಳ್ಳಿ ಧಾರಣೆ ಕೆ.ಜಿಗೆ 3750ರಷ್ಟು ಕಡಿಮೆ ಆಗಿ 377,200ಕ್ಕೆ ತಲುಪಿತು.ಅಂತರರಾಷ್ಟ್ರೀಯ ಕಟ್ಟೆಯಲ್ಲಿ ಚಿನ್ನ, ಬೆಳ್ಳಿ ದರ ಇಳಿಕೆಕಂಡಿರುವುದರಿಂದ ದೇಶಿ ಮಾರುಕಟ್ಟೆಯಲ್ಲಿಯೂ ಅದರ ಪರಿಣಾಮ ಕಂಡುಬಂದಿತು ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ … [Read more...] about ಚಿನ್ನದ ದರ 350 ಬೆಳ್ಳಿ 7750 ಇಳಿಕೆ 2023
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಉಚಿತ ಕಂಪ್ಯೂಟರ್ ತರಬೇತಿ 2023
ಉಚಿತ ಕಂಪ್ಯೂಟರ್ ತರಬೇತಿ 2023ಬೆಂಗಳೂರು: ಎಸ್.ಜಿ. ಇ. ಸಿ. ಟಿ. ಆಕಾಡಮಿ (ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಆಂಡ್ ಇನ್ಸ್ರ್ಮೇಷನ್ ಸಂಸ್ಥೆಯ ಅಧಿಕೃತ ತರಬೇತಿ ಕೇಂದ್ರ) ಉಚಿತ ಕಂಪ್ಯೂಟರ್ ತರಬೇತಿ (೦೨ಅ) ಯನ್ನು ದಿನಾಂಕ 01- 08-2023ರಿಂದ ಪ್ರತಿ ತಿಂಗಳು ಹಮ್ಮಿಕೊಳ್ಳಲಾಗಿದೆ. ಜಾವಾ, ಪೈತಾನ್, ಮ್ಯಾನ್ಯುಯಲ್ ಮತ್ತು ಅಟೋಮೇಷನ್ ಟೆಸ್ಟಿಂಗ್, ವೆಬ್ ಡಿಸೈನಿಂಗ್ ಗ್ರಾಫಿಕ್ಸ್ ಡಿಸೈನಿಂಗ್, ಡಿಟಿಪಿ, ಡಿಜಿಟಲ್ ಮಾರ್ಕೆಟಿಂಗ್, ಇಂಗ್ಲೀಷ್ … [Read more...] about ಉಚಿತ ಕಂಪ್ಯೂಟರ್ ತರಬೇತಿ 2023
ಗೃಹಲಕ್ಷ್ಮೀ ನೋಂದಣಿ ಆರಂಭ ;ಅರ್ಜಿ ಸಲ್ಲಿಸುವುದು ಹೇಗೆ?Gruha lakshmi scheme guidelines2023-24
ಗೃಹಲಕ್ಷ್ಮೀ ನೋಂದಣಿ ಆರಂಭ ;ಅರ್ಜಿ ಸಲ್ಲಿಸುವುದು ಹೇಗೆ?Gruha lakshmi scheme guidelines2023-24ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳ ನೋಂದಣಿ 20ರಿಂದ ಆರಂಭವಾಗಿದೆ.ಅರ್ಹ ಫಲಾನುಭವಿಗಳು ಗ್ರಾಮ-ಒನ್, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್ ಹಾಗೂ ಸ್ಥಳೀಯ ನಗರಗಳಲ್ಲಿ ಪ್ರಾರಂಭಿಸಿರುವ ಕೇಂದ್ರಗಳಿಗೆ ತೆರಳಿ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಮಾಡಿಕೊಳ್ಳಬಹುದು.ಪಡಿತರ ಚೀಟಿಯಲ್ಲಿ ಯಜಮಾನಿ ಮಹಿಳೆ ಎಂದು ಗುರುತಿಸಿರುವ … [Read more...] about ಗೃಹಲಕ್ಷ್ಮೀ ನೋಂದಣಿ ಆರಂಭ ;ಅರ್ಜಿ ಸಲ್ಲಿಸುವುದು ಹೇಗೆ?Gruha lakshmi scheme guidelines2023-24
5 ಗುಂಟೆ ಒಳಗಿರುವ ಭೂಮಿ ಪರಿವರ್ತನೆಗೆ ಅವಕಾಶ: ಕೃಷ್ಣ ಭೈರೇಗೌಡ
5 ಗುಂಟೆ ಒಳಗಿರುವ ಭೂಮಿ ಪರಿವರ್ತನೆಗೆ ಅವಕಾಶ: ಕೃಷ್ಣ ಭೈರೇಗೌಡಬೆಂಗಳೂರು: ಗ್ರಾಮೀಣ ಭಾಗದಲ್ಲಿನ 5 ಗುಂಟೆ ಒಳಗಿರುವ ಭೂಮಿಯನ್ನು ಅವಿಭಜಿತ ಕುಟುಂಬಗಳ ಸದಸ್ಯರ ನಡುವೆ ನೋಂದಣಿ ಮಾಡಿಕೊಳ್ಳಲು, ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡುವುದಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಭರವಸೆ ನೀಡಿದ್ದಾರೆ.ವಿಧಾನಸಭೆಯ ಪ್ರಶೋತ್ತರದಲ್ಲಿ ಬೇಳೂರು ಕ್ಷೇತ್ರದ ಶಾಸಕ ಎಚ್ ಕೆ ಸುರೇಶ್ ಪ್ರಶ್ನೆ ಕೇಳಿ ರಾಜ್ಯದಲ್ಲಿ ಕಂದಾಯ ಇಲಾಖೆಯ ಸುಪರ್ದಿಯಲ್ಲಿರುವ ಗ್ರಾಮ ಠಾಣೆ … [Read more...] about 5 ಗುಂಟೆ ಒಳಗಿರುವ ಭೂಮಿ ಪರಿವರ್ತನೆಗೆ ಅವಕಾಶ: ಕೃಷ್ಣ ಭೈರೇಗೌಡ
ಅರಣ್ಯ ಭೂಮಿ ಒತ್ತುವರಿ ತೆರವಿಗೆ ಕ್ರಮ
ಅರಣ್ಯ ಭೂಮಿ ಒತ್ತುವರಿ ತೆರವಿಗೆ ಕ್ರಮಬೆಂಗಳೂರು: ಅರಣ್ಯ ಭೂಮಿಯನ್ನು ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡುತ್ತೇವೆ ಎಂದು ಅರಣ್ಯ ಸಚಿವ ಈಶ್ವ ಖಂಡ್ರೆ ವಿಧಾನ ಪರಿಷತ್ನಲ್ಲಿ ಹೇಳಿದ್ದಾರೆ. ಸದಸ್ಯ ಮುನಿರಾಜುಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯಾದ್ಯಂತ ಅರಣ್ಯಭೂಮಿಯನ್ನು ಹಲವು ಪ್ರಭಾವಿಗಳು ಕಾನೂನು ಬಾಹಿರವಾಗಿ ವಶಪಡಿಸಿಕೊಂಡಿರುವುದು ನಮ್ಮ ಗಮನಕ್ಕೆ ಬಂದಿದೆ.ಯಾರು ಎಷ್ಟೇ ಪ್ರಭಾವಿಗಳಿರಲಿ ತೆರವು ಕಾರ್ಯ ಮಾಡಿಯೇ … [Read more...] about ಅರಣ್ಯ ಭೂಮಿ ಒತ್ತುವರಿ ತೆರವಿಗೆ ಕ್ರಮ