ಕಲಬುರಗಿ: ಫಾರ್ಮಸಿ ಕಾಲೇಜುಗಳ ಪರಿವೀಕ್ಷಣೆ ಇನ್ಸ್ಪೆಕ್ಟರ್ ನೇಮಕಕ್ಕೆ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನಗೊಂಡ ಇಲ್ಲಿಯ ಎಚ್ಕೆಇ ಫಾರ್ಮಸಿ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಶಾಂತವೀರ ಸಲಗಾರ ಎನ್ನುವವರು ಕಾಲೇಜಿನ ಪ್ರಾಚಾರ್ಯ ಅರುಣಕುಮಾರ ಬೆಕನಾಳರ ಮೇಲೆ ಆಸಿಡ್ ಎರಚಲು ಪ್ರಯತ್ನಿಸಿದ ಘಟನೆ ನಡೆದಿದೆ.ಇದರಿಂದ ಪ್ರಾಚಾರ್ಯರು ಪಾರಾಗಿದ್ದು ಪ್ರಕರಣ ಪೊಲೀಸ್ ಮೆಟ್ಟಿಲೇರಿದೆ. ಈ ಕುರಿತಂತೆ ಪ್ರಾಚಾರ್ಯ ಅರುಣಕುಮಾರ ಬ್ರಹ್ಮಪುರ … [Read more...] about ಆಸಿಡ್ ಎರಚಲು ಯತ್ನ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಮಸಾಜ್ ನೆಪದಲ್ಲಿ ಚಿನ್ನದ ಸರ ಕಳವು
ಬೆಂಗಳೂರು: ಕಾಲು ನೋವಿಗೆ ಮಸಾಜ್ ಮಾಡುವ ನೆಪದಲ್ಲಿ ಚಿನ್ನದ ಸರ ಕಳವು ಮಾಡಲಾಗಿದ್ದು, ಈ ಬಗ್ಗೆ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.'ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ವೃದ್ಧೆಯೊಬ್ಬರು ದೂರು ನೀಡಿದ್ದಾರೆ. ಅಪರಿಚಿತ ಮಹಿಳೆ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ' ಎಂದು ಪೊಲೀಸ್ ಮೂಲಗಳು ಹೇಳಿವೆ.`ಮನೆಗೆ ಸಾಮಗ್ರಿ ತರಲೆಂದು ವೃದ್ಧೆ, ಅಂಗಡಿಗೆ ಹೋಗಿ ವಾಪಸು ಬರುತ್ತಿದ್ದರು. ಕಾಲು … [Read more...] about ಮಸಾಜ್ ನೆಪದಲ್ಲಿ ಚಿನ್ನದ ಸರ ಕಳವು
ಕ್ರಿಪ್ಟೊ ವಿನಿಮಯ ಕಂಪನಿಗಳಿಂದ 95.86 ಕೋಟಿ ವಸೂಲಿ
ನವದೆಹಲಿ (ಪಿಟಿಐ): ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪಾವತಿಸದೆ ಇದ್ದ ಕಾರಣಕ್ಕೆ ಕ್ರಿಪ್ಟೊ ಕರೆನ್ಸಿ ವಿನಿಮಯ ಸೇವೆ ಒದಗಿಸುವ 11 ಕಂಪನಿಗಳಿಂದ ಒಟ್ಟು 95.86 ಕೋಟಿ ವಸೂಲು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.ದಂಡ ಮತ್ತು ಅದಕ್ಕೆ ವಿಧಿಸಿದ ಬಡ್ಡಿಯ ಮೊತ್ತ ಇದರಲ್ಲಿ ಸೇರಿದೆ. ಜನ್ಮಾಯ್ ಲ್ಯಾಬ್ಸ್, ಕಾಯಿನ್ ಡಿಸಿಎಕ್ಸ್, ಕಾಯಿನ್ ಸ್ವೀಚ್ ಕುಬೇರ್, ಬೈಕಾಯಿನ್, ಯನೊಕಾಯಿನ್, ಫ್ಲಿಟ್ ಪೆ ವಿನಿಮಯ ಕೇಂದ್ರಗಳು … [Read more...] about ಕ್ರಿಪ್ಟೊ ವಿನಿಮಯ ಕಂಪನಿಗಳಿಂದ 95.86 ಕೋಟಿ ವಸೂಲಿ
ಆನ್ಲೈನ್ ವ್ಯವಹಾರ: ಆತ್ಮಹತ್ಯೆ
ಹಾಸನ: ನಗರದ ಉದಯಗಿರಿ ಬಡಾವಣೆ ಆರ್ಆರ್ ಬಾರ್ ಹಿಂಭಾಗದ ವಾಸಿ ಅಂಬರೀಷ್ ಎಂಬುವರು ಆನ್ಲೈನ್ ವ್ಯವಹಾರ ನಡೆಸುತ್ತಿದ್ದು, ಅವರೊಂದಿಗೆ ಬೆಂಗಳೂರಿನ ಇನ್ನಿತರರೂ ಸೇರಿಕೊಂಡಿದ್ದರು.ಆನ್ಲೈನ್ ವಸೂಲಿದಾರರಾದ ಹಲವು ವ್ಯಕ್ತಿಗಳು ಕಾನೂನುಬಾಹಿರ ಹಣಕಾಸಿನ ವ್ಯವಹಾರ ನಡೆಸುತ್ತಿದ್ದು, ಕೊಡಬೇಕಾದ ಹಣವನ್ನು ಹಿಂದಿರುಗಿಸಿದ್ದರೂ ಸಹ ಜೊತೆಯಲ್ಲಿ ಕೆಲಸ ಮಾಡುತ್ತಿದ್ದವರು ಹಣ ಕೊಡುವಂತೆ ಆಗಿಂದಾಗ್ಗೆ ಪೀಡಿಸುತ್ತಿದ್ದ ಕಾರಣ ಹಾಗೂ ಅಂಬರೀಷ್ … [Read more...] about ಆನ್ಲೈನ್ ವ್ಯವಹಾರ: ಆತ್ಮಹತ್ಯೆ
ಪತ್ನಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ
ಗದಗ : ಎಂಬಿಎ ಪದವೀಧರ ಹಿಂದು ಯುವತಿ, ಆಟೋ ಚಾಲಕ ಅನ್ಯಧರ್ಮದ ವ್ಯಕ್ತಿ, ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಸುಖಿ ಸಂಸಾರಕ್ಕೆ ಸಾಕ್ಷಿಯಾಗಿ ಒಂದು ಮಗು ಕೂಡಾ ಜನಿಸಿದೆ. ಆದರೆ, ಮಹಿಳೆಗೆ ತಾನು ಎರಡನೇ ಪತ್ನಿ ಎಂದು ಗೊತ್ತಾದ ಮೇಲೆ ವಿರಸ ಉಂಟಾಗಿ ವಿಚ್ಛೇದನಕ್ಕೆ ಬಂದು ನಿಂತಿದೆ.ಪತ್ನಿ ತನ್ನಿಂದ ದೂರವಾಗಲು ನಿರ್ಧರಿಸಿದ್ದಾಳೆ. ಎಂದು ತಿಳಿದ ಪತಿ ಪತ್ನಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಳಿಸಿದ ಘಟನೆ ನಗರದ ಮುಂಡರಗಿ … [Read more...] about ಪತ್ನಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ