ಉಡಪಿ : ಮುಂಬಯಿನಲ್ಲಿ ನಡೆದ ಪ್ರತಿಷ್ಠಿತ ಮಿಸ್ ದಿವಾ ಯೂನಿವರ್ಸ್ 2020 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ಕರಾವಳಿಯ ಕುವರಿ ಎಡ್ಲಿನ ಕ್ಯಾಸ್ತಲಿನೋ ಅವರು ಮುಂಬರುವ ಮಿಸ್ ಯುನಿವರ್ಸ್ ಇಂಟರ್ ನ್ಯಾಶನಲ್ ಮಹಾಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.ಮೇ ತಿಂಗಳಲ್ಲಿ ಯುಎಸ್ ಎ ನಲ್ಲಿ ನಡೆಯಲಿರುವ ಮಿಸ್ ಯುನಿವರ್ಸ್ ಇಂಟರ್ ನ್ಯಾಶನಲ್ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಗಿಸಲಿರುವ ಎಡ್ಲಿನ್, ಮೂಲತಃ ಉಡುಪಿಯ ಉದ್ಯಾವರದ ಕೊರಂಗ್ರಪಾಡಿಯವರು. ಪ್ರಸ್ತುತ … [Read more...] about “ಮಿಸ್ ಯುನಿವರ್ಸ್” ನಲ್ಲಿ ಭಾರತದ ಸ್ಪರ್ಧಿ ಉಡುಪಿಯ ಇಡ್ಲಿನ್ ಕ್ಯಾಸ್ತಲಿನೋ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಮೀನುಗಾರಿಕಾ ದೋಣಿ ಮುಳಗಡೆ : ಮೂವರು ಮೃತ ದೇಹ ಪತ್ತೆ
ಮಂಗಳೂರಿನ ಸುರತ್ಕಲ್ ಸಮೀಪದ ಅರಬ್ಬಿ ಸಮುದ್ರದಲ್ಲಿ ಕೇರಳದ ಮೀನುಗಾರಿಕಾ ದೋಣಿ ಮುಳುಗಡೆಯಾಗಿದೆ. ಕೇರಳದ ಬೇಪೂರ್ನಿಂದ ಬೆಳಗ್ಗೆ 10 ಗಂಘೆಗೆ ರಾಭಾ ಎಂಬ ಮೀನುಗಾರಿಕಾ ದೋಣಿ ಹೊರಟ್ಟಿದ್ದು.ಅದರಲ್ಲಿ ಒಟ್ಟು 14 ಜನ ಮೀನುಗಾರರಿದ್ದರು. ಮಂಗಳವಾರ ಮುಂಜಾನೆ 2.05 ಗಂಘೆ ಸುಮಾರಿಗೆ ಸುರತ್ಕಲ್ ದೀಪಸ್ತಂಭದಿಂದ 42 ನಾಟಿಕಲ್ ಮೈಲ್ ದೂರ ಪಶ್ಚಿಮದಲ್ಲಿ ಆ ಮೀನುಗಾರಿಕಾ ದೋಣಿ ಮುಳುಗಡೆಯಾಗಿದೆ. ದೋಣಿಯಲ್ಲಿದ್ದ ಇಬ್ಬರ ರಕ್ಞಣೆ ಮಾಡಲಾಗಿದ್ದು. ಮೂವರು ಮೃತ ದೇಹ ಪತ್ತೆಯಾಗಿದೆ. … [Read more...] about ಮೀನುಗಾರಿಕಾ ದೋಣಿ ಮುಳಗಡೆ : ಮೂವರು ಮೃತ ದೇಹ ಪತ್ತೆ
ಹೆಬ್ಬಾವು ಅಂತ ಹಿಡಿಯಲು ಹೋಗಿ ಹಾವು ಕಚ್ಚಿ ಯುವಕ ಸಾವು
ಮೈಸೂರು : ಹೆಬ್ಬಾವು ಅಂತ ವಿಷಪೂರಿತ ಹಾವನ್ನು ಹಿಡಿಯಲು ಹೋಗಿ ಯುವಕನೊಬ್ಬ ತನ್ನ ಜೀವವನ್ನೆ ಕಳೆದುಕೊಂಡಿದ್ದಾನೆ. ಈ ಘಟನೆ ಮೈಸೂರಿನಲ್ಲಿ ನಡೆದಿದ್ದು ಸದ್ಯ ಈತ ಹಾವು ಹಿಡಿಯುತ್ತಿರುವ ಮತ್ತು ಹಾವು ಕಚ್ಚಿದ ದೃಶ್ಯ ವೈರಲ್ ಆಗಿದೆ.ನಗರದ ವಿದ್ಯಾರಣ್ಯಪುರಂ ನಿವಾಸಿ ಮಧು (24)ಮೃತ. ಮ್ಯಸೂರಿನಿಂದ ಮಹದೇಶ್ವರ ಬೇಟ್ಟಕ್ಕೆ ಎಲೆಕ್ಟ್ರಿಕ್ ಕೆಲಸ ನಿಮಿತ್ತ ಸ್ನೇಹಿತರೊಂದಿಗೆ ಮಧು ಹೋಗಿದ್ದ. ಅಲ್ಲಿ ಹಾವು ಬಂದಿದ್ದು, ಅದನ್ನು ಹೆಬ್ಬಾವು ಅಂತ ಹಿಡಿದಿದ್ದಾನೆ . ಕತ್ತನ್ನ … [Read more...] about ಹೆಬ್ಬಾವು ಅಂತ ಹಿಡಿಯಲು ಹೋಗಿ ಹಾವು ಕಚ್ಚಿ ಯುವಕ ಸಾವು
ಪೊಲೀಸ್ ಜೀಪ್ ಗೆ ಕಲ್ಲೆಸೆತ ; ಯುವಕ ಅಂದರ್
ಮಂಗಳೂರು : ಪೊಲೀಸ ಜೀಪ್ ಗೆ ಕಲ್ಲೆಸೆದ ಘಟನೆ ಮಂಗಳೂರಿನ ತೊಕ್ಕಟ್ಟು ಜಂಕ್ಷನ್ ಬಳಿ ನಡೆದಿದ್ದು. ಪ್ರಕರಣಕ್ಕೆ ಸಂಬಂದಿಸಿ ಯುವಕನ್ನೊಬ್ಬನನ್ನು ಬಂದಿಸಲಾಗಿದೆ. ಕೋಡಿ ನಿವಾಸಿ .ತೊಕ್ಕೊಟ್ಟು ಜಂಕ್ಷನ್ ಬಳಿ ಸ್ವಾಮಿ ಕೊರಗಜ್ಜನ ನೇಮ ನಡೆಯುತ್ತಿದ್ದು, ಅಲ್ಲೇ ಇರುವ ವಾಣಿಜ್ಯ ಸಂಕೀರ್ಣದ ಮೇಲ್ಲಿನಿಂದ ಕಲ್ಲೆಸೆಯಲಾಗಿದೆ. ಕೂಡಲ್ಲೇ ಕಾರ್ಯ ಪ್ರವೃತ್ತರಾದ ಪೊಲೀಸರು, ಸಾರ್ವಜನಿಕರ ಸಹಕಾರದಲ್ಲಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡರು. ಉಳ್ಳಲ ಪೊಲೀಸ್ ಠಾಣೆಯಲ್ಲಿ ಪ್ರಕರಣ … [Read more...] about ಪೊಲೀಸ್ ಜೀಪ್ ಗೆ ಕಲ್ಲೆಸೆತ ; ಯುವಕ ಅಂದರ್
ದ್ವಿಚಕ್ರ ವಾಹನಗಳಿಗೆ 2 ಕಡೆ ಮಿರರ್, ಇಂಡಿಕೇಟರ್ ಇಲ್ಲದಿದ್ರೆ 500/- ದಂಡ ವಾಹನ ಅಪಘಾತಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮ
ನಾಗರಿಕರೇ ದ್ವಿಚಕ್ರ ವಾಹನಗಳನ್ನು ಮನೆಯಿಂದ ಹೊರ ತೆಗೆಯುವ ಮುನ್ನ ಜಾಗ್ರತೆ ಇರಲಿ. ನಿಮ್ಮ ವಾಗನಗಳಿಗೆ ಎರಡು ಕಡೆ ಕನ್ನಡಿ (ಮಿರರ್) ಹಾಗೂ ಇಂಡಿಕೇಟರ್ ಇಲ್ಲದೆ ಹೋದರೆ 500/- ದಂಡ ತರಬೇಕಾಗುತ್ತದೆ…!ನಗರದ ವ್ಯಾಪ್ತಿ ರಸ್ತೆ ಅಪಘಾತ ಗಳಿಗೆ ಬ್ರೇಕ್ ಹಾಕಲು ಮುಂದಾಗಿರುವ ಸಂಚಾರ ವಿಭಾಗದ ಪೋಲೀಸರು ಈಗ ವಾಹನಗಳಿಗೆ ಎರಡು ಕಡೆ ಕನ್ನಡಿ ಹಾಗೂ ಇಂಡಿಕೇಟರ ದೀಪಗಳ ಅಳವಡಿಕೆಯನ್ನು ಕಡ್ಡಯಗೊಳಿಸಿದ್ದಾರೆ. ಮುಂದಿನವಾರದಿಂದ ಈ ನಿಯಮ ಚಾರಿಗೆ ಬರಲಿದ.ಈ ನಿಯಮ ಉಲ್ಲಂಘಿಸಿದರೆ … [Read more...] about ದ್ವಿಚಕ್ರ ವಾಹನಗಳಿಗೆ 2 ಕಡೆ ಮಿರರ್, ಇಂಡಿಕೇಟರ್ ಇಲ್ಲದಿದ್ರೆ 500/- ದಂಡ ವಾಹನ ಅಪಘಾತಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮ



