ಲಾಕ್ಡೌನ್ 13ನೇ ದಿನವಾದ ಇಂದೂ ಸಹ ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ರೋಗಿಗಳ ಸಂಬಂಧಿಕರಿಗೆ ಹಾಗೂ ನಿರಾಶ್ರಿತರಿಗೆ ಮತ್ತು ಒಲ್ಡ ಪೋಸ್ಟ್ ಆಫೀಸ್ ರಸ್ತೆಯ ಹತ್ತಿರ ನಿರಾಶ್ರಿತರಿಗೆ ಊಟ ಹಾಗೂ ನೀರನ್ನು ನೀಡಲಾಯಿತು ಇಂದಿನ ಸಹಾಯಹಸ್ತದಲ್ಲಿ ಮಾಜಿ ಸುಡಾ ಅಧ್ಯಕ್ಷರಾದ ಎನ್. ರಮೇಶ್ ರವರು ಪಾಲ್ಗೊಂಡಿದ್ದರು. ಮತ್ತು ಜಿಲ್ಲಾ ಎನ್.ಎಸ್. ಯು.ಐ. ಅಧ್ಯಕ್ಷ ಬಾಲಾಜಿ ಹೆಚ್.ಎಸ್. ನಗರ ಅಧ್ಯಕ್ಷ ವಿಜಯ್, ರಾಜ್ಯ ಯುವ ಕಾಂಗ್ರೆಸ್ … [Read more...] about ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ 13ನೇ ದಿನದ ನಿರಾಶ್ರಿತರಿಗೆ ಸಹಾಯ ಹಸ್ತ.
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಮೂರು ಹಸುಗಳ ಹತ್ಯೆ
ಗೋಣಿಕೊಪ್ಪಲು (ಕೊಡಗು ಜಿಲ್ಲೆ) : ತಿತಿಮತಿ ಸಮೀಪದ ದೇವರಪುರ ಪಂಜಾಯಿತಿಗೆ ಒಳಪಡುವ ಹೆಬ್ಬಾಲೆ ಕಾಯಂಬೆಟ್ಟ ಎಸ್ಟೇಟ್ನಲ್ಲಿ ಮೂರು ಹಸುಗಳಿಗೆ ಗುಂಡಿಕ್ಕಿ, ಕತ್ತಿನ ಬಾಗವನ್ನು ಕೊಯ್ದು ಹತ್ಯೆ ಮಾಡಲಾಗಿದೆ. ಕಳೇಬರ ಅಲ್ಲೇ ಬಿಟ್ಟು ಹೋಗಿದ್ದು ಮಾಂಸಕ್ಕಾಗಿ ಈ ಕೃತ್ಯ ಎಸಗಲಾಗಿದೆ ಎಂದು ಸ್ಥಳೀಯರು ಶಂಕಿಸಿದ್ದಾರೆ. ಈ ಹಸುಗಳು ಕಳ್ಳಿಚಂಡ ಗಣಪತಿ, ಸುಬ್ರ ಅವರಿಗೆ ಸೇರಿವೆ ಭಾನುವಾರ ಸಂಜೆ ಆರು ಗಂಟೆಗೆ ಎಸ್ಟೇಟ್ ಒಳಗೆ ಗುಂಡಿನ ಸದ್ದು ಕೇಳಿತು ಎಂದು ಸ್ಥಳಿಯರು ಪೊಲೀಸರಿಗೆ … [Read more...] about ಮೂರು ಹಸುಗಳ ಹತ್ಯೆ
ವಾಹನ ಖರೀದಿ, ಡಿಎಲ್,LLR, ನೋಂದಣಿ ಸೇರಿ ಎಲ್ಲದಕ್ಕೂ ಆಧಾರ್ ಕಡ್ಡಾಯ
ಹೊಸ ವಾಹನ ಖರೀದಿ, ವಾಹನ ಚಾಲನೆ ಪವಾನಿಗೆ, ಕಲಿಕಾ ಪರವಾನಿಗೆ, ವಾಹನ ನೋಂದಣಿ, ಡಿಎಲ್ ನವೀಕರಣ, ವಿಳಾಸ ಬದಲಾವಣೆ, ಅಂತರಾಷ್ಟ್ರೀಯ ವಾಹನ ಜಾಲನೆ ಪರವಾನಿಗೆ ವಾಹನಗಳ ತಾತ್ಕಾಲಿಕ ನೋಂದಣಿ ಸೇರಿದಂತೆ ವೆಹಿಕಲ್ ಸಂಬಂದಿತ ಎಲ್ಲಾ ವ್ಯವಹಾರಗಳಿಗೆ ಆಧಾರ್ ಕಡ್ಡಾಯಗೊಳಿಸಲಾಗಿದೆ.ಕೇ0ದ್ರ ಸರ್ಕಾರ ವಾಹನದ ನಕಲಿ ನೊಂದಣಿಗೆ ಕಡಿವಾಣ ಹಾಕಲು ವಾಹನ ಸಂಬಂಧಿತ ಎಲ್ಲಾ ವ್ಯವಹಾರಗಳಿಗೆ ಆಧಾರ್ ಕಡ್ಡಾಯಗೊಳಿಸಿದೆ.ಆಧಾರ್ ನೊಂದಿಗೆ ಸಂಯೋಜನೆಯಾಗಿರುವ ಮೊಬೈಲ್ … [Read more...] about ವಾಹನ ಖರೀದಿ, ಡಿಎಲ್,LLR, ನೋಂದಣಿ ಸೇರಿ ಎಲ್ಲದಕ್ಕೂ ಆಧಾರ್ ಕಡ್ಡಾಯ
ಕೊರೋನಾ ಸೋಕು ನಿಯಂತ್ರಿಸಲು ಕಠಿಣ ಕ್ರಮ: ಇಂದಿನಿಂದ ಸೋಂಕಿತರ ಕೈಗಳಿಗೆ ಸೀಲ್ ಹಾಕಲು ಸರ್ಕಾರ ವಿರ್ಧಾರ !
ಬೆಂಗಳೂರು : ಕೊರೋನಾ ಹರಡುವಿಕೆಗೆ ಕಡಿವಾಣ ಹಾಕಲು ಮುಂದಾಗಿರುವ ಬಿಬಿಎಂಪಿ ಅಧಿಕಾರಿಗಳು. ಕೋವಿಡ್ ಸೋಂಕು ಧೃಢಪಟ್ಟಿರುವವರ ಕೈಗಳಿಗೆ ಅಳಿಸಲಾಗದ ಶಾಹಿಯಿಂದ ಕೋವಿಡ್ ದೃಢಪಟ್ಟಿದೆ ಎಂಬ ಮುದ್ರೆ (ಸೀಲ್) ನ್ನು ಹಾಕಲು ನಿರ್ಧರಿಸಿದೆ.ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಉಲ್ಬಣಗೊಳ್ಳುತ್ತಿದೆ. ಆದ್ದರಿಂದ ಕೋವಿಡ್ ಸೋಂಕು ಧೃಢಪಟ್ಟವರಿಗೆ ಶನಿವಾರ ಕೈಗಳಿಗೆ ಸೀಲ್ ಹಾಕಲು ಕಾರ್ಯ ಪ್ರಾಂರಭಿಸಬೇಕು. ಈ ಕುರಿತು ಎಲ್ಲಾ ವಲಯಗಳಲ್ಲಿಯೂ ಕೂಡಲೇ ಕ್ರಮ ಕೈಗೊಳ್ಳಬೇಕು … [Read more...] about ಕೊರೋನಾ ಸೋಕು ನಿಯಂತ್ರಿಸಲು ಕಠಿಣ ಕ್ರಮ: ಇಂದಿನಿಂದ ಸೋಂಕಿತರ ಕೈಗಳಿಗೆ ಸೀಲ್ ಹಾಕಲು ಸರ್ಕಾರ ವಿರ್ಧಾರ !
ಕೋವಿಡ್ : ಕೆಲ ಖಾಸಗಿ ಆಸ್ಪತ್ರೆಗಳಿಂದ ನಕಲಿ ಚುಚ್ಚುಮದ್ದು
ಬಸವಕಲ್ಯಾಣ (ಬೀದರ್ ಜಿಲ್ಲೆ) : ಚಿಕಿತ್ಸೆಗೆ ದಾಖಲಾಗುವ ಕೋವಿಡ್ ಪೀಡಿತರಿಗೆ ಕೆಲ ಖಾಸಗಿ ಆಸ್ಪತ್ರೆಗಳು ರೋಗ ನಿರೋಧಕದ ನಕಲಿ ಚುಚ್ಚು ಮದ್ದು ನೀಡುತ್ತಿರುವುದುಗೊತ್ತಾಗಿದೆ. ರೋಗದ ಭಯಾನಕತೆ ತೋರಿಸಿ ರೋಗಿಗಳ ಸಂಬಂಧಿ ಗಳಿಂದ ಹಣ ಸುಲಿಗೆ ಮಾಡಲಾಗುತ್ತಿದೆ. ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.ಕೋವಿಡ್ ನಿಯಾಮಾವಳಿ ಜಾರಿಗೋಳಿಸಿದ ಬಿಜೆಪಿಯವರೇ ಚುನಾವಣೆಯ ದೊಡ್ಡ ಸಭೆಗಳನ್ನು ಆಯೋಜಿಸುತ್ತಿದ್ದಾರೆ. ಎಂದು ಗುರುವಾರ ಮಾಧ್ಯಮ … [Read more...] about ಕೋವಿಡ್ : ಕೆಲ ಖಾಸಗಿ ಆಸ್ಪತ್ರೆಗಳಿಂದ ನಕಲಿ ಚುಚ್ಚುಮದ್ದು



